Wednesday, September 17, 2025

Cancer

ಗ್ಯಾಸ್ಟ್ರಿಕ್ ಹಾಗೂ ಕ್ಯಾನ್ಸರ್ ನಿಂದ ನಿಮ್ಮನ್ನು ರಕ್ಷಿಸುವ ಆಹಾರಗಳು..!

ವಿಶ್ವಾದ್ಯಂತ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಜೀವನಶೈಲಿ ಮತ್ತು ಅಭ್ಯಾಸಗಳಿಂದ ಹೆಚ್ಚಿನ ಜನರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಆನುವಂಶಿಕವಾಗಿಯೂ ಈ ರೋಗ ಬರುವ ಸಾಧ್ಯತೆಗಳಿವೆ. ಸ್ತನ ಕ್ಯಾನ್ಸರ್, ಮೂಳೆ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮುಂತಾದ ಹಲವು ರೀತಿಯ ಕ್ಯಾನ್ಸರ್‌ಗಳಿದ್ದರೂ, ಗ್ಯಾಸ್ಟ್ರಿಕ್ ಕ್ಯಾನ್ಸರ್ ಅವುಗಳಲ್ಲಿ ಒಂದು. ಇದನ್ನು ಹೊಟ್ಟೆಯ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಹೊಟ್ಟೆಯ ಕೋಶಗಳ ಡಿಎನ್‌ಎಯಲ್ಲಿನ...

ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಬಳಸಿದರೆ..ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ ಎಚ್ಚರ..!

Health: ಪ್ರತಿ ವರ್ಷ ನಮ್ಮ ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. 2021 ರ ವೇಳೆಗೆ ಭಾರತದಲ್ಲಿ 2.67 ಕೋಟಿ ಕ್ಯಾನ್ಸರ್ ಪೀಡಿತರಿದ್ದಾರೆ ಎಂದು ವರದಿಗಳು ಬಹಿರಂಗಪಡಿಸುತ್ತವೆ. 2025ರ ವೇಳೆಗೆ ಅವರ ಸಂಖ್ಯೆ 2.98 ಕೋಟಿ ತಲುಪಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಂದಾಜಿಸಿದೆ. ಈ ಮಹಾಮಾರಿ ಅನೇಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ....

ಕ್ಯಾನ್ಸರ್ ಬಂದಾಗ ತಲೆ ಕೂದಲು ಉದುರಲು ಕಾರಣವೇನು..?

ಕ್ಯಾನ್ಸರ್‌ನಂಥ ಮಹಾಮಾರಿ ರೋಗ ಮತ್ತೊಂದಿಲ್ಲ ಎನ್ನಬಹುದು. ಕ್ಯಾನ್ಸರ್ ಬಂದಿದ್ದು ಅಷ್ಟು ಸುಲಭವಾಗಿ ಯಾರಿಗೂ ಗೊತ್ತಾಗುವುದಿಲ್ಲ. ಮೊದ ಮೊದಲು ನಿರ್ಲಕ್ಷ್ಯ ಮಾಡಿ, ನಂತರ ಫೈನಲ್ ಸ್ಟೇಜ್‌ಗೆ ಬಂದಾಗ ಚಿಕಿತ್ಸೆಗೆ ಹೋಗುತ್ತಾರೆ. ಅಂಥ ಲಕ್ಷಣಗಳಲ್ಲಿ ಕೂದಲು ಉದುರುವ ಲಕ್ಷಣವೂ ಒಂದು. ಹಾಗಾದ್ರೆ ಕ್ಯಾನ್ಸರ್ ಬಂದಾಗ, ಕೂದಲು ಉದುರುವುದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ...

ಅಭಿಮಾನಿಯ ಬಾಳಲ್ಲಿ ಪವಾಡ ಸೃಷ್ಟಿಸಿದ ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್‍ ಅವರಿಗೆ ಇಂದು 42ನೇ ಬರ್ತ್‍ಡೇ ಸಂಭ್ರಮ. ಈ ವರ್ಷ ಗಣೇಶ್ ಹುಟ್ಟುಹಬ್ಬ ಆಚರಿಸಿಲ್ಲ. ಇದರಿಂದ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಗಣೇಶ್ ಈಗ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಗಣೇಶ್ ಅವರನ್ನು ಕಂಡರೆ ಅನೇಕರಿಗೆ ಅಚ್ಚುಮೆಚ್ಚು. ಆದರೆ ಇದೀಗ ಅವರು ತಮ್ಮ ಅಭಿಮಾನಿಯೋರ್ವರ...

ಸಿಗರೇಟ್ ಮೇಲೂ ಎಚ್ಚರಿಕೆ ಸಂದೇಶ ಮುದ್ರಣ..!

https://www.youtube.com/watch?v=KkMZPfLd5eo&t=70s ಕೆನಡಾ: ಸಿಗರೇಟ್ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಿಗರೇಟ್ ಪ್ಯಾಕ್ ಮೇಲೆ ಎಚ್ಚರಿಕೆ ಸಂದೇಶ ಸಾಮಾನ್ಯ. ಆದರೆ ಕೆನಡಾ ದೇಶ ಪ್ರತಿ ಸಿಗರೇಟ್ ಮೇಲೂ ಎಚ್ಚರಿಕೆ ಸಂದೇಶ ಮುದ್ರಣಕ್ಕೆ ಮುಂದಾಗಿದೆ. ಈ ರೀತಿ ಮಾಡಿದ ವಿಶ್ವದ ಮೊದಲ ದೇಶ ಎನಿಸಿಕೊಂಡಿದೆ. ಕೆನಡಾದಲ್ಲಿ ಸದ್ಯ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.11 ಯುವಕರು ಹಾಗೂ 15 ರಿಂದ 19...

ಕ್ಯಾನ್ಸರ್ ಗೆ ರಿಯಾಯಿತಿ ದರದಲ್ಲಿ ಔಷಧಕ್ಕೆ ಸಿಎಂ ಪ್ಲಾನ್

www.karnatakatv.net : ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ  ಔಷಧಿಯ ವೆಚ್ಛ ಭರಿಸಲು ಅನುಕೂಲವಾಗುವಂತೆ   ಕೇಂದ್ರ ಸರ್ಕಾರದ ಸಹಯೋಗದಲ್ಲಿ  ಕಡಿಮೆ  ದರದಲ್ಲಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸೊ ಸಲುವಾಗಿ ಪ್ರತ್ಯೇಕ  ಸೊಸೈಟಿ ಸ್ಥಾಪನೆಗೆ  ಸರ್ಕಾರ ಚಿಂತನೆ ನಡೆಸಿದೆ. ಸಿ.ಎಸ್.ಆರ್  ಹಾಗೂ ಸರ್ಕಾರದ ನಿಧಿ ಬಳಸಿ ಸೊಸೈಟಿಯ ಮೂಲಕ ರೋಗಿಗಳ ಕುಟುಂಬದವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು ಅಂತ ಸಿಎಂ...

ಕರ್ಕಾಟಕ ರಾಶಿಯವರ ಉತ್ತಮ ಮತ್ತು ಉತ್ತಮವಲ್ಲದ ಗುಣಗಳ್ಯಾವುದು ಗೊತ್ತಾ..?

ದ್ವಾದಶ ರಾಶಿಚಕ್ರಗಳಲ್ಲಿ ಬರುವ ನಾಲ್ಕನೇ ರಾಶಿ ಅಂದ್ರೆ ಕಟಕ ರಾಶಿ. ಇಂದು ನಾವು ಕರ್ಕಾಟಕ ರಾಶಿಯ ಉತ್ತಮ ಮತ್ತು ಉತ್ತಮವಲ್ಲದ ಗುಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ ಬೆಂಗಳೂರಿನಲ್ಲಿ Home delivery 8147130507 / 7349360507 ತಲಕಾಡಿನ ರೈತ...

ಸಿಗರೇಟ್ ಸೇವನೆಯಿಂದ ಕಣ್ಣಿಗೂ ಆಪತ್ತು..!

ಧೂಮಪಾನದಿಂದ ಶ್ವಾಸಕೋಶಗಳು ಹಾನಿಯಾಗೋದಲ್ಲದೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಕೂಡ ಬರುತ್ತೆ ಅಂತ ಎಲ್ಲರಿಗೂ ತಿಳಿದೆ. ಆದ್ರೆ ಧೂಮಪಾನದಿಂದ ಕಣ್ಣಿನ ದೃಷ್ಟಿ ಕೂಡ ಕಳೆದುಕೊಳ್ಳಬಹುದು. ಈ ಮಾಹಿತಿ ಐವರಲ್ಲಿ ಕೇವಲ ಒಬ್ಬರಿಗೆ ಮಾತ್ರ ತಿಳಿದಿದ್ದು ಈ ಬಗ್ಗೆ ಅರಿವು ಮೂಡಿಸೋದು ಅತ್ಯಗತ್ಯವಾಗಿದೆ. ಸಿಗರೇಟು/ಬೀಡಿ ಸೇವನೆಯಿಂದ ತಮಗೂ ಅಲ್ಲದೆ ಆ ಹೊಗೆಯನ್ನು ಸೇವಿಸೋರಿಗೂ ತೊಂದರೆ ಫಿಕ್ಸ್ ಅನ್ನೋ...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img