Health Tips: ಯಾವ ರೋಗ ಬಂದರೂ, ಲಕ್ಷಣ ಕಂಡುಬಂದಾಗ, ನಾವು ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದರೆ ಹೆಚ್ಐವಿ ಬಂದಾಗ ಮಾತ್ರ, ಮುನ್ನೆಚ್ಚರಿಕೆ ಅತ್ಯಗತ್ಯ ಏಕೆಂದರೆ, ಇದು ನಮ್ಮ ಸುತ್ತಮುತ್ತಲು ಇರುವವರಿಗೂ ಹರಡಬಹುದು. ಪತ್ನಿ, ಮಕ್ಕಳಿಗೂ ಹರಡಬಹುದು. ಹಾಗಾಗಿ ಇಂಥ ಲಕ್ಷಣಗಳು ಕಂಡುಬಂದಾಗ, ವೈದ್ಯರ ಬಳಿ ಬೇಗ ಚಿಕಿತ್ಸೆ ಪಡೆಯುವುದು ಉತ್ತಮ. ಹಾಗಾದ್ರೆ HIV ಯಾವ...
Health Tips: ಕೂದಲಿನ ಆರೈಕೆ ಹೇಗೆ ಮಾಡಬೇಕು ಅನ್ನೋ ಬಗ್ಗೆ ಡಾ.ಕಿಶೋರ್ ವಿವರಣೆ ನೀಡಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಕೂದಲಿಗೆ ಯಾವುದೇ ಶ್ಯಾಂಪೂ, ಜೆಲ್ಗಳನ್ನು, ಕೆಮಿಕಲ್ ಯುಕ್ತ ಪ್ರಾಡಕ್ಟ್ಗಳನ್ನು ಬಳಸಬಾರದು. ಹಾಗಾದ್ರೆ ಕೂದಲಿನ ಆರೈಕೆ ಹೇಗೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=e5yah0KCPbU
ವೈದ್ಯರು ಹೇಳುವ ಪ್ರಕಾರ, ಕೂದಲಿಗೆ ಎಣ್ಣೆ ಹಚ್ಚಿಸುವುದನ್ನು ತಪ್ಪಿಸಬಾರದಂತೆ. ಏಕೆಂದರೆ, ಕೂದಲಿಗೆ ಎಣ್ಣೆ...
Health Tips: ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಬಿಕ್ಕಳಿಕೆ ಬರುತ್ತದೆ. ಆದರೆ ಕೆಲ ಹಿರಿಯರ ಪ್ರಕಾರ, ಯಾರಾದರೂ ನಮ್ಮನ್ನು ನೆನೆಸಿಕೊಂಡಾಗ ಬಿಕ್ಕಳಿಕೆ ಬರುತ್ತದೆ. ಏನೇ ಆಗಲಿ, ನೀವು ಎಷ್ಟೇ ನೀರು ಕುಡಿದರೂ, ಏನೇ ಮಾಡಿದರೂ, ನಿಮಗೆ ಬಿಕ್ಕಳಿಕೆ ಬರುವುದು ನಿಂತಿಲ್ಲವೆಂದಲ್ಲಿ, ನೀವು ಖಂಡಿತವಾಗಿಯೂ ವೈದ್ಯರ ಬಳಿ ಹೋಗಲೇಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ...
Health Tips: ವೈದ್ಯರಾದ ಡಾ.ಕೆ.ಜೆ.ಇರ್ಫಾನ್ HIV ಎಂದರೇನು..? ಇದರ ಲಕ್ಷಣಗಳೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಹೆಚ್ಐವಿ ಎಂದರೆ, ವೈರಲ್ ಇನ್ಫೆಕ್ಷನ್. ಈ ರೋಗ ಬರುವ ಮುನ್ನ ನೆಗಡಿ, ಕೆಮ್ಮು, ಗಂಟಲ ನೋವು ಬರುತ್ತದೆ. ಸಾಮಾನ್ಯ ಜ್ವರ ಬರುವಾಗ ಏನೇನು ಲಕ್ಷಣವಿರುತ್ತದೆಯೋ, ಅಂಥ ಲಕ್ಷಣಗಳೆಲ್ಲವೂ ಇರುತ್ತದೆ. ಸುಸ್ತಾಗುತ್ತದೆ. ಇನ್ನು ಕೆಲವರಿಗೆ ದೇಹದ ಮೇಲೆ ಕೆಂಪು ಗುಳ್ಳೆಗಳಾಗುತ್ತದೆ.
https://www.youtube.com/watch?v=QZdARZlnx1E
ಇಂಥ...
ಊಟ ಮಾಡುವಾಗ ಕರಿಬೇವಿನ ಸೊಪ್ಪನ್ನು ಸಿಕ್ಕರೆ, ಕೆಲವರು ಅದನ್ನು ಬಿಸಾಕುತ್ತಾರೆ. ಆದರೆ ಕರಿಬೇವು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಬರೀ ಆರೋಗ್ಯ ಅಭಿವೃದ್ಧಿ ಮಾತ್ರವಲ್ಲ. ಸೌಂದರ್ಯ ಅಭಿವೃದ್ಧಿಯೂ ಆಗುತ್ತದೆ. ಹಾಗಾದ್ರೆ ಕರಿಬೇವಿನ ಸೊಪ್ಪಿನ ಸೇವನೆ ಯಾಕೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=5u2J0feZm3M
ಪ್ರಖ್ಯಾತ ವೈದ್ಯೆ ಮತ್ತು ನ್ಯೂಟ್ರಿಷಿಯನ್ ಆಗಿರುವ ಡಾ.ಹೇಮಾ ಅವರು ಈ ಬಗ್ಗೆ...
Recipe: ನಮಗೆ ಏನಾದರೂ ಸಿಹಿ ತಿನ್ನಬೇಕು ಅನ್ನಿಸಿದಾಗ, ನಾವು ಸಕ್ಕರೆ ಬಳಸಿ ಮಾಡಿದ ತಿಂಡಿಯನ್ನು ತಿನ್ನುತ್ತೇವೆ. ಆದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಅಲ್ಲದೇ, ಮಕ್ಕಳಿಗೂ ಸಕ್ಕರೆಯ ತಿಂಡಿ ಕೊಡುವುದು ಉತ್ತಮವಲ್ಲ. ಹಾಗಾಗಿ ನಾವಿಂದು ಸಿಹಿಯಾದ, ರುಚಿಯಾದ, ಆರೋಗ್ಯಕರವಾದ ಪ್ರೋಟೀನ್ ಬೈಟ್ಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಪ್ರತಿದಿನ ಒಂದು ಬೈಟ್ಸ್ ಸೇವಿಸಿದರೆ, ಆರೋಗ್ಯ ಉತ್ತಮವಾಗಿರುತ್ತದೆ.
ಶೇಂಗಾವನ್ನು...
Health Tips: ನೀರು ನಮ್ಮ ದೇಹಕ್ಕೆ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ನಮ್ಮ ದೇಹಕ್ಕಾಗುವಷ್ಟು ನಾವು ನೀರಿನ ಸೇವನೆ ಮಾಡಿದರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಆದರೆ ನಾವು ನೀರನ್ನು ಕುಡಿಯಬಾರದಂತೆ. ತಿನ್ನಬೇಕಂತೆ. ಹಾಗಾದ್ರೆ ನೀರನ್ನು ತಿನ್ನುವುದು ಹೇಗೆ..? ಏನು ಈ ಮಾತಿನ ಅರ್ಥ ಅಂತಾ ತಿಳಿಯೋಣ ಬನ್ನಿ..
ನೀವು ನೀರನ್ನು ಬಾಯಿಗೆ ಹಾಕಿದ ತಕ್ಷಣ...
Health Tips: ಜ್ವರ ಬಂದಾಗ, ನಾವು ಸರಿಯಾದ ರೀತಿಯಲ್ಲಿ ರೆಸ್ಟ್ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಆದರೆ ನಾವು ಜ್ವರ ಬಂದಾಗ, ನಿರ್ಲಕ್ಷ್ಯ ಮಾಡುವ ಕಾರಣಕ್ಕೆ, ಜ್ವರ ಇನ್ನೂ ಹೆಚ್ಚಾಗಿ, ಭವಿಷ್ಯದಲ್ಲಿ ಅದು ನಮ್ಮ ಪ್ರಾಣಕ್ಕೇ ಕುತ್ತು ತರುತ್ತದೆ. ಹಾಗಾಗಿ ಜ್ವರ ಬಂದಾಗ, ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಅದ್ಯಾವ ತಪ್ಪುಗಳು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ...
Health Tips: ನಾವು ಮಾರುಕಟ್ಟೆಯಲ್ಲಿ ಸಿಗುವ ಟೂತ್ ಪೇಸ್ಟ್ ಬಳಸುವ ಬದಲು, ಮನೆಯಲ್ಲೇ ಹಲ್ಲುಜ್ಜುವ ಪೌಡರ್ ರೆಡಿ ಮಾಡಬಹುದು. ಹಾಗಾದ್ರೆ ಇದನ್ನು ತಯಾರು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಅರಿಶಿನ, ಲವಂಗದ ಪುಡಿ, ಕೆಂಪುಪ್ಪು ಇವಿಷ್ಟು ಹಲ್ಲುಜ್ಜುವ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿ. ಒಂದು ಡಬ್ಬದಲ್ಲಿ ಈ ಮೂರನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ...
Health Tips: ಕೆಲವೊಂದು ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಪರಿಮಳಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಆರೋಗ್ಯಕ್ಕೂ ಪರಿಮಳಕ್ಕೂ ಏನು ಸಂಬಂಧ ಅಂತಾ ನೀವು ಕೇಳಬಹುದು. ಹೌದು ಸಂಬಂಧವಿದೆ. ಪ್ರಕೃತಿಯಿಂದ ಸಿಗುವ ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಗೊಳಿಸುತ್ತದೆ. ಕರ್ಪೂರದ ಪರಿಮಳ, ಹೂವಿನ ಪರಿಮಳ, ಮಳೆ ಬಿದ್ದ ಬಳಿಕ ತೇವಗೊಂಡ ಮಣ್ಣಿನ...
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...