Tuesday, March 3, 2026

Belagavi

ಬೆಳಗಾವಿಯ ರಾನಡೆ ಮಂದಿರಕ್ಕೆ ಭೇಟಿ ನೀಡಿದ ಡಾ.ಮೋಹನ್ ಭಾಗವತ್ ಭೇಟಿ

Belagavi News: ಬೆಳಗಾವಿ: ಆರ್‌ಎಸ್ಎಸ್ ಸಂಘದ ಚಾಲಕ ಡಾ. ಮೋಹನ್ ಭಾಗವತ್, ಬೆಳಗಾವಿಗೆ ಬಂದಿದ್ದು, ರಾನಡೆ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಬೆಳಗಾವಿಯಲ್ಲಿ ನಾಳೆ ಆರ್‌ಎಸ್ಎಸ್ ಪ್ರಮುಖರ ಜೊತೆ ಮಹತ್ವದ ಬೈಠಕ್ ಇರುವ ಕಾರಣಕ್ಕೆ, ಬೆಳಗಾವಿಗೆ ಆಗಮಿಸಿರುವ ಮೋಹನ್ ಭಾಗವತ್, ಹಿಂದವಾಡಿಯ ಗುರುದೇವ ರಾನಡೆ ಮಂದಿರಕ್ಕೆ ಆಗಮಿಸಿದ್ದರು. https://youtu.be/OpZhxniyVtM ಈ ವೇಳೆ ರಾನಡೆ ಮಂದಿರದ ಅಧ್ಯಕ್ಷ ಅಶೋಕ ಪೋತದಾರ, ಸೆಕ್ರೆಟರಿ...

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ: ದಡದಲ್ಲಿ ಜನರ ಹುಚ್ಚಾಟ

Chikkodi News: ಚಿಕ್ಕೋಡಿ: ಚಿಕ್ಕೋಡಿಯಲ್ಲಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ದಡದಲ್ಲಿ ಜನ ಹುಚ್ಚಾಟ ನಡೆಸುತ್ತಿದ್ದಾರೆ. https://youtu.be/OpZhxniyVtM ಕಂದಾಯ ಸಚಿವರು ಈಗಾಗಲೇ, ಜಿಲ್ಲಾಡಳಿತಕ್ಕೆ ನದಿ ತೀರದಲ್ಲಿ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಿ ಹೋಗಿದ್ದಾರೆ. ಕೆಲ ಹಿಂದೆಯಷ್ಟೇ ಸಚಿವ ಸತೀಶ್ ಜಾರಕಿಹೊಳಿ ಇಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಆದೇಶ ನೀಡಿ ಹೋಗಿದ್ದರು. ಆದರೂ...

ಬೆಳಗಾವಿಯ ಮುಸುಗುಪ್ಪಿ ಗ್ರಾಮದಲ್ಲಿ ಧಾರಾಕಾರ ಮಳೆ: 500 ಮನೆಗಳು ಜಲಾವೃತ

Belagavi News: ಬೆಳಗಾವಿ: ಬೆಳಗಾವಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಸುರಿಯುವ ಭರಕ್ಕೆ, ಮನೆಗಳು ಮುಳುಗುತ್ತಿದೆ. ಮನೆಗಳಿಗೆ ನೀರು ನುಗ್ಗಿ, ಜನ ಮನೆ ಬಿಟ್ಟು ಸ್ಥಳಾಂತರಗೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. https://youtu.be/H0gMJgZNLr0 ಬೆಳಗಾವಿ ಜಿಲ್ಲೆಯ ಮಬಡಲಗಿ ತಾಲೂಕಿನ ಮುಸಗುಪ್ಪಿ ಗ್ರಾಮದಲ್ಲಿ ಬರೋಬ್ಬರಿ 500 ಮನೆಗಳು ಜಲಾವೃತಗೊಂಡಿದೆ. ಹಲವರು ಮನೆ ಖಾಲಿ ಮಾಡಿಕೊಂಡು, ಊರು ಬಿಟ್ಟಿದ್ದಾರೆ. ಇನ್ನು...

Chikkodi News: ಪಾಪ ಈ ಅಜ್ಜಿಯ ಗೋಳು ಕೇಳೋರು ಯಾರು ಇಲ್ವಾ…?

Chikkodi News: ಚಿಕ್ಕೋಡಿ: ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆ, ಸಪ್ತಸಾಗರ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. https://youtu.be/H0gMJgZNLr0 ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಧಾರಾಕಾರ ಮಳೆ ಸುರಿದಿದ್ದು, ನೀರು ಮನೆಗೆ ನುಗ್ಗಿ, ನೂರಾರು ಕುಟುಂಬಗಳು ಬೀದಿಗೆ ಬಿದ್ದಿದೆ. ಇನ್ನು ಕಳೆದ 15 ದಿನಗಳಿಂದ ನದಿ ನೀರಿನಿಂದಾಗಿ ಇಲ್ಲಿನ ವೃದ್ಧೆಯೊಬ್ಬಳು...

ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಕೃಷ್ಣಾ ನದಿ ಪ್ರವಾಹದ ಭೀಕರತೆ

Chikkodi News: ಚಿಕ್ಕೋಡಿ: ಕೃಷ್ಣಾ ನದಿ ನೀರು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಡ್ರೋನ್ ಕ್ಯಾಮೆರಾದಲ್ಲಿ ಪ್ರವಾಹದ ಭೀಕರತೆ ಸೆರೆಯಾಗಿದೆ. https://youtu.be/rDbUGVl7Jj0 ಮಹಾರಾಷ್ಟ್ರದ ಸಾಂಗ್ಲಿ ನಗರಕ್ಕೆ ನೀರು ನುಗ್ಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಕೃಷ್ಣಾ ನದಿ ನೀರು ಸಾಂಗ್ಲಿ ಮುಖಾಂತರ, ಕರ್ನಾಟಕಕ್ಕೆ ಬರುತ್ತದೆ. ಹೀಗಾಗಿ ಕೃಷ್ಣಾ ನದಿ ತೀರದಲ್ಲಿರುವ ಎರಡೂ ರಾಜ್ಯಗಳು ಜನರು ಮನೆಗೆ ನೀರು ನುಗ್ಗುವ ಆಂತಕದಲ್ಲೇ...

ಅವಾಂತರ ಸೃಷ್ಟಿಸಿದ ಮಲಪ್ರಭಾ-ಘಟಪ್ರಭಾ ನದಿ: ಆತಂಕದಲ್ಲಿ ಬೆಳಗಾವಿ ಜನ

Belagavi News: ಬೆಳಗಾವಿ: ಬೆಳಗಾವಿಯ ಪಶ್ಚಿಮ ಘಟ್ಟದಲ್ಲಿ ಮಲಪ್ರಭಾ ನದಿ ಮಳೆಯಿಂದ ಮೈದುಂಬಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಗಂಗಾಬಿಕೆ ದೇವಸ್ಥಾನ ಅರ್ಧಕ್ಕಿಂತ ಹೆಚ್ಚು ಮುಳುಗಡೆಗೊಂಡಿದೆ. https://youtu.be/rDbUGVl7Jj0 ಅಲ್ಲದೇ, ಮಲಪ್ರಭಾ ನದಿಯ ಮೇಲಿನ ಕೆಳ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಸೇತುವೆ ಜಲಾವೃತ ಹಿನ್ನಲೆ ಸಾರ್ವಜನಿಕರ ಸಂಚಾರಕ್ಕೆ ನಿರ್ಭಂದ ಹೇರಲಾಗಿದೆ. ಮಲಪ್ರಭಾ ನದಿ ಉಕ್ಕಿ ಹರಿದು...

ಬೆಳಗಾವಿಯ ಬುರಾನ್ ಸಾಬ್ ದರ್ಗಾ ಸಂಪೂರ್ಣ ಜಲಾವೃತ: ದೂರದಿಂದಲೇ ಪ್ರಾರ್ಥಿಸಿ ಹೋದ ಭಕ್ತರು

Belagavi News: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ಶ್ರೀ ಬುರಾನ್ ಸಾಬ್ ದರ್ಗಾ ಸಂಪೂರ್ಣ ಜಲಾವೃತ ಗೊಂಡಿದ್ದು ಪ್ರವೇಶಕ್ಕೆ ನಿರ್ಬಂಧ ಹೆರಲಾಗಿದೆ. https://youtu.be/rDbUGVl7Jj0 ಕೃಷ್ಣ ನದಿ ನೀರಿನ ಪ್ರಾಮಾನದಲ್ಲಿ ಏರಿಕೆಯಾದ ಪರಿಣಾಮ ದರ್ಗಾ ಸುತ್ತಲೂ ನೀರು ಆವರಿಸಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪವಿತ್ರ ಸ್ಥಾನವಾದ ಬುರಾನ್ ಸಾಬ್ ದರ್ಗಾ ದರ್ಶನಕ್ಕೆ ಹೋಗಲು ದಾರಿಯಿಲ್ಲದೆ ಭಕ್ತರು ದೂರದಿಂದಲೆ...

ಬೆಳಗಾವಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ಹೇಳಿದ ಡಿಸಿ ಮೋಹಮ್ಮದ್ ರೋಷನ್

Belagavi News: ಬೆಳಗಾವಿ: ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ, ಬೆಳಗಾವಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. https://youtu.be/rDbUGVl7Jj0 ಹೀಗಾಗಿ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಪ್ರವಾಹ ಸಂತ್ರಸ್ತರಿಗೆ, ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ. ಬೆಳಗಾವಿಯ ಗೋಕಾಕ್ ತಾಲೂಕಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ, ಪರಿಶೀಲನೆ ನಡೆಸಿದ್ದಾರೆ. https://youtu.be/KNCQNSg8H4w ಈ ವೇಳೆ ಮಾತನಾಡಿದ ಡಿಸಿ, ಮಹಾರಾಷ್ಟ್ರದಲ್ಲಿ ಆಗ್ತಿರೋ ಮಳೆಯಿಂದ ಬೆಳಗಾವಿ...

ಚಿಕ್ಕೋಡಿ : ಯಡೂರು ವೀರಭದ್ರೇಶ್ವರ ಗರ್ಭಗುಡಿಗೆ ನುಗ್ಗಿದ ನೀರು

Chikkodi News: ಚಿಕ್ಕೋಡಿ : ಸುಕ್ಷೇತ್ರ ಯಡೂರು ವೀರಭದ್ರೇಶ್ವರ ಗರ್ಭಗುಡಿಗೆ ಕೃಷ್ಣ ನದಿ ನೀರು ಪ್ರವೇಶಿಸಿದ್ದು ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. https://youtu.be/MKmiDC3t8kY ದೇವಸ್ಥಾನದ ಸುತ್ತಮುತ್ತಲು ಸಂಪೂರ್ಣ ನೀರು ಅವರಿಸಿದ್ದು ಭಕ್ತರು ಮೊಳಕಾಲು ಎತ್ತರದ ನೀರಲ್ಲೆ ದೇವರ ದರ್ಶನ ಪಡೆಯುತ್ತಿದ್ದಾರೆ. https://youtu.be/nMdtYU0qX0M ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ವೀರಭದ್ರೇಶ್ವರ ದೇವಸ್ಥಾನಕ್ಕಿಗ ಜಲದಿಬ್ಬಂಧನ ಎದುರಾಗಿದ್ದು, ಭಕ್ತರು ದೂರದಿಂದಲೆ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. https://youtu.be/0o3zDAb0oQg

ಧಾರಾಕಾರ ಮಳೆ ಹಿನ್ನೆಲೆ ಜಮೀನಿಗೆ ನುಗ್ಗಿದ ನೀರು: ಭತ್ತದ ಬೆಳೆ ನಾಶ

Belagavi News: ಬೆಳಗಾವಿ: ಬೆಳಗಾವಿಯಲ್ಲಿ ಧಾರಾಕಾರವಾಗಿ ಮಳೆ ಬಂದಿದ್ದು, ಗ್ರಾಮದ ಕೆರೆ ಒಡೆದು ಜಮೀನುಗಳಿಗೆ ಕೆರೆ ನೀರು ನುಗ್ಗಿದೆ. https://youtu.be/MKmiDC3t8kY ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಹೊರವಲಯದಲ್ಲಿರುವ ಗ್ರಾಮದ ಕೆರೆ ಒಡೆದು ಅವಾಂತರ ಸೃಷ್ಟಿಸಿದ್ದು, 20 ಎಕರೆ ಜಮೀನಿಗೆ ನೀರು ನುಗ್ಗಿ ಕಷ್ಟಪಟ್ಟು ಬೆಳೆದಿದ್ದ ಭತ್ತ ಸಂಪೂರ್ಣ ನೀರು ಪಾಲಾಗಿದೆ. ಕಳೆದ ಒಂದು ವಾರದಿಂದ ಧಾರಾಕಾರ ಮಳೆ...
- Advertisement -spot_img

Latest News

Movie News: ಸಂಗೀತ್ ಕಾರ್ಯಕ್ರಮದ ಫೋಟೋಸ್ ಶೇರ್ ಮಾಡಿದ ವಿರೋಶ್..

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕ``ಂಡಾ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಿದ್ದರು. ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಲ್ಲದೇ, ತಮ್ಮ...
- Advertisement -spot_img