Sunday, November 16, 2025

Bollywood film industry

ದಾದಾ ಸಾಹೇಬ್ ಯಾರು..? ಫಾಲ್ಕೆ ಪ್ರಶಸ್ತಿ ಏನನ್ನು ಒಳಗೊಂಡಿರುತ್ತದೆ..?

ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ ದಾದಾಸಾಹೇಬ್ ಪ್ರಶಸ್ತಿ ಕೊಡಲಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಈ ಪ್ರಶಸ್ತಿಗೆ ದಾದಾಸಾಹೇಬ್ ಎಂಬ ಹೆಸರೇಕೆ ಇಡಲಾಯಿತು..? ದಾದಾಸಾಹೇಬ್ ಯಾರು..? ಭಾರತೀಯ ಸಿನಿ ಇಂಡಸ್ಟ್ರಿಗೆ ಅವರ ಕೊಡುಗೆ ಏನು..? ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಏನನ್ನು ಒಳಗೊಂಡಿರುತ್ತದೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ. ಫಾಲ್ಕೆಯವರ...

ಸಿನಿಮಾದಲ್ಲಿ ಖಳನಾಯಕ ನಿಜ ಜೀವನದಲ್ಲಿ ಕರುಣಾಮಯಿ..

2020 ಹೊಸ ವರ್ಷ ಶುರುವಾಗಿ ಒಂದು ತಿಂಗಳೂ ಕಳೆದಿರಲಿಲ್ಲ. ಹೊಸ ವರ್ಷದಲ್ಲೇನಾದರೂ ಸಾಧಿಸೋಣ, ಹೊಸತೇನಾದರೂ ಮಾಡೋಣ. ಕಳೆದ ವರ್ಷವಂತೂ ಮಳೆಯ ಪ್ರಭಾವದಿಂದ ಹಾಳಾಗಿದ್ದ ಜನಜೀವನ ಈ ವರ್ಷವಾದರೂ ಸರಿಹೋಗಬಹುದೇನೋ ಎಂದು ಜೀವನ ಪಯಣ ಆರಂಭಿಸಿದ್ದ ಜನರಿಗೆ ಶಾಕ್ ಕೊಟ್ಟಿದ್ದು ಕೊರೊನಾ ಎಂಬ ಮಹಾಮಾರಿ. ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತೆ, ಚೀನಾದಲ್ಲಿ ಹುಟ್ಟಿದ...

ಕಿಡ್ನಿ ನೋವಿನಿಂದ ಗಾಯಕ ಸಾವು, ಮರುದಿನ ಅಮ್ಮನ ಬಗ್ಗೆ ಹೊರಬಿತ್ತು ಶಾಕಿಂಗ್ ನ್ಯೂಸ್..!

ಕರ್ನಾಟಕ ಟಿವಿ: ಖ್ಯಾತ ಮ್ಯೂಸಿಕ್ ಕಂಪೋಸರ್ ಕಿಡ್ನಿ ಇನ್‌ಫೆಕ್ಷನ್‌ನಿಂದ ಬಳಲಿ ಸಾವನ್ನಪ್ಪಿದ್ದು, ಈ ಘಟನೆ ನಡೆದ ಮರುದಿನವೇ ಈ ಮ್ಯೂಸಿಕ್ ಕಂಪೋಸರ್ ತಾಯಿಯ ಬಗ್ಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಮೊನ್ನೆ ತಾನೇ ಕಿಡ್ನಿ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದ ಬಾಲಿವುಡ್‌ನ ಮ್ಯೂಸಿಕ್ ಕಂಪೋಸರ್ ವಾಜಿದ್ ಖಾನ್(42) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಮುಂಬೈನ ಸುರಾನಾ...
- Advertisement -spot_img

Latest News

ಶಬರಿಮಲೆ ಯಾತ್ರಿಕರಿಗೆ ಸರ್ಕಾರ ಮೂಗಿಗೆ ‘ನೀರು’ ತಾಕಿಸದಂತೆ ಎಚ್ಚರಿಕೆ ಕೊಟ್ಟಿದ್ಯಾಕೆ?

ಶಬರಿಮಲೆ ಯಾತ್ರಿಕರಿಗೆ ಕೇರಳ ಸರ್ಕಾರ ಮೂಗಿಗೆ ನೀರು ತಾಕದಂತೆ ನಿಗಾ ವಹಿಸಿ ಅಂತ ಎಚ್ಚರಿಕೆಯನ್ನ ನೀಡಿದೆ. ಕಾರಣ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಪ್ರಕರಣಗಳು...
- Advertisement -spot_img