Friday, December 26, 2025

Bhajarangi

ನಿಜವಾದ ಭಜರಂಗಿಯ ನೋವು ಆಲಿಸಿ: ಮೋದಿಗೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು: ರಾಜ್ಯದಲ್ಲಿ ಭಜರಂಗ ದಳ ನಿಷೇಧ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ನಿನ್ನೆ ರಾಜ್ಯ ಪ್ರವಾಸಕ್ಕೆ ಬಂದಿದ್ದ ಪ್ರಧಾನಿ ಮೋದಿ, ಮುಲ್ಕಿ, ಅಂಕೋಲಾ, ಬೈಲಹೊಂಗಲ್‌ನಲ್ಲಿ ಭಾಷಣ ಮಾಡುವಾಗ, ಬಜರಂಗಬಲಿಕೀ ಜೈ ಎಂಬ ಘೋಷಣೆಯೊಂದಿಗೆ ತಮ್ಮ ಭಾಷಣ ಶುರುಮಾಡಿದರು. ಈ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಆದರೆ ನೀವು ಇಲ್ಲಿನ ಭಜರಂಗಿಗಳ ಒಲೈಕೆ...

ಮೆಗಾಸ್ಟಾರ್ ಚಿರು ‘ಆಚಾರ್ಯ’ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ…! ಯಾರು..?

ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಸಿನಿಮಾ ಆಚಾರ್ಯ. ಸದ್ಯ ಆಚಾರ್ಯ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಈ ಸಿನಿಮಾಕ್ಕೆ ರಾಮ್ ಚರಣ್ ಬಂಡವಾಳ ಹೂಡಿದ್ದಾರೆ. ಚಿರುಗೆ ಜೋಡಿಯಾಗಿ ಕಾಜಲ್ ಅಗರವಾಲ್ ನಟಿಸ್ತಿರೋ ಈ ಚಿತ್ರಕ್ಕೆ ಸದ್ಯ ಕನ್ನಡ ಖ್ಯಾತ ನಟರೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಚಿರು ಸಿನ್ಮಾದಲ್ಲಿ ಭಜರಂಗಿ ಲೋಕಿ ಕನ್ನಡ ಚಿತ್ರರಂಗದಲ್ಲಿ ಭಜರಂಗಿ ಲೋಕಿ ಎಂದೆ ಫೇಮಸ್...

ಕೊಂಚ ಗ್ಯಾಪ್ ಬಳಿಕ ಮತ್ತೆ ನಟನೆಗೆ ಮರಳಿದ ಕರುನಾಡ ಚಕ್ರವರ್ತಿ..!

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಅಂದ್ರೇನೆ ಹಾಗೇ ಉತ್ಸಾಹ ಚಿಲುಮೆ. ಈಗಿನ ಯೂತ್ಸ್​ಗೆ ರೋಲ್​ ಮಾಡೆಲ್​. 55 ಹರೆಯದ ಈ ಎನರ್ಜಿಟಿಕ್ ಸ್ಟಾರ್​ 2 ತಿಂಗಳಿನಿಂದ ಚಿತ್ರೀಕರಣದಿಂದ ದೂರವೇ ಉಳಿದಿದ್ರು. ಬಿಕಾಸ್​ ಬಲಕೈ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಯಶಸ್ವಿ ಶಾಸ್ತ್ರ ಚಿಕಿತ್ಸೆ ಬಳಿಕ ರೆಸ್ಟ್​ ಮೂಡ್​ಗೆ ಜಾರಿದ್ರು. ಆದ್ರೀಗ ಕೊಂಚ ಗ್ಯಾಪ್ ಬಳಿಕ ಮತ್ತೆ...
- Advertisement -spot_img

Latest News

ವಿದ್ಯುತ್‌ ಕಂಬ ಏರಿದ ಕೈ ಶಾಸಕ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

ಕಾಂಗ್ರೆಸ್ ಶಾಸಕರೊಬ್ರು, ತಮ್ಮ ಕ್ಷೇತ್ರದಲ್ಲಿ ನಿರಂತರ ವಿದ್ಯುತ್ ಕಡಿತದಿಂದ ರೋಸಿ ಹೋಗಿ, ವಿದ್ಯುತ್ ಇಲಾಖೆಯ ಮೂವರು ಅಧಿಕಾರಿಗಳ ಮನೆಗೆ, ತಾವೇ ಕಂಬ ಹತ್ತಿ ವಿದ್ಯುತ್ ಸಂಪರ್ಕ...
- Advertisement -spot_img