Wednesday, November 26, 2025

bengalore

ಬೆಂಗಳೂರು ಜಲಮಂಡಳಿಯಿಂದ ನೇರ ಫೋನ್ ಇನ್ ಕಾರ್ಯಕ್ರಮ

bengalore news ಬೆಂಗಳೂರು ಜಲಮಂಡಳಿಯ ವತಿಯಿಂದ ದಿ:14-03-2023 ರ ಶನಿವಾರದಂದು ಬೆಳಿಗೆ, 09:00 ರಿಂದ 10:30 ರವರೆಗೆ ಶ್ರೀ ಎನ್.ಜಯರಾಮ್, ಭಾಆಸೇ.. ಮಾನ್ಯ ಅಧ್ಯಕ್ಷರು, ಬೆಂಗಳೂರು ಜಲಮಂಡಳಿ. ಇವರೊಂದಿಗೆ ನೇರ ಫೋನ್-ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ವಲಯ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ,...

ನಗರಾಭಿವೃದ್ದಿ ಹೆಸರಲ್ಲಿ ಪರಿಸರ ಹಾನಿ ..! ಮರಗಳಿಗೆ ಕೊಡಲಿ

Bangalore story ಕೆಲವು ತಿಂಗಳುಗಳ ಹಿಂದೆ ಯೋಜನೆ ಹಅಕಿರುವ ಸ್ಯಾಂಕಿ ಕರೆಯ ಪಕ್ಕದಲ್ಲಿರುವ ರಸ್ತೆ ಅಗಲೀಕರಣ ಮತ್ತು ಮೇಲ್ಸೆತುವೆ ನಿರ್ಮಾಣ ಕುರಿತು ಚರ್ಚೆ ನಡೆಸಿ ಟೆಂಡರ್ ಅನ್ನು ಕೂಡ ನೀಡಲಾಗಿತ್ತು . ಸ್ಯಾಂಕಿ ರಸ್ತೆ ಅಗಲೀಕರಣದಿಂದಾಗಿ ಸುಮಾರು 40 ವರ್ಷದಿಂದ  ಬೃಹದಾಕಾರವಾಗಿ ಬೆಳೆದು ನಿಂತಿರುವ ಮತ್ತು ಪ್ರಯಾಣಿಕರಿಗೆ ಬೇಸಿಗೆ ಕಅಲದಲ್ಲಿ ನೆರಳು ನೀಡುವ ಮರಗಳನ್ನು ಕಡಿದು...

ಕೆಲಸಕ್ಕೆ ಇದ್ದ ಮನೆಯನ್ನೆ ಕಳ್ಳತನ ಮಾಡಿ ಪರಾರಿಯಾದ ನೇಪಾಳಿ ದಂಪತಿ

ಬೆಂಗಳೂರಿನ ನಿವಾಸಿಗಳೆ ಎಚ್ಚರ ಎಚ್ಚರ ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ಬೆಂಗಳೂರಿನಲ್ಲಿ ಜಾಸ್ತಿಯಾಗ್ತಿವೆ.ಸರ ಕಳ್ಳತನ,ಪರ್ಸ ಕಳ್ಳತನ ಮನೆ ಕಳ್ಳತನ ಹೀಗೆ ಹಲವಾರು ಕಳ್ಳತನ ಅಗ್ತಾ ಇರುತ್ತವೆ. ಪ್ರತಿದಿನ ಬೆಳಗಾದರೆ ಮನೆಯಿಂದ ಹೊರಗಡೆ ಹೋಗುವ ಜನ ಹೊರಗಡೆ ಕೆಲಸವನ್ನೂ ಮಾಡಿ ಮನೆ ಕೆಲಸವನ್ನು ಮಾಡಲು ಆಗುವುದಿಲ್ಲ ಎಂದೇ ಮನೆ ಕೆಲಸಕ್ಕೆ ಜನರನ್ನು ನೇಮಕ ಮಾಡಿರುತ್ತದೆ. ಮೊದಲಿಗೆ ಅವರನ್ನು...

ಹಣ ತಗೊಂಡು ಟಿಕೆಟ್ ನೀಡದ ಕಂಡಕ್ಟರ್ ಕಟ್ಟಿದ ದಂಡ

bengalore news ನಾವು ಎಲ್ಲಿಗಾದರೂ ಬಸ್ಸಿನಲ್ಲಿ ಪ್ರಯಣಿಸುವ ವೇಳೆ ಹಣ ಕೊಟ್ಟು ಟಿಕೇಟ್ ಕೊಂಡುಕೊಳ್ಳುವುದು ನಿಯಮ . ಟಿಕೇಟ್ ಇಲ್ಲದ ಪ್ರಯಾಣ ದಂಡಕ್ಕೆ ಅಹ್ವಾನ ಎಂದು ಬಸ್ಸಿನಲ್ಲಿ ಪ್ರಯಾಣಿಕರಿಗೆ ಎಚ್ಚರಿಕೆ ಎಂಬಂತೆ ಅಲ್ಲಲ್ಲಿ ಪ್ರಯಾಣಿಕರಿಗೆ ಗೋಚರವಾಗುವ ಹಾಗೆ ಬರೆದಿರುತ್ತಾರೆ. ಹಾಗಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಟಿಕೆಟ್ ಪಡೆದುಕೊಳ್ಳುತ್ತಾರೆ ಆದರೆ ಹಣ ಕೊಟ್ಟರು ಅದನ್ನು ಜೇಬಿಗೆ ಇಳಿಸಿಕೊಂಡು...

ಹಾಪ್ ಕಾಮ್ಸ್ ನಲ್ಲಿ ದ್ರಾಕ್ಷಿ ಕಲ್ಲಂಗಡಿ ಮೇಳ

Bengalore story ಹಾಪ್ ಕಾಮ್ಸ ವತಿಯಿಂದ ಇಂದಿನಿಂದ ಅಂದರೆ ಫೆಬ್ರವರಿ 22ರಿಂದ ಬೆಂಗಳೂರಿನ ಎಂ ಹೆಚ್ ಮರಿಗೌಡ ರಸ್ತೆಯಲ್ಲಿರುವ ಹಾಪ್ ಕಾಮ್ಸ್ ನ ಪ್ರಧಾನ ಕಛೇರಿ ಇದ್ದು ಈ ಕಛೇರಿಯ ಆವರಣದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ .ಈಗಾಗಲೆ ಮೇಳವನ್ನು ಮಾನ್ಯ ತೋಟಗಾರಿಕೆ ಸಚಿವರಾದ ಮುಸಿರತ್ನರವರು ಮೇಳವನ್ನು ಉದ್ಗಾಟಿಸಿದ್ದೂ ಹಣ್ಣುಗಳ ಮಾರಾಟಕ್ಕೆ ಚಾಲನೆ ನೀಡಿದ್ದಾರೆ....

ಗ್ರೀನ್ ಕ್ಯಾಂಪಸ್ ಸಂರಕ್ಷಣೆಗೆ ಪ್ಲಾಸ್ಟಿಕ್ ಬಳಕೆ ಸಿಷೇಧ ಹೇರಿದ ಬೆಂಗಳೂರು ವಿವಿ

bengalore news.. ಗ್ರೀನ್ ಕ್ಯಾಂಪಸ್ ಸಂರಕ್ಷಣೆಗೆ ಪ್ಲಾಸ್ಟಿಕ್ ಬಳಕೆ ಸಿಷೇಧ ಹೇರಿದ ಬೆಂಗಳೂರು ವಿವಿ ಯೆಸ್ ಬೆಂಗಳೂರಿಮ ವಿಶ್ವವಿದ್ಯಾಲಯದಲ್ಲಿರುವ ಜ್ಞಾನಭಾರತಿ ಆವರಣ ಗಿಡ ಮರಗಳಿಂದ ಕೂಡಿದ್ದು ಸದಾ ಹಚ್ಚ ಹಸಿರಾಗಿರುತ್ತದೆ. ಸ್ವಚ್ಛ ಗಾಳಿ, ತಂಪು ವಾತಾವರಣದಿಂದ ಕೂಡಿರುವ ಬೆಂಗಳೂರು ವಿವಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುತ್ತಿದೆ. ಹಾಗಾಗಿ ಸುಮಾರು ೧೨ ಸಾವಿರ ಎಕರೆ ಪ್ರದೇಶದ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು...

ಕ್ಯಾಪ್ಟನ್ ಕೂಲ್ ದೋನಿ ಒಡೆತನದ ಶಾಲೆಗೆ ನೋಟಿಸ್

ಕ್ಯಾಪ್ಟನ್ ಕೂಲ್ ದೋನಿ ಒಡೆತನದ ಶಾಲೆಗೆ ನೋಟಿಸ್ ಹೌದು ಭಾರತರದ ಕೂಲ್ ಕ್ಯಾಪ್ಟನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.ಯಾಕೆಂದರೆ ಕಳೆದ ವರ್ಷ ಬೆಂಗಳೂರಿನ ಸಿಂಗಸAದ್ರದಲ್ಲಿ ದೋನಿಯವರು ತಮ್ಮ ಒಡೆತನದಲ್ಲಿಒಂದು ಶೀಕ್ಷಣ ಸಂಸ್ಥೆಯೊAದನ್ನು ತೆರದಿದ್ದು ಈ ಶಾಲೆಯಲ್ಲಿ ಇಲ್ಲಿಯವರೆ ಸುಮಾರು ೨೪೮ ಮಕ್ಕಳು ಶೀಕ್ಷಣಕ್ಕಾಗಿ ಶಾಲಾ ದಾಕಲಾತಿಯನ್ನು ಪಡೆದುಕೊಂಡಿರುತ್ತಾರೆ.ಒAದನೆ ತರಗತಿಯಿಂದ ಎಂಟನೆ ತರಗತಿಯವಗೆ ಮಕ್ಕಳಿಗೆ ಕಲಿಯಲು ಅವಕಾಶವಿದ್ದು...

ಕಛೇರಿಯಲ್ಲಿನ ಒತ್ತಡದಿಂದ ಉದ್ಯೋಗ ಬದಲಾಯಿಸುತ್ತಿರುವ ಉದ್ಯೋಗಿಗಳು

special story ಕಂಪನಿಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಒತ್ತಡದಿಂದಾಗಿ ಮತ್ತು ಟಾರ್ಗೇಟ್ ನಿಂದಾಗಿ ಉದ್ಯೋಗಿಗಳಿಗೆ ಕೆಲಸ ಮಾಡಲು ಕಷ್ಟವಾಗುತ್ತಿದೆ. ಕಛೇರಿಯಲ್ಲಿನ ಕೆಲಸದ ಒತ್ತಡದಿಂದಾಗಿ ಮನೆಯಲ್ಲಿಯೂ ಸಹ ಕಛೇರಿ ಕೆಲಸದಲ್ಲಿ ತೊಡಗಿರುವುದರಿಂದ ಉದ್ಯೋಗಿಗಳಿಗೆ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಮನೆಯವರ ಕಡೆ ಸರಿಯಾಗಿ ಗಮನ ಕೊಡಲು ಆಗುತ್ತಿಲ್ಲ .ಒತ್ತಡ ಕಡಿಮೆ ಇರುವ ಕಡೆ ಕೆಲಸ ಮಾಡಲು ಬಯಸಿ ಹಲವಾರು...

ರಾತ್ರಿ 9 ಗಂಟೆಯವರೆಗೂ ದೊರೆಯಲಿದೆ ಅಂಛೆ ಸೌಲಭ್ಯ

ಬೆಂಗಳೂರು ಸಂಜೆ ಅಂಚೆ ಕಛೇರಿ ಅಂಚೆ ಕಛೇರಿಗಳಲ್ಲಿ ಸಾರ್ವಜನಿಕರಿಗೆ  ಹೆಚ್ಚಿನ ಮತ್ತು ಉತ್ತಮ ಸೌಲಭ್ಯ ಒದಗಿಸಲು  ಬೆಂಗಳೂರಿನ ಎಂಜಿ ರೋಡ್ ನಲ್ಲಿ  ಇರುವ ಅಂಛೆ ಕಛೇರಿಯಲ್ಲಿ  ವಾರದಲ್ಲಿ ಆರು ದಿನವೂ ಮಧ್ಯಾನ ಒಂದು ಘಂಟೆಯಿಂದ ರಾತ್ರಿ ಒಂಬತ್ತು ಘಂಟೆಯ ವರೆಗೂ ತೆರೆಯಲಾಗುತ್ತದೆ. ಕೌಂಟರ್ ಮುಚ್ಚುವ ಸಮಯ 3.30 ವರೆಗೆ ಇದೆ. ನಂತರ 9 ಗಂಟೆಯವರೆಗೂ ಹಿರಿಯ...

ಕಲಾವಿದನ ಕೈ ಚಳಕದಲ್ಲಿ ಅರಳಿದ ರಾಜರತ್ನ

FILM STORY ಸಿಲಿಕಾನ್ ಸಿಟಿಯಲ್ಲಿ ಕಟ್ಟಡಗಳ ಜೊತೆಗೆ ವಿಭಿನ್ನ ಕಲಾಕೃತಿಗಳು ಕೂಡಾ ನೋಡುಗರ ಕಣ್ಮನ ಸೆಳೆಯುತ್ತದೆ. ಅದೇ ತೆರನಾಗಿ ನಮ್ಮನ್ನು ಮನಸೂರೆ ಮಾಡುವುದು ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸೂರ್ಯ ಶಿಲ್ಪಶಾಲ..ಹೌದು ಕಲಾವಿದನ ಕೈ ಚಳಕಕ್ಕೆ ಸಾಟಿಯೆ ಇಲ್ಲ , ಎಂತಹದನ್ನು ಬೇಕಾದರೂ ತನ್ನ ಕೈಚಳಕದ ಮೂಲಕ ರೂಪ ಕೊಡುವಂತ ಶಕ್ತಿ ಇರೋದು ಕಲಾವಿದನಿಗೆ ಮಾತ್ರ...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img