Friday, June 20, 2025

c section

Health Tips: ಇತ್ತೀಚಿನ ದಿನಗಳಲ್ಲಿ ಸಿಸೆರಿನ್ ಡಿಲೆವರಿ ಹೆಚ್ಚಾಗಲು ಕಾರಣವೇನು..?

Health Tips: ಮೊದಲೆಲ್ಲ ಎಷ್ಟೇ ಹೊಟ್ಟೆ ನೋವಾದ್ರೂ, ಏನೇ ಆದರೂ ನಾರ್ಮಲ್ ಡಿಲೆವರಿನೇ ಆಗ್ತಿತ್ತು. ಆದರೆ ಈಗ ಹಾಗೆ ನಾರ್ಮಲ್ ಡಿಲೆವರಿ ಆಗುವವರ ಸಂಖ್ಯೆ ಕಡಿಮೆ ಇದೆ. ಸಿಸರಿನ್ ಡಿಲೆವರಿಯೇ ಹೆಚ್ಚು. ಹಾಗಾದ್ರೆ ಸಿಸರಿನ್ ಡಿಲೆವರಿ ಆಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಡಾ.ದೀಪ್ಶಿಕಾ ಎಂಬುವವರು ಸಿಸೆರಿನ್ ಡಿಲೆವರಿ ಬಗ್ಗೆ ವಿವರಿಸಿದ್ದಾರೆ. ಸದ್ಯ ಶೇ.21ರಷ್ಟು ಜನ...

C-Section ಹೆರಿಗೆಯಲ್ಲಿರೋ ಚಾಲೆಂಜಸ್ ಏನೇನು..?

Health Tips: ಮೊದಲೆಲ್ಲ ಸಿ ಸೆಕ್ಷನ್ ಡಿಲೆವರಿ ಅನ್ನೋ ವಿಷಯವೇ ಇರಲಿಲ್ಲ. ಹಾಗಂದರೇನು ಅನ್ನೋದು ಸಾಮಾನ್ಯ ಜನರಿಗೆ ಗೊತ್ತೇ ಇರಲಿಲ್ಲ. ಏಕೆಂದರೆ, ಆಗೆಲ್ಲ ನಾರ್ಮಲ್ ಡಿಲೆವರಿ ಆಗುತ್ತಿತ್ತು. ಸೂಲಗಿತ್ತಿಯರು ಮನೆಗೆ ಬಂದು ಹೆರಿಗೆ ಮಾಡಿಸಿ ಹೋಗುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸಿ ಸೆಕ್ಷನ್ ಡಿಲೆವರಿಯಾಗುತ್ತಿದೆ. ಹಾಗಾಗಿ ಸಿ ಸೆಕ್ಷನ್ ಡಿಲೆವರಿ ಮಾಡುವಾಗ ಗರ್ಭಿಣಿಯವರು...

ಸಿಸರಿನ್ ಆದವರು ಈ ಆಹಾರಗಳನ್ನು ಸೇವಿಸಬೇಕು..

Health Tips: ಎಲ್ಲ ಹೆಣ್ಣುಮಕ್ಕಳಿಗೂ ತಮಗೆ ನಾರ್ಮಲ್ ಡಿಲೆವರಿ ಆಗಬೇಕು ಅಂತಾನೇ ಆಸೆ ಇರುತ್ತದೆ. ಆದರೆ, ಹಲವಾರು ಕಾರಣಗಳಿಂದ , ಸಿಸರಿನ್ ಆಗುತ್ತದೆ. ಸಿಸರಿನ್ ಬಳಿಕ 3 ತಿಂಗಳು ಭಾರ ಎತ್ತುವ ಕೆಲಸಗಳನ್ನ ಮಾಡುವಂತಿಲ್ಲ. ದೂರ ದೂರ ಜರ್ನಿ ಮಾಡುವಂತಿಲ್ಲ. ಇನ್ನು ಆಹಾರದ ವಿಷಯದಲ್ಲಂತೂ ಬಾಣಂತಿಯರು ಹೆಚ್ಚೇ ಕಾಳಜಿ ವನಹಿಸಬೇಕಾಗುತ್ತದೆ. ಹಾಗಾಗಿ ಇಂದು ನಾವು...

ಸಿ ಸೆಕ್ಷನ್ ಆದ ಬಳಿಕ ಏನು ಮಾಡಬೇಕು..? ಏನು ಮಾಡಬಾರದು..?- ಭಾಗ 1

ಓರ್ವ ಹೆಣ್ಣಿಗೆ ತಾಯಿಯಾಗುವುದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ. ಈ ಖುಷಿಯಲ್ಲಿರುವಾಗ, ಆರೋಗ್ಯಕ್ಕೆ ಸಂಬಂಧಪಟ್ಟ ಹಲವು ಸಮಸ್ಯೆಗಳನ್ನು ಹೆಣ್ಣು ಮಕ್ಕಳು ಅನುಭವಿಸಬೇಕಾಗುತ್ತದೆ. ಅದರಲ್ಲಿ ಒಂದು ಸಿಸೆರಿನ್. ಹಾಗಂತ ಎಲ್ಲರಿಗೂ ಸಿಸೇರಿನ್ ಆಗಿಯೇ ಮಗುವಾಗುವುದಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ಸಿ ಸೆಕ್ಷನ್ ಡೆಲಿವರಿನೇ ಆಗೋದು. ಅದಕ್ಕೆ ಹಲವು ಕಾರಣಗಳಿದೆ. ಹಾಗಾಗಿ ನಾವಿಂದು ಸಿ ಸೆಕ್ಷನ್ ಆದಮೇಲೆ ಹೆಣ್ಣು...

ವೈಟ್ ಡಿಸ್ಚಾರ್ಜ್ ಬಗ್ಗೆ ಭಯಪಡಬೇಡಿ: ಈ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

https://youtu.be/l6Lo9w5wpyU ಹೆಣ್ಣು ಮಕ್ಕಳಿಗಿರುವ ಹಲವು ಸಮಸ್ಯೆಗಳಲ್ಲಿ ವೈಟ್ ಡಿಸ್ಚಾರ್ಜ್ ಕೂಡ ಒಂದು. ಅದು ನಾರ್ಮಲ್ ಆಗಿದ್ರು, ಕೆಲವರು ಆ ಬಗ್ಗೆ ಟೆನ್ಶನ್ ತೆಗೆದುಕೊಳ್ತಾರೆ. ಯಾಕಂದ್ರೆ ಅವರಿಗೆ ನಾರ್ಮಲ್ ವೈಟ್ ಡಿಸ್ಚಾರ್ಜ್ ಮತ್ತು ನಾರ್ಮಲ್ ಅಲ್ಲದ ವೈಟ್ ಡಿಸ್ಚಾರ್ಜ್ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ವೈದ್ಯೆ ದೀಪ್ಶಿಕಾ ಝಾ ಮಾಹಿತಿ ನೀಡಿದ್ದಾರೆ. ಡಾ. ದೀಪ್ಶಿಕಾ ಪ್ರಕಾರ, ತಿಳಿ ಹಳದಿ...
- Advertisement -spot_img

Latest News

60 ಸಾವಿರದ ಗುಚಿ ಗಾಗಲ್ಸ್, 1 ಲಕ್ಷದ ಜಾಕೇಟ್ ಧರಿಸಿದ ಬಾಗೇಶ್ವರ್ ಬಾಬಾ: ನೆಟ್ಟಿಗರ ಆಕ್ರೋಶ

National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....
- Advertisement -spot_img