Wednesday, October 15, 2025

Challenging Star Darshan

Majestic ಚಿತ್ರಮಂದಿರದಲ್ಲಿ ರೀರಿಲೀಸ್ ವೈಭವ..!

2O ವರ್ಷಗಳ ನಂತರ ಮತ್ತೆ ಮೆಜೆಸ್ಟಿಕ್ ಬಿಗ್ ಸ್ಕ್ರೀನ್ ನಲ್ಲಿ ವಿಜೃಂಬಿಸ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಫೆಬ್ರವರಿ 16ರ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳನ್ನು ಭೇಟಿಯಾಗಿರಲಿಲ್ಲ ಆದರೆ ದರ್ಶನ್ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ಮೆಜೆಸ್ಟಿಕ್ ಇವತ್ತು ಪ್ರಸನ್ನ ಚಿತ್ರಮಂದಿರಲ್ಲಿ ತೆರೆಕಂಡಿದ್ದು ಡಿ ಬಾಸ್ ಫ್ಯಾನ್ಸ್ (D Boss Fans) ಫುಲ್...

ಹೊಸವರ್ಷಕ್ಕೆ “ಕ್ರಾಂತಿ” ಮೋಷನ್ ಪೋಸ್ಟರ್, ದರ್ಶನ್ ಅಭಿಮಾನಿಗಳ ಕುತೂಹಲಕ್ಕೆ ತೆರೆಬೀಳಲಿದ್ಯ..?

www.karnatakatv.net:ಕ್ರಾಂತಿ ದರ್ಶನ್ ಅವರ 55ನೇ ಸಿನಿಮಾ. ಈ ಹಿಂದೆ ಯಜಮಾನ ಸಿನಿಮಾದ ಮೂಲಕ ತೈಲ ಕ್ರಾಂತಿ ಮಾಡಿದ್ದರು. ಈಗಾ ಕ್ರಾಂತಿ ಶೀರ್ಷಿಕೆ ಇರುವ ಸಿನಿಮಾದ ಮೂಲಕ ಅಕ್ಷರ ಕ್ರಾಂತಿ ಮಾಡಲು ಮುಂದಾಗಿದ್ದಾರೆ. ಕ್ರಾಂತಿ ಚಿತ್ರ ಮೊದಲ ಪೊಸ್ಟರ ಬಿಡುಗಡೇ ಯಾದಗಿಂದಲು ಇಲ್ಲಿಯವರೆಗು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಬಿಡುಗಡೆಯಾಗಿರುವ ಏಕೈಕ ಪೋಸ್ಟರ್‌ಗೆ ಫಿದಾ ಆಗಿರುವ ಅಭಿಮಾನಿಗಳು ಮುಂದೆ...

ದರ್ಶನ್, ಅಪ್ಪು, ಶಿವಣ್ಣ ,ಸುದೀಪ್ ಸ್ಟೈಲ್ ನಲ್ಲಿ ರಚಿತಾರಾಮ್.

www.karnatakatv.net:ರಚಿತಾ ರಾಮ್ ತಮ್ಮ ನಟನೆಯಿಂದ ಮನೆ ಮಾತಾಗಿದ್ದಾರೆ. ಸದ್ಯ ರಚಿತಾ ಉತ್ತಮ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಏಕ್ ಲವ್ ಯಾ ಸಿನಿಮಾದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಎಣ್ಣೆ ಸಾಂಗ್ ನಿಂದಾ ಪಡ್ಡೆ ಹುಡುಗರು ಮತ್ತು ಕ್ರೇಜಿ ಹುಡುಗಿಯರ ಮೆಚ್ಚುಗೆಯ ನಟಿಯಾಗಿ ಬಿಟ್ಟಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳೂ ಮಿಲಿಯನ್...

ಟೊಯೋಟಾ ವೆಲ್ಫೈರ್ ಕಾರು ಖರೀದಿಸಿರುವ ಸ್ಯಾಂಡಲ್‌ವುಡ್ ಜೋಡೆತ್ತುಗಳು..!

www.karnatakatv.net:ಐಷಾರಾಮಿ ಕಾರು ಖರೀದಿಸಿರುವ ಸ್ಯಾಂಡಲ್‌ವುಡ್‌ನ ಜೋಡೆತ್ತು ಚಾಲೆಂಜಿoಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್.ಸ್ಯಾಂಡಲ್‌ವುಡ್‌ನಲ್ಲಿ ಡಿ ಬಾಸ್ ಕಾರುಗಳ ಸಂಗ್ರಹಣೆಲ್ಲಿ ನಂಬರ್ ಓನ್. ಹಲವಾರು ಕಾರುಗಳನ್ನು ಹೊಂದಿರುವ ಡಿ.ಬಾಸ್ ಕೆಲೆದಿನಗಳ ಹಿಂದಷ್ಟೆ ಹೊಸ ಕಾರನ್ನು ಖರೀದಿ ಮಾಡಿದ್ದಾರೆ,ಈಗಾಗಲೇ ಎಲ್ಲಾ ರೀತಿಯ ಟಾಪ್ ಕಾರನ್ನು ಹೊಂದಿರುವ ದರ್ಶನ್ ಇದೀಗ ಟೊಯೋಟಾ ವೆಲ್ಫೈರ್ ...

ಕ್ರಾಂತಿ ಚಿತ್ರದಲ್ಲಿ ಡಿ.ಬಾಸ್ ತಾಯಿಯಾಗಿ ಸುಮಾಲತಾ ಹಾಗೂ ತಂದೆಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್..!

www.karnatakatv.net:ಚಾಲೆoಜಿoಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರ ಕ್ರಾಂತಿ, ವಿಜಯದಶಮಿ ಹಬ್ಬದಂದು ಸಿಂಪಲ್ಲಾಗಿ ಮುಹೂರ್ತವಾಗಿತ್ತು. ಮೊದಲ ಹಂತದ ಚಿತ್ರೀಕರಣ ಇತ್ತಿಚೆಗಷ್ಟೆ ಶುರುವಾಗುಗಿತ್ತು, ಆದರೆ ಪವರ್ ಸ್ಟಾರ್ ಪುನೀತ್ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ ಕೆಲ ದಿನಗಳಕಾಲ ಗ್ಯಾಪ್ ತೆಗೆದುಕೊಳ್ಳಲಾಗಿತ್ತು. ಈಗ ಮತ್ತೆ ಶೂಟಿಂಗ್‌ನತ್ತ ಮರಳುತ್ತಿದೆ ಕ್ರಾಂತಿ ಚಿತ್ರತಂಡ. ಇನ್ನೂ ಈ ಚಿತ್ರದಲ್ಲಿ ಕ್ಲೀನ್ ಶೇವ್ ನಲ್ಲಿರೊ...

ರಿಯಲ್ ಸಾರಥಿಯನ್ನು ಭೇಟಿಯಾದ ಡಿ ಬಾಸ್..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ ಹುಟ್ಟೂರಾದ ಮೈಸೂರಿಗೆ ಹೋಗಿದ್ದರು. ಅಲ್ಲಿ ತಮ್ಮ ಶಾಲೆಯ ಬಸ್ ಡ್ರೈವರ್ ಆದ ಸುಂದರ್‌ ರಾಜ್ ಅವರನ್ನು ಭೇಟಿ ಮಾಡಿ, ಅವರ ಬರ್ತ್‌ಡೇಗೆ ವಿಶ್ ಮಾಡಿ ಬಂದಿದ್ದಾರೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 https://youtu.be/7XpMT8qyh80 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ ಬೆಂಗಳೂರಿನಲ್ಲಿ...

ರಾಬರ್ಟ್ಗೆ ಶುರುವಾದ ಪೈರೆಸಿ ಕಾಟ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಪೈರೆಸಿಯಾಗಿದೆ ಎಂದು ತಿಳಿದುಬಂದಿದೆ. ಬಹು ನಿರೀಕ್ಷಿತ ರಾಬರ್ಟ್ ಸಿನಿಮಾ ನಿನ್ನೆಯಷ್ಟೇ(ಮಾರ್ಚ್ 11) ಬಿಡುಗಡೆಯಾಗಿತ್ತು. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದು, ರಾಬರ್ಟ್ ಸಿನಿಮಾ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅದ್ದೂರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ರಾಬರ್ಟ್ ಸಿನಿಮಾ ಬಿಡುಗಡೆಗೊಂಡ ಮೊದಲ ದಿನವೇ 25 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್...

ರಾ..ರಾ..ರಾ..’ರಾಬರ್ಟ್’ ಸ್ವಾಗತಕ್ಕೆ ಭರ್ಜರಿ ಪ್ರಿಪರೇಷನ್….ಥಿಯೇಟರ್ ಮುಂದೆ ರಾರಾಜಿಸುತ್ತಿವೆ ದಾಸ ದರ್ಶನ್ ಕಟೌಟ್…!

ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ರಾಬರ್ಟ್ ಸಿನಿಮಾ ತೆರೆಮೇಲೆ ಅಬ್ಬರಿಸೋದಿಕ್ಕೆ ದಿನಗಣನೆ ಮಾತ್ರ ಬಾಕಿಯಿದೆ. ಈಗಾಗ್ಲೇ ರಾಬರ್ಟ್ ಸ್ವಾಗತಕ್ಕೆ ಥಿಯೇಟರ್ ಅಂಗಳದಲ್ಲಿ ಭರ್ಜರಿ ಪ್ರಿಪರೇಷನ್ ನಡೆಯುತ್ತಿದೆ. ಮಾರ್ಚ್ 11ಕ್ಕೆ ಬೆಳ್ಳಿಪರದೆಯ ಮೇಲೆ ಧಗಧಗಿಸುವ ದಾಸ ದರ್ಶನ್ ರಾಬರ್ಟ್ ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಲು ಥಿಯೇಟರ್ ಮುಂದೆ ದೊಡ್ಡ ಕಟೌಟ್ ಹಾಕಲಾಗಿದೆ. ಎಂಜಿ ರಸ್ತೆಯ ಶಂಕರ್ ನಾಗ್ ಥಿಯೇಟರ್ ನಲ್ಲಿ...

ದರ್ಶನ್ ‘ರಾಬರ್ಟ್’ಗೆ ಆಯ್ತು ಯು/ಎ ಸೆನ್ಸಾರ್…ಮಾರ್ಚ್ 11ಕ್ಕೆ ಥಿಯೇಟರ್ ಅಂಗಳಕ್ಕೆ ಬರ್ತಿದ್ದಾರೆ ಡಿಬಾಸ್….!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಸಿನಿಮಾ ಸೆನ್ಸಾರ್ ಪಾಸಾಗಿದೆ. ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದು‌ ಇದೇ ತಿಂಗಳ 11ಕ್ಕೆ ಥಿಯೇಟರ್ ಅಂಗಳಕ್ಕೆ ಬರ್ತಿದೆ. ಈಗಾಗ್ಲೇ ಟ್ರೇಲರ್ ಹಾಗೂ ಸಾಂಗ್ಸ್ ಮೂಲಕ ಸಖತರ ಸದ್ದು ಸುದ್ದಿ ಮಾಡಿರುವ ಡಿಬಾಸ್ ಸಿನಿಮಾ ನೋಡೋದಿಕ್ಕೆ ದಚ್ಚಜ ಅಭಿಮಾನಿ‌ಗಣ ಕಾತುರದಿಂದ ಕಾಯ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು ಭಾಷೆಯಲ್ಲಿ...

ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಮನೆಗೆ ನಟ ದರ್ಶನ್ ಭೇಟಿ

ಧಾರವಾಡ : ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಭೇಟಿ ನೀಡಿ ಮನೆಯವರಿಗೆ ಸಮಾಧಾನ ಹೇಳಿದ್ದಾರೆ.  ಧಾರವಾಡದಲ್ಲಿ ಇರುವ ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ತೆರಳಿ ಪತ್ನಿ, ಅಕ್ಕ ಮತ್ತು ಮಕ್ಕಳಿಗೆ ಸಮಾಧಾನ ಹೇಳಿದ್ದಾರೆ. ಸುಮಾರು ವರ್ಷಗಳಿಂದ ವಿನಯ್ ಕುಲಕುರ್ಣಿ ಹಾಗೂ ದರ್ಶನ್ ಒಳ್ಳೆಯ ಗೆಳೆಯರು,...
- Advertisement -spot_img

Latest News

ಚಿಕ್ಕಮಗಳೂರಿನ ಗೃಹಿಣಿ ನಾಪತ್ತೆ ಗಂಡನ ಕಹಿ ಸತ್ಯ ಬಹಿರಂಗ!

ಚಿಕ್ಕಮಗಳೂರಿನ ಆಲಘಟ್ಟ ಗ್ರಾಮದ 28 ವರ್ಷದ ಭಾರತಿ ಎನ್ನುವ ಗೃಹಿಣಿ ಒಂದುವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಆದರೆ ದೇವರ ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ...
- Advertisement -spot_img