Thursday, July 31, 2025

by

ಶಾಪವನ್ನು ವರವಾಗಿಸಿ ಕೊಂಡು ರಾಮಸೇತು ನಿರ್ಮಿಸಲಾಯಿತಾ..?

Rama sethu: ತ್ರೇತಾಯುಗದಲ್ಲಿ ರಾಮನಾಗಿ ಅವತರಿಸಿದ ಭಗವಾನ್ ವಿಷ್ಣುವೇ ರಾಮಾಯಣದಲ್ಲಿ ರಾಕ್ಷಸನನ್ನು ಸಂಹರಿಸಿದ . ಮಾನವ ರೂಪದಲ್ಲಿ ಸಂಹರಿಸಿದ ಅವತಾರ ಪುರುಷನಿಗೂ ಕೂಡ ವಾನರರ ಅವಶ್ಯಕತೆ ಬಂದಿತು . ಸೀತಾದೇವಿಯನ್ನು ಹುಡುಕುವುದರಿಂದ ಹಿಡಿದು ರಾವಣನಿಂದ ಸೀತಾ ದೇವಿಯನ್ನು ಕರೆದುಕೊಂಡು ಹೋಗುವಾಗ ಹೆಜ್ಜೆ ಹೆಜ್ಜೆಯಲ್ಲೂ ವಾನರಸೇನೆ ಶ್ರೀರಾಮನಿಗೆ ಜೋತೆ ಇದ್ದು ಸಹಾಯ ಮಾಡಿದರು .ಅದರಲ್ಲಿ ಸುಗ್ರೀವ, ಹನುಮಾನ್ ಮತ್ತು...

ನಿಮ್ಮ ಸ್ವಭಾವವು ಹುಟ್ಟಿದ ದಿನಾಂಕದಿಂದ ನಿರ್ಧರಿಸಲ್ಪಡುತ್ತದೆ..ಯಾವ ರಾಡಿಕ್ಸ್ ಅವರಿಗೆ ಯಾವ ದಿನಾಂಕ ಅದೃಷ್ಟ.?

ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳು 1 ರಿಂದ 9 ರವರೆಗೆ. ನಿಮ್ಮ ರಾಡಿಕ್ಸ್ ನಿಮ್ಮ ಗುಣಲಕ್ಷಣಗಳು, ಸ್ವಭಾವದ ಬಗ್ಗೆಯೂ ಹೇಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ..ರಾಡಿಕ್ಸ್ ಎಂದರೇನು.. ಸಂಖ್ಯಾಶಾಸ್ತ್ರದ ಪ್ರಕಾರ ಯಾವ ಸಂಖ್ಯೆಯ ಜನರು ಯಾವ ಸ್ವಭಾವವನ್ನು ಹೊಂದಿರುತ್ತಾರೆ.. ಅವರಿಗೆ ಯಾವ ಬಣ್ಣ ಮತ್ತು ಯಾವ ದಿನ ಶುಭವಾಗಿರುತ್ತದೆ. ಜೋತಿಷ್ಯ ಶಾಸ್ತ್ರವನ್ನು ಹಸ್ತಸಾಮುದ್ರಿಕ ಶಾಸ್ತ್ರದೊಂದಿಗೆ ತಮ್ಮ ಭವಿಷ್ಯವನ್ನು ತಿಳಿಯುವ ರೀತಿಯಲ್ಲಿ ಅವರು...

ಶಬರಿ ಕಲಿಸುವ ಜೀವನ ಪಾಠ..!

ಶಬರಿ ಎಂದಾಕ್ಷಣ ರಾಮಾಯಣದಲ್ಲಿ ಕಾಣಿಸುವ ರಾಮನ ಭಕ್ತೆ ಎಂದು ಪ್ರಸಿದ್ಧವಾಗಿದೆ ,ಬುಡಕಟ್ಟು ಜನಾಂಗದಲ್ಲಿ ಜನಿಸಿದ ಶಬರಿಯು ಮಾತಂಗ ಮುನಿ ಆಶ್ರಮದಲ್ಲಿ ಬೆಳೆದಳು. ಅಲ್ಲಿ ಅವರು ಋಷಿಗಳ ಮಾತುಗಳನ್ನೂ ಕೇಳುತ್ತಾ ಬೆಳೆದಳು ,ಅವರ ಮನಸ್ಸು ಭಕ್ತಿಯಿಂದ ತುಂಬಿತ್ತು ಇಹಪರವನ್ನು ಬಿಟ್ಟು ಮುಕ್ತಿ ಮಾರ್ಗವೇ ಒಳ್ಳೆಯದು ಎಂದು ನಿಶ್ಚಿಯಿಸಿದರು ಈ ಸಮಯದಲ್ಲಿ ಶಬರಿಯು ವಿಷ್ಣುಮೂರ್ತಿ ಶ್ರೀರಾಮನ ರೂಪದಲ್ಲಿ...

ಯಾವ ಬ್ಲಡ್ ಗ್ರೂಪ್ ನವರು ಯಾವ ಆಹಾರವನ್ನು ತಿನ್ನಬೇಕು ಎಂದು ನಿಮಗೆ ತಿಳಿದಿದೆಯೇ..?

Health: ಆಹಾರದಲ್ಲಿ ಹೇರಳವಾಗಿರುವ ವಿವಿಧ ಪ್ರೋಟೀನ್ಗಳು, ಲೆಕ್ಟಿನ್ಗಳು, ರಕ್ತ ಮತ್ತು ಕರುಳಿನ ಒಳಪದರದ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಕೆಲವು ರೀತಿಯ ಆಹಾರಗಳು ಕೆಲವು ಜನರ ಮೇಲೆ ಒಂದು ರೀತಿಯಲ್ಲಿ ಮತ್ತು ಇತರರಿಗೆ ಇನ್ನೊಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಒಬ್ಬ ವ್ಯಕ್ತಿ ಒಂದೊಂದು ರೀತಿಯ ಡಯಟ್ ಅನುಸರಿಸಿ ತೂಕ ಇಳಿಸಿಕೊಂಡರೆ, ಮತ್ತೊಬ್ಬರು ಅದೇ ಡಯಟ್ ಅನುಸರಿಸಿ...

35 ಮತ್ತು 40ನೇ ವಯಸ್ಸಿನಲ್ಲಿ 20ರ ಹಾಗೆ ಕಾಣಲು ಬಯಸುವಿರಾ..? ಹಾಗಾದರೆ ಆಹಾರ ತಜ್ಞರು ಹೇಳುವ ಸಲಹೆಗಳು ಪಾಲಿಸಿ..!

ಕೆಲವರು ಚಿಕ್ಕವರಾದರೂ ದೊಡ್ಡವರಂತೆ ಕಾಣುತ್ತಾರೆ. ಇನ್ನು ಕೆಲವರು ಹೆಚ್ಚು ವಯಸ್ಸಾದವರು ಹೆಚ್ಚು ಕಿರಿಯರಾಗಿ ಕಾಣುತ್ತಾರೆ ಅಂಥವರನ್ನು ನೋಡಿ ಛೇ.. ಹೇಗೆ ಮೈಂಟೇನ್ ಮಾಡಿಕೊಳ್ಳುತ್ತಾರೆ ಎಂದು ಖಂಡಿತ ಅನ್ನಿಸುತ್ತದೆ. ಅದು ಗಂಡಾಗಿರಲಿ ಹೆಣ್ಣಿರಲಿ! ಬೆಳೆಯುತ್ತಿರುವ ವಯಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಚರ್ಮದ ಸುಕ್ಕುಗಳು, ಕೀಲು ನೋವು ಇತ್ಯಾದಿಗಳು ಕಾಡುತ್ತಲೇ ಇರುತ್ತವೆ. ಆದರೆ ವಯಸ್ಸಾದ ಚರ್ಮವನ್ನು ಕಡಿಮೆ...

ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಪರಿವರ್ಥನೆ ಯಾಗುತ್ತದೆಯ …?

Health tips: ಪ್ರತಿಯೊಂದು ಆಹಾರಕ್ಕೂ ಸಪರೇಟ್ ಆಗಿ ಡೈ ಜೆಷನ್ ಪ್ರೊಸಸ್ ಎನ್ನುವುದು ಇರುತ್ತದೆ ,ಫುಡ್ ತಿನ್ನುವಾಗ ಯಾವ ಫುಡ್ ಅನ್ನು ಕಂಬೈನ್ ಮಾಡಬಾರದು ಎಂದು ಮೊದಲು ತಿಳಿದುಕೊಳ್ಳಬೇಕು .ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಯಾವುದಾದರೊಂದು ಕಾಯಿಲೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅಲರ್ಜಿ, ತುರಿಕೆ, ಕುರು, ಬಾವು, ವಾತ, ಕರುಳು ಬೇನೆ ಕಾಡುತ್ತದೆ .ಇವು ಯಾವುದೇ...
- Advertisement -spot_img

Latest News

ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – 3 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!

ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ...
- Advertisement -spot_img