Mandya Political News : ಮಂಡ್ಯದ ಗೊಂದಲಕ್ಕೆ ಇಂದು ತೆರೆ ಬಿದ್ದಿದೆ. ಸುಮಲತಾ ಅಂಬರೀಷ್ ದಿಟ್ಟ ನಿರ್ಧಾರಕ್ಕೆ ಅಭಿಮಾನಿಗಳು ಕೂಡಾ ಫುಲ್ ಖುಷ್ ಆಗಿದ್ದಾರೆ. ಆದ್ರೆ ಸುಮಲತಾ ಗೆ ಅದೆಷ್ಟೋ ಅವಕಾಶಗಳಿದ್ದವು ಪಕ್ಷೇತರವಾಗಿ ನಿಂತಿದ್ರೂ ಗೆಲುವು ಖಚಿತ ಎಂಬಂತಿತ್ತು. ಆದ್ರೆ ಮಂಡ್ಯ ಗೌಡ್ತಿ ಎಲ್ಲವನ್ನು ಬದಿಗೊತ್ತಿ ಚುನಾವಣೆಯಿಂದ ಹಿಂದೆ ಸರಿದ್ರು. ಹಾಗು ಬಿಜೆಪಿ ಸೇರುವುದಾಗಿಯೂ...
ಪ್ರತಿವರ್ಷವೂ ಹೊಸ ಸಾಧನೆಗಳನ್ನು ದಾಖಲಿಸುತ್ತಿರುವ ಹುಬ್ಬಳ್ಳಿ ರೈಲ್ವೆ ವಿಭಾಗವು ಈ ಬಾರಿ ದೇಶದ ರೈಲ್ವೆ ವಿಭಾಗಗಳ ಪೈಕಿ ಪ್ರಮುಖ ಸಾಧನೆಯನ್ನು ಸಾಧಿಸಿದೆ. ಸರಕು ಲೋಡಿಂಗ್ನಲ್ಲಿ ದೇಶದ...