Wednesday, July 30, 2025

Cancer

Health Tips: ಮೈಯ್ಯಲ್ಲಿ ಗಡ್ಡೆಗಳು ಯಾಕೆ ಬರುತ್ತೆ? ಮುಂದೆ ಕ್ಯಾನ್ಸರ್ ಆಗಿ ಬದಲಾಗುತ್ತೆ!

Health Tips: ನಮ್ಮ ದೇಹದಲ್ಲಿ ಯಾವುದಾದರೂ ಭಾಗದಲ್ಲಿ ಗಡ್ಡೆ ಬೆಳೆದಾಗ, ಅದನ್ನು ನಿರ್ಲಕ್ಷಿಸದೇ, ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಇದೇ ಗಡ್ಡೆ ಕ್ಯಾನ್ಸರ್ ಗಡ್ಡೆಯಾಗಿ ಬೆಳೆದು, ಜೀವಕ್ಕೆ ಹಾನಿಯುಂಟು ಮಾಡಬಹುದು. ಈ ಬಗ್ಗೆ ವೈದ್ಯರಾದ ಡಾ.ಅರ್ಜುನ್ ಅವರು ವಿವರಿಸಿದ್ದಾರೆ. ದೇಹದಲ್ಲಿ ಅಲ್ಲಲ್ಲಿ ಗಂಂಟುಗಳು ಕಾಣಿಸಿಕೊಳ್ಳುತ್ತದೆ. ಅಂಥ ಗಂಟುಗಳನ್ನು ಲೈಪೋಮಾ ಎಂದು ಹೇಳಲಾಗುತ್ತದೆ. ಇಂಥ ಗಂಡುಗಳಲ್ಲಿ ಕೆಲವು...

Horoscope: ಖ್ಯಾತ ಜ್ಯೋತಿಷಿ ವೇಣುಗೋಪಾಲ ಶರ್ಮಾರಿಂದ ಕರ್ಕಾಟಕ ರಾಶಿ ಯುಗಾದಿ ಭವಿಷ್ಯ

Horoscope: ಈ ಬಾರಿಯ ಯುಗಾದಿ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ ಶರ್ಮ ಅವರು ಹೇಳಿದ್ದು, 12 ರಾಶಿಗಳ ಫಲಾಫಲ ಹೇಗಿದೆ ಎಂದು ವಿವರಿಸಿದ್ದಾರೆ. ಅದರಲ್ಲಿ ಕರ್ಕ ರಾಶಿಯವರಿಗೆ ಈ ವರ್ಷ ಹೇಗಿರಲಿದೆ. ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ ಅಂತಾ ತಿಳಿಯೋಣ ಬನ್ನಿ. https://youtu.be/itLkt58hMjo ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಬಿಟ್ಟು ಹೋಗುವ ಸಮಯವಾದರೂ ಕೂಡ, ನಿಮ್ಮ...

Health Tips: ರಾತ್ರಿ ಹೊತ್ತು ಅತಿಯಾಗಿ ಬೆವರುತ್ತಾ? Cancer ಲಕ್ಷಣವಾಗಿರಬಹುದು ಎಚ್ಚರ..!

Health Tips: ಕ್ಯಾನ್ಸರ್ ಬಗ್ಗೆ ಈಗಾಗಲೇ ನಾವು ನಿಮಗೆ ಹಲವು ಮಾಹಿತಿ ನೀಡಿದ್ದೇವೆ. ಹಲವು ವೈದ್ಯರು ನಿಮಗೆ ಕ್ಯಾನ್ಸರ್ ಎಂದರೇನು..? ಕ್ಯಾನ್ಸರ್ ಬರಲು ಕಾರಣವೇನು..? ಕ್ಯಾನ್ಸರ್ ಬಂದಾಗ ಕಾಣಿಸುವ ಲಕ್ಷಣಗಳೇನು..? ಕ್ಯಾನ್ಸರ್ ಬಂಂದಾಗ ನಾಾವು ತೆಗೆದುಕೊಳ್ಳಬೇಕಾದ ಮೊದಲ ಸ್ಟೆಪ್ ಏನು ಹೀಗೆ ಹಲವು ವಿಷಯಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಅದೇ ರೀತಿ ಅತೀ ಹೆಚ್ಚು...

Health Tips: ಅತಿಯಾಗಿ ತೂಕ ಕಡಿಮೆ ಆಗ್ತಿದ್ಯಾ? ಕ್ಯಾನ್ಸರ್ ಬರಬಹುದು ಎಚ್ಚರ..!

Health Tips: ಹಲವರಿಗೆ ಕೊನೆಯ ಸ್ಟೇಜ್ ತಲುಪುವವರೆಗೂ ಕ್ಯಾನ್ಸರ್ ಬಂದಿದೆ ಹೇಳಿ ಗೊತ್ತೇ ಆಗುವುದಿಲ್ಲ. ಕೊನೆಯ ಸ್ಟೇಜ್‌ಗೆ ಬಂದಾಗ, ದೇಹದಲ್ಲಾಗುವ ನೋವು ತಡೆಯಲಾಗದೇ, ಪರೀಕ್ಷೆ ನಡೆಸಿದಾಗಲೇ, ಅದು ಕ್ಯಾನ್ಸರ್ ಎಂದು ಗೊತ್ತಾಗುತ್ತದೆ. ಆದರೆ ನೀವು ಒಂದು ಲಕ್ಷಣದಿಂದ ನಿಮಗೆ ಕ್ಯಾನ್ಸರ್ ಇದೆಯಾ ಇಲ್ಲವಾ ಅಂತಾ ತಿಳಿಯಬಹುದು. ಆ ಬಗ್ಗೆ ವೈದ್ಯರಾದ ಡಾ.ಪವನ್ ಕುಮಾರ್ ಅವರು...

BREAST FEEDING & BREAST CANCER: ಕ್ಯಾನ್ಸರ್ ತಡೆಗಟ್ಟಲು ಇದೊಂದು ಕಾರಣವಾಗುತ್ತೆ..!

Health Tips: ಇತ್ತೀಚೆಗೆ ಕ್ಯಾನ್ಸರ್ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣಗಳೂ ಹಲವಿದೆ. ಆದರೆ ನಾವು ನಮಗೆ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು. ಅದು ಯಾವುದು ಅೞತಾ ವೈದ್ಯರೇ ವಿವರಿಸಿದ್ದಾರೆ ನೋಡಿ. ಡಾ.ಪವನ್ ಕುಮಾರ್ ಅವರು ಬ್ರೀಸ್ಟ್ ಕ್ಯಾನ್ಸರ್ ಬಗ್ಗೆ ವಿವರಿಸಿದ್ದು, ತಾಯಿಯಾದ ಬಳಿಕ, ನಾವು ಮಕ್ಕಳಿಗೆ ಸ್ತನಪಾನ ಮಾಡಿಸಿದರೆ, ಬ್ರೀಸ್ಟ್ ಕ್ಯಾನ್ಸರ್...

ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಅದ್ವಿಕಾ ಕೇರ್ ಫೌಂಡೇಶನ್ ವತಿಯಿಂದ ಬೈಕಥಾನ್

Bengaluru News: ಬೆಂಗಳೂರು: ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದಲ್ಲಿ ಅದ್ವಿಕಾ ಕೇರ್ ಫೌಂಡೇಶನ್ ವತಿಯಿಂದ ಪ್ರಕ್ರಿಯ ಆಸ್ಪತ್ರೆಯ ಸಹಯೋಗದೊಂದಿಗೆ ಬೈಕ್ ರ‌್ಯಾಲಿಯನ್ನು ಆಯೋಜಿಸಲಾಗಿತ್ತು. ಪ್ರಕ್ರಿಯ ಆಸ್ಪತ್ರೆಯ ಸಿಇಒ ಡಾ. ಶ್ರೀನಿವಾಸ್‌ ಚಿರುಕುರಿ ಅವರು ರ‌್ಯಾಲಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ʼ ಕ್ಯಾನ್ಸರ್‌ ವಿರುದ್ಧ ಸವಾರಿʼ ಎಂಬ ವಿಷಯದೊಂದಿಗೆ ಬೈಕಥಾನ್‌...

ಕರ್ಕಾಟಕ ರಾಶಿವರಿಗೆ ಈ ವರ್ಷ ಅಷ್ಟಮ ಶನಿಯಿಂದ ಮುಕ್ತಿ.. ಹೇಗಿರಲಿದೆ ಜೀವನ..?

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ, 2025ನೇ ವರ್ಷ ಕರ್ಕಾಟಕ ರಾಶಿಯವರಿಗೆ ಹೇಗಿದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ಮಿಥುನ ರಾಶಿಯವರಿಗೆ ಹೇಗೆ ಯೋಗವೂ ಇಲ್ಲ, ಕಷ್ಟವೂ ಇಲ್ಲವೋ, ಅದೇ ರೀತಿ ಕರ್ಕಾಟಕ ರಾಶಿಯವರಿಗೂ ಈ ವರ್ಷ ಮಧ್ಯಮವಾಗಿರುತ್ತದೆ. ಏಕೆಂದರೆ, 9ನೇ ಮನೆಯಲ್ಲಿರುವ ಶನಿ ಉತ್ತಮ ಫಲಿತಾಂಶ ನೀಡಿದರೂ ಕೂಡ, ಈ ವರ್ಷ ಕರ್ಕ ರಾಶಿಯವರಿಗೆ ಗುರು...

VACCINE : ಕ್ಯಾನ್ಸರ್‌ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ, ಎಲ್ಲರಿಗೂ ಫ್ರೀ ಫ್ರೀ

ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ರಷ್ಯಾ ಮಹತ್ತರ ಸಾಧನೆ ಮಾಡಿದೆ. ರಷ್ಯಾದ ಆರೋಗ್ಯ ಸಚಿವಾಲಯವು ಕ್ಯಾನ್ಸರ್‌ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದು, ತನ್ನ ದೇಶದ ನಾಗರಿಕರಿಗೆ ಉಚಿತವಾಗಿ ಸಿಗಲಿದೆ ಎಂಬುದಾಗಿ ಹೇಳಿಕೊಂಡಿದೆ. ಹೌದು. ಕ್ಯಾನ್ಸರ್ ಲಸಿಕೆ ತಯಾರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಆಂಡ್ರೇ ಕಪ್ರಿನ್ ಮಾಹಿತಿ ನೀಡಿದ್ದಾರೆ....

AREKANUT CROP : ಅಡಕೆಯಿಂದ ಕ್ಯಾನ್ಸರ್, ಅಧ್ಯಯನಕ್ಕೆ ಮುಂದಾದ ಕೇಂದ್ರ

ವಿಶ್ವ ಆರೋಗ್ಯ ಸಂಸ್ಥೆ ಅಡಕೆಯನ್ನ ಕಾನ್ಯರ್ ಪಟ್ಟಿಗೆ ಸೇರ್ಪಡೆಗೊಳಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಮಧ್ಯೆ ಅಡಕೆ ಬೆಳೆಗಾರರು, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ರು. ಸದ್ಯ ಈ ಬಗ್ಗೆ ಕೊನೆಗೂ ಕೇಂದ್ರ ಸರ್ಕಾರ ಮಹತ್ವದ ದಿಟ್ದ ಹೆಜ್ಜೆ ಇರಿಸಿದೆ.   ಹೌದು ವಿಶ್ವ ಆರೋಗ್ಯ ಸಂಸ್ಥೆ ಕೆಲವು...

Health Tips: ಕ್ಯಾನ್ಸರ್ ಎಂದರೇನು..? ಈ ರೋಗಕ್ಕೆ ಪರಿಹಾರವೇ ಇಲ್ಲವಾ..?

Health Tips: ಕ್ಯಾನ್ಸರ್‌ನಂಥ ಮಾರಕ ರೋಗ ಈಗ ಕಾಮನ್ ಅಂತಾ ಆಗಿ ಬಿಟ್ಟಿದೆ. ಇದಕ್ಕೆ ಕಾರಣ ನಮ್ಮ ಜೀವನಶೈಲಿ. ನಾವು ಸೇವಿಸುವ ಆಹಾರ, ಬಳಸುವ ವಸ್ತುಗಳು, ಮೇಕಪ್ ಸಾಧನಗಳು, ಬಾಟಲಿಗಳು, ಪಾಾತ್ರೆಗಳು. ಇವೆಲ್ಲವೂ ನನಮಗೆ ಕ್ಯಾನ್ಸರ್ ಬರಲು ಕಾರಣವಾಗುತ್ತದೆ. ಕೆಟ್ಟ ಚಟಗಳಿಲ್ಲದೇ, ಹಳ್ಳಿಯಲ್ಲಿ ಆರೋಗ್ಯಕರ ಆಹಾರ, ಶುದ್ಧ ಗಾಳಿ ಸೇವಿಸಿಕೊಂಡು ಬದುಕುವವರಿಗೂ ಕ್ಯಾನ್ಸರ್ ಒಕ್ಕರಿಸುತ್ತಿದೆ...
- Advertisement -spot_img

Latest News

ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – 3 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!

ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ...
- Advertisement -spot_img