Thursday, April 30, 2026

BS YADIYURAPPA HOUSE

BSYಗೆ ಅಧಿಕಾರ ಸಿಗ್ತು, ಆದ್ರೆ, ಲಕ್ಕಿ ಮನೆ ಇನ್ನು ಸಿಕ್ಕಿಲ್ಲ ಯಾಕೆ..?

ಬೆಂಗಳೂರು : ಕಳೆದ ವರ್ಷ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ಯಡಿಯೂರಪ್ಪ ಮೂರು ದಿನ ಸಿಎಂ ಆಗಿ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದ್ರು.. ನಂತರ ಕುಮಾರಸ್ವಾಮಿ ಸಿಎಂ ಆದ್ರು. ಆಗ ವಿಪಕ್ಷ ನಾಯಕರಾದ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಸರ್ಕಾರ ಅಸಡ್ಡೆ ತೋರಿತ್ತು.. ಯಡಿಯೂರಪ್ಪ ಸಾಮಾನ್ಯ ಬೇಡಿಕೆಯನ್ನ ನಿರಾಕರಿಸಿ ಅವಮಾನ ಮಾಡಿದ್ರು.. ಲಕ್ಕಿ ಮನೆ ಕೇಳಿದ್ದ...
- Advertisement -spot_img

Latest News

15% ರಿಂದ 18% ತೆರಿಗೆ! ಯಾರಿಗೆಲ್ಲ ಅನ್ವಯ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ರಾಜ್ಯದಲ್ಲಿ ಹೊರರಾಜ್ಯ ನೋಂದಣಿಯ ವಾಹನಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮಹತ್ವದ ತೆರಿಗೆ ಕ್ರಮಕ್ಕೆ ಮುಂದಾಗಿದೆ. ಪರಿಸರ ಮಾಲಿನ್ಯ ಹಾಗೂ ತೆರಿಗೆ ನಷ್ಟ ಎರಡನ್ನೂ...
- Advertisement -spot_img