Sunday, May 31, 2026

bengalore crime

ಕೆರೆಗೆ ಬಿದ್ದು ಪ್ರೇಮಿಗಳ ಆತ್ಮಹತ್ಯೆ!

ಈ ಫೋಟೋದಲ್ಲಿ ಕಾಣ್ತಿರೋ ಇವರಿಬ್ರು ಪ್ರೇಮಿಗಳು.. ಕಳೆದ ಕೆಲವು ವರ್ಷಗಳಿಂದ ನನಗೆ ನೀನು.. ನಿನಗೆ ನಾನು.. ಅಂತಾ ಪರಸ್ಪರ ಪ್ರೀತಿಸ್ತಿದ್ರು.. ಅದ್ಯಾವ ಮಟ್ಟಿಗೆ ಅಂದ್ರೆ, ಮದುವೆಯಾಗೋ ಕನಸು ಕಂಡಿದ್ರು.. ಆದ್ರೆ, ಯಾವಾಗ ನಮ್ಮಿಬ್ಬರ ಮದುವೆ ಅಸಾಧ್ಯವೆಂದು ಗೊತ್ತಾತ್ತೋ ಈ ಯುವ ಪ್ರೇಮಿಗಳು ಜವರಾಯನನ್ನು ಹುಡುಕಿಕೊಂಡು ಹೋಗಿದ್ದಾರೆ.. https://youtu.be/bIe7-TCRKew?si=dvjQTgXz0I2WVSNm ಬಿ.ಕಾಂ ವ್ಯಾಸಾಂಗ ಮಾಡ್ತಿದ್ದ ಯುವಕ ಶ್ರೀಕಾಂತ್ (24) ಬೆಂಗಳೂರಿನ...
- Advertisement -spot_img

Latest News

ಕರಗಿತು ಚಿನ್ನ-ಬೆಳ್ಳಿ ಬೆಲೆ: ಬರೋಬ್ಬರಿ ₹6,000 ರೂ ಗೆ ಇಳಿದ ಚಿನ್ನದ ಬೆಲೆ

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ದೇಶಾದ್ಯಂತ...
- Advertisement -spot_img