Tuesday, September 16, 2025

belagavi karnataka tv

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನ ತಡೆದು, ಪೊಲೀಸರಿಂದ ಹಣ ವಸೂಲಿ..!

Dharwad News: ಧಾರವಾಡ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುವ ದಂಧೆ ಜೋರಾಗಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪುನಾ ಬೆಂಗಳೂರ್ ಧಾರವಾಡದ ನರೇಂದ್ರ ಕ್ರಾಸ್ ಟೋಲ್ ಹತ್ತಿರ ಈ ದೃಷ್ಯ ಕಂಡುಬಂದಿದ್ದು, ವಾಹನ ತಪಾಸಣೆ ಮಾಡುವ ನೆಪದಲ್ಲಿ ಹೈವೆಯಲ್ಲಿ ನಿಂತಿರುವ ಪೊಲೀಸರು, ವಾಹನ ಸವಾರರನ್ನು ನಿಲ್ಲಿಸಿ, ಅವರಿಗೆ...
- Advertisement -spot_img

Latest News

ಮದ್ದು ಗುಂಡುಗಳಿಗಿಂತ ಮತದಾನವೇ ಬಲಾಢ್ಯ – ಬಿಜೆಪಿಗೆ ಸಂವಿಧಾನ ಓದಿ ಎಂದ ಡಿ.ಕೆ. ಶಿವಕುಮಾರ್

ಪ್ರತಾಪ್ ಸಿಂಹ ಅವರಿಗೆ ಅವರ ಪಕ್ಷದಲ್ಲಿ ಟಿಕೆಟ್ ಕೊಟ್ಟಿಲ್ಲ. ಹಾಗಾಗಿ ಬಿಜೆಪಿ ರಾಜಕೀಯವಾಗಿ ತಮ್ಮನ್ನು ಜೀವಂತವಾಗಿ ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ...
- Advertisement -spot_img