Friday, August 8, 2025

#bigboss11

ಬಿಗ್​​ಬಾಸ್​​ಗೆ ಮತ್ತೆ ಕಿಚ್ಚ ಸುದೀಪ್ ವಾಪಸ್ ಬಂದಿದ್ದೇಕೆ..?

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ಕ್ಕೆ ಇನ್ನೂ 2-3 ತಿಂಗಳು ಬಾಕಿ ಇದೆ. ಇದಕ್ಕೂ ಮುನ್ನವೇ ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಸಿಕ್ಕಿದೆ. ಕಿಚ್ಚ ಸುದೀಪ್ ಅವರೇ ಸೀಸನ್ 12ಕ್ಕೆ ಮತ್ತೆ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ. ಇವತ್ತು ನಡೆದ ದಿಢೀರ್ ಸುದ್ದಿಗೋಷ್ಠಿಯಲ್ಲಿ ಬಿಗ್ ಬಾಸ್ ಟೀಂ ಮತ್ತು ಕಿಚ್ಚ ಸುದೀಪ್...

BIGGBOSS KANNADA 11: ನೀವಿಬ್ರು ರಾಧಾ ಕೃಷ್ಣ ಇದ್ದಂಗೆ ತ್ರಿವಿಕ್ರಮ್ ತಾಯಿ ಹೀಗಂದಿದ್ಯೇಕೆ

ಬಿಗ್ ಬಾಸ್ ಸೀಸನ್ 11 ಈಗ ಯಶಸ್ವಿಯಾಗಿ 14ನೇ ದಿನಕ್ಕೆ ಕಾಲಿಟ್ಟಿದೆ. 2025 ಹೊಸ ವರ್ಷ ಆರಂಭವಾಗುವ ಮುನ್ನವೇ ಬಿಬಿ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಇಷ್ಟು ದಿನ ಮನೆಯವರನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಸ್ಪರ್ಧಿಗಳು ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇಂದು ರಿಲೀಸ್ ಆಗಿರುವ ಪ್ರೋಮೋದಲ್ಲಿ ಭವ್ಯಾ ಗೌಡ ತಾಯಿ ಹಾಗೂ ತ್ರಿವಿಕ್ರಮ್ ತಾಯಿ ಎಂಟ್ರಿ...

ತ್ರಿವಿಕ್ರಮ್‌ ಎಲಿಮಿನೇಟ್ ಆಗಿದ್ದು ನಿಜವೇ? – ಬಿಗ್ ಬಾಸ್ ಕಣ್ಣಾ ಮುಚ್ಚಾಲೆ

ಈ ವಾರ ನಾಮಿನೇಷನ್ ವಿಚಾರದಲ್ಲಿ ಸಾಕಷ್ಟು ಹೈಡ್ರಾಮಾಗಳೇ ನಡೆದಿದ್ದವು. ನಾಮಿನೇಟ್ ಆಗಿದ್ದು ಐದೇ ಸ್ಪರ್ಧಿಗಳು. ಆದರೂ ಯಾರು ಹೊರಹೋಗಬಹುದು ಎಂಬ ನಿರೀಕ್ಷೆ ಜೋರಾಗಿಯೇ ಇತ್ತು. ಆದ್ದರಿಂದ ಬಿಗ್ ಬಾಸ್ ಮನೆಯೊಳಗೆ ನಾಮಿನೇಟ್ ಆಗಿದ್ದ ಸ್ಪರ್ಧಿಗಳು ಟೆನ್ಷನ್‌ನಲ್ಲಿದ್ದರು. ಇತ್ತ ಹೊರಗೆ ವೋಟಿಂಗ್ ಲೈನ್ ಓಪನ್ ಆಗಿರದೇ ಇದ್ದಿದ್ದರಿಂದ ಈ ವಾರ ಯಾರೂ ಎಲಿಮಿನೇಟ್ ಆಗೋದಿಲ್ಲ ಅನ್ನೋದು...

ಬಿಗ್​​ಬಾಸ್ ಬಗ್ಗೆ Dr Bro ಶಾಕಿಂಗ್ ಹೇಳಿಕೆ

ಗಗನ್ ಶ್ರೀನಿವಾಸ್, ಅಲಿಯಾಸ್ ಡಾ.ಬ್ರೋ.. ಡಾ.ಬ್ರೋ ಕಳೆದಬಾರಿಯೇ ಬಿಗ್​​ಬಾಸ್​​ಗೆ ಬರಬೇಕು ಅನ್ನೋ ಮಾತುಗಳಿತ್ತು. ಕನ್ನಡದ ಬಿಗ್​​ಬಾಸ್ ಸೀಸನ್ 10ರಲ್ಲಿ ಗಗನ್ ಕಾಣಿಸಿಕೊಳ್ಬೇಕು ಅಂತ ಅದೆಷ್ಟೋ ಕನ್ನಡಿಗರು ಆಸೆ ಪಟ್ಟಿದ್ರು. ಆದ್ರೆ ಆ ಚಾನ್ಸ್​ ಡಾ.ಬ್ರೋಗೆ ಸಿಗಲಿಲ್ಲ.. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಗಗನ್ ಬರಬೇಕು ಅನ್ನೋ ಮಾತುಗಳಿದ್ವು. ಆದರೀಗ ಬಿಗ್​​ ಬಾಸ್​​​ ಸೀಸನ್ ಬಗ್ಗೆ...
- Advertisement -spot_img

Latest News

ಸ್ವಚ್ಛ ನಗರಿ ಮೈಸೂರಿಗೆ ಒಂದೇ ಒಂದು ತ್ಯಾಜ್ಯ ಘಟಕವಿಲ್ಲ

ಬೆಂಗಳೂರು ನಂತರ ಕೈಗಾರಿಕಾ ನಗರವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಆದರೆ, ಈ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು...
- Advertisement -spot_img