Friday, October 17, 2025

BSY

ವಲಸಿಗ ಸಚಿವರು ರಾಜೀನಾಮೆ ಕೊಡುತ್ತಾರಾ..

www.karnatakatv.net: ಸಿಎಂ ಬಿಎಸ್ ವೈ ಅವರು ರಾಜೀನಾಮೆ ಕೊಡುವ ವಿಚಾರದಲ್ಲಿ ಎಲ್ಲರಲ್ಲೂ ಬೇಸರ ಮನೆ ಮಾಡಿದೆ ಹಾಗೇ ಎಲ್ಲಾ ಬಿಜೆಪಿ ವಲಸಿಗ ಸಚಿವರು ಕೂಡಾ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ. ಎಲ್ಲಾ ಸಚಿವರು ಪ್ರತ್ಯೆಕ ಪತ್ರಗಳೊಂದಿಗೆ ಸಿಎಂ ಯಡಿಯೂರಪ್ಪನವರ  ಕಚೇರಿಗೆ  ಹೋಗಿ ಚರ್ಚೆಯನ್ನು ಮಾಡುತ್ತಿದ್ದಾರೆ. ಆರೂ ಮಂದಿ ಸಚಿವರು ಏಕಮಾದರಿ ಪತ್ರವನ್ನು ಹಿಡಿದು ಚರ್ಚೆಗೆ ಮುಂದಾಗಿದ್ದಾರೆ.  ಆ...

ಸಿಎಂ ರಾಜೀನಾಮೆಗೆ ರೆಡಿ..?

www.karnatakatv.net: ಬೆಂಗಳೂರು : ರಾಜಕಿಯವಾಗಿ ನಾನು ಯಾರನ್ನು ಭೇಟಿಯಾಗಿರಲ್ಲಿಲ್ಲ,ದೆಹಲಿಯಲ್ಲು ಕೂಡಾ ನಾನು ಯಾರನ್ನು ಭೇಟಿ ಯಾಗಿಲ್ಲ ಹೈಕಮಾಂಡ್ ಸೂಚಿಸಿದಂತೆ ನಾನು ಮುಂದುವರೆಯುತ್ತೇನೆ ಎಂದು ಬಿಎಸ್ ವೈ ಅವರು ಹೇಳಿದ್ದಾರೆ ಆದರೆ..  ಸಮರ್ಥರನ್ನು ಬಿಜೆಪಿ ನಾಯಕರೆ ಆಯ್ಕೆಮಾಡಲಿ.. ಮೀಸಲಾತಿ ನೀಡುತ್ತೆನೆ ಎಂದು ಬಿಎಸ್ ವೈ ಭರವಸೆ ನೀಡಿದ್ದರು ಎಂದು ಮೃತ್ಯುಂಜಯ್ಯ ಶ್ರೀ ಗಳು ಹೇಳಿಕೆಯನ್ನು ನೀಡಿದ್ದಾರೆ. ಮುಖ್ಯಮಂತ್ರಿ...

ಕೊನೆಗು ಮೌನ ಮುರಿದು ರಾಜೀನಾಮೆಗೆ ಸುಳಿವು ಕೊಟ್ಟ ಬಿಎಸ್ ವೈ

www.karnatakatv.net: ಸಿಎಂ ರಾಜೀ ನಾಮೆ ಪಕ್ಕಾ..  ಬಿಎಸ್ ವೈ ಅವರು ತಮ್ಮ ಪರವಾಗಿ ಯಾವುದೇ ಗೊಂದಲ ಮಾಡಿಕೊಳ್ಳ ದೆ ಸಹಕಾರ ಕೋಡಬೇಕು ನಂತರ ಯಾವುದೆ ಪ್ರತಿಭಟನೆ ಮಾಡದಂತೆ ಶಾಂತರೀತಿಯಲ್ಲಿ ವರ್ತಿಸಬೇಕು ಎಂದು ಸಿಎಂ ಅವರು ಹೇಳಿದರು. ಜುಲೈ 25 ರಂದು ಸಂದೇಶ ಬರಲಿದೆ ನಂತರ  ಜುಲೈ 26 ರಂದು ಹೈಕಮಾಂಡ್ ಹೇಳಿದ ಹಾಗೆ ನಾನು...

ನನ್ನ ಕೈಯಲ್ಲಿ ಏನು ಇಲ್ಲ.. ಬಿಎಸ್ ವೈ

ಬೆಂಗಳೂರು : ಸಿಎಂ ಬದಲಾವಣೆಯ ಹಿನ್ನೆಲೆಯಲ್ಲಿ ತುಂಬಾ ವದಂತಿಗಳು ಬರುತ್ತಲೇ ಇವೆ, ನನ್ನ ಕೈಯಲ್ಲಿ ಏನು ಇಲ್ಲ ಎಲ್ಲಾ ಹೈಕಮಾಂಡ್ ನಿರ್ದಾರ ಮಾಡಬೇಕು ಎಂದು ಬಿಎಸ್ ವೈ ಅವರು ತಿಳಿಸಿದ್ದಾರೆ, ಹಾಗೆ ಇದೀಗ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದು, 30ಕ್ಕೂ ಹೆಚ್ಚು ಸ್ವಾಮೀಜಿಗಳು ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಾಲೇಹೊಸೂರಿನ ದಿಂಗಾಲೆಶ್ವರ ಶ್ರೀ ನೇತೃತ್ವದಲ್ಲಿ...

ರಾಜೀನಾಮೆ ವಿಚಾರವಾಗಿ ಬಿಎಸ್ ವೈ ಹೇಳಿದ್ದೆನು…?

www.karnatakatv.net: ರಾಜೀನಾಮೆ ಕೊಡೊ ಪ್ರಶ್ನೆಯೆ ಇಲ್ಲ, ನನಗೆ  ರಾಜಿನಾಮೆ ಕೊಡಿ ಅಂತ ಹೈಕಮಾಂಡ್ ಹೇಳಿಲ್ಲ ಎಂದು ದೆಹಲಿಯಲ್ಲಿ ಸಿಎಂ ಸ್ಫಷ್ಟನೆ ನೀಡಿದ್ದಾರೆ , ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡೊಲ್ಲ,  ರಾಜ್ಯ ರಾಜಕಿಯ ಬಗ್ಗೆ ಜೆ ಪಿ ನ್ಡತಾ ಜೋತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.  ರಾಜಿನಾಮೆ ವದಂತಿಗೆ ತೆರೆ ಎಳೆದ ಯಡಿಯೂರಪ್ಪ, ರಾಜನಾಥ್ ಸಿಂಗ್...
- Advertisement -spot_img

Latest News

3 ಕುಟುಂಬಗಳ ಮಹಾ ಯುದ್ಧ । ಬೆಳಗಾವಿ ಅಸಲಿ ರಾಜಕೀಯ

ಕರ್ನಾಟಕದ ನಕಾಶೆಯಲ್ಲಿ ಬೆಂಗಳೂರಿನ ಹೊರತಾಗಿ ಅತೀ ಹೆಚ್ಚು ರಾಜಕೀಯ ಶಕ್ತಿ ಹೊಂದಿರುವ ಒಂದು ಜಿಲ್ಲೆಯನ್ನು ಹೇಳಿ ಅಂದ್ರೆ ಉತ್ತರ ಒಂದೇ ಆಗಿರುತ್ತದೆ. ಅದುವೇ ಬೆಳಗಾವಿ. ರಾಜ್ಯ...
- Advertisement -spot_img