Tuesday, November 18, 2025

BJP slams Revanth Reddy

ಪಾಕ್‌ ಎಷ್ಟು ರಫೆಲ್‌ ಯುದ್ಧ ವಿಮಾನಗಳನ್ನ ಹೊಡೆದುರುಳಿಸಿದೆ ಹೇಳಿ..? : ಪ್ರಧಾನಿ ಮೋದಿ ಪ್ರಶ್ನಿಸಿ ರೇವಂತ್‌ ರೆಡ್ಡಿ ಹೊಸ ವಿವಾದ..

ಹೈದ್ರಾಬಾದ್‌ : ಭಾರತದ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಸೇನೆ ಎಷ್ಟು ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬುದನ್ನು ಪ್ರಧಾನಿ ನರೇಂದ್ರಮೋದಿ 140 ಕೋಟಿ ಭಾರತೀಯರಿಗೆ ತಿಳಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಒತ್ತಾಯಿಸಿದ್ದು, ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಬಲೂಚಿಸ್ತಾನ್‌ ಬೇರ್ಪಡಿಸೋಕೆ ನೀವು ವಿಫಲರಾಗಿದ್ದೀರಿ.. ಹೈದ್ರಾಬಾದ್‌ನಲ್ಲಿ ಜೈ ಹಿಂದ್ ಸಮಾವೇಶದಲ್ಲಿ ಮಾತನಾಡಿದ್ದ ರೆಡ್ಡಿ,...
- Advertisement -spot_img

Latest News

ಐಶ್ವರ್ಯ ಮಗಳು ಆರಾಧ್ಯ ಸ್ಕೂಲ್‌ ಫೀಸ್ ಇಷ್ಟೊಂದಾ?

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ಮಗಳು ಆರಾಧ್ಯ ಬಚ್ಚನ್ ತನ್ನ 14ನೇ ಹುಟ್ಟುಹಬ್ಬವನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡಿದ್ದಾರೆ. ಬಾಲಿವುಡ್‌ನ ಬಹು ಚರ್ಚಿತ ಸ್ಟಾರ್‌ಕಿಡ್ಸ್‌ಗಳಲ್ಲಿ ಆರಾಧ್ಯ...
- Advertisement -spot_img