Chanakya Neeti: ಚಾಣಕ್ಯರು ಓರ್ವ ಮನುಷ್ಯ ತನ್ನ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನೇನು ಮಾಡಬೇಕು ಎಂಬ ಬಗ್ಗೆ ಹೇಳಿದ್ದಾರೆ. ಅಲ್ಲದೇ, ನಮ್ಮ ಗುಣ, ವಿವಾಹವಾಗುವಾಗ ಅನುಸರಿಸುವ ನಿಯಮಗಳು ಹೀಗೆ ಇನ್ನಿತರ ವಿಷಯಗಳ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಅದೇ ರೀತಿ ಯಾವ ಸಮಯದಲ್ಲಿ, ಎಂಥ ಸ್ಥಳದಲ್ಲಿ ಮೌನವಾಗಿದ್ದರೆ ಉತ್ತಮ ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ...
Spiritual: ಚಾಣಕ್ಯರು ಯಾರ್ಯಾರ ಸ್ವಭಾವ ಹೇಗಿರುತ್ತದೆ ಎಂಬುವುದರ ಮೇಲೆ, ಅವರ ಜೀವನ ಹೇಗಿರುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ಯಾರು ಸದಾ ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿರುತ್ತಾರೆ ಅನ್ನೋ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಸೌಮ್ಯ ಸ್ವಭಾವದವರು: ಸೌಮ್ಯ ಸ್ವಭಾವದ ವ್ಯಕ್ತಿಗಳು ಸದಾ ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿರುತ್ತಾರೆ ಎಂದು ಹೇಳಿದ್ದಾರೆ....
Spiritual: ಕಷ್ಟಕಾಲ ಎನ್ನುವುದು ಎಲ್ಲರಿಗೂ ಬರುತ್ತದೆ. ದೇವರು ಪ್ರತಿಯೊಬ್ಬರಿಗೂ ಕಷ್ಟ ಕೊಟ್ಟೇ ಕೊಡುತ್ತಾನೆ. ಏಕೆಂದರೆ, ಸುಖದಲ್ಲಿ ಇರುವವರು ದೇವರನ್ನು ಅಷ್ಟು ಸುಲಭವಾಗಿ ನೆನೆಸಿಕೊಳ್ಳುವುದಿಲ್ಲ. ಅದೇ ರೀತಿ ನಾವು ಕಷ್ಟ ಬಂದಾಗ, ಕೆಲವರ ಬಳಿ ಸಹಾಯ ಕೇಳಲೇಬಾರದು ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಕಷ್ಟ ಬಂದಾಗ, ಯಾರ ಬಳಿ ಸಹಾಯ ಕೇಳಬಾರದು ಅಂತಾ ತಿಳಿಯೋಣ ಬನ್ನಿ.
ಸೋಮಾರಿ...
Spiritual: ಕೆಲವೊಮ್ಮೆ ನಮ್ಮ ಜೀವನದಲ್ಲಿ ಹಲವು ರೀತಿಯ ಗುಣವುಳ್ಳ ಜನರು ಬಂದು ಹೋಗುತ್ತಾರೆ. ಕೆಲವರು ನಮ್ಮ ಜೀವನದಲ್ಲಿ ಪರ್ಮ್ನೆಂಟ್ ಆಗಿ ಉಳಿದರೆ, ಇನ್ನು ಕೆಲವರು ಅತಿಥಿಯಂತೆ ಬಂದು ಹೋಗಿ ಬಿಡುತ್ತಾರೆ. ಆದರೆ ಹಾಗೆ ಅತಿಥಿಯಾಗಿ ಬರುವವರು, ಕೆಟ್ಟ ಗುಣಗಳಿಂದ ತುಂಬಿದ್ದರೆ, ನಿಮ್ಮ ಜೀವನದ ನೆಮ್ಮದಿಯನ್ನೇ ಕಸಿದುಕೊಂಡು ಹೋಗುತ್ತಾರೆ. ಹಾಗಾಗಿ ನಾವು ಕೆಲವರಿಗೆ ದೂರವೇ ಇರಬೇಕು...
Spiritual: ಪತಿ- ಪತ್ನಿ ನಡುವಿನ ವಯಸ್ಸಿನ ಅಂತರ ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು. ವರನಿಗಿಂದ ವಧು 5 ವರ್ಷ ಚಿಕ್ಕವಳಿದ್ದರೆ ಉತ್ತಮ. ಅದಕ್ಕಿಂತ ಹೆಚ್ಚು ಚಿಕ್ಕವಳಿರಬಾರದು. ಇನ್ನು ಇತ್ತೀಚೆಗೆ ಯುವತಿಯರು ಮುದುಕರನ್ನು ವಿವಾಹವಾಗುತ್ತಿದ್ದಾರೆ. ಅಲ್ಲದೇ ಕೆಲ ಯುವಕರೂ ಮಹಿಳೆಯರನ್ನು ವರಿಸುತ್ತಿದ್ದಾರೆ. ಇಂಥ ಸಂಬಂಧದ ಬಗ್ಗೆ ಚಾಣಕ್ಯರು ವಿವರಣೆ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://youtu.be/Ga9F_Birm10
ಪತಿ-...
Chanakya Neeti: ಚಾಣಕ್ಯರು ವಿವಾಹ, ಜೀವನ, ಶ್ರೀಮಂತಿಕೆ ಸೇರಿ, ಜೀವನ ನಡೆಸಲು ಮನುಷ್ಯನಿಗೆ ಇರಬೇಕಾದ ಜಾಣತನದ ಬಗ್ಗೆ ಹಲವು ವಿಚಾರಗಳನ್ನು ಹೇಳಿದ್ದಾರೆ. ಅದೇ ರೀತಿ, ತಂದೆ ತಾಯಿ ಮಕ್ಕಳ ವಿಷಯದಲ್ಲಿ ಏನೇನು ತಪ್ಪು ಮಾಡಬಾರದು ಅನ್ನೋ ಬಗ್ಗೆಯೂ ಹೇಳಿದ್ದಾರೆ ಆ ಬಗ್ಗೆ ತಿಳಿಯೋಣ ಬನ್ನಿ..
ಕದಿಯುವುದು, ಸುಳ್ಳು ಹೇಳುವುದು: ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಿದ್ದರೂ,...
Chanakya Neeti: ಚಾಣಕ್ಯ ನೀತಿಯ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ವಿವಾಹ, ಜೀವನ, ಶ್ರೀಮಂತಿಕೆ ಹೀಗೆ ಜೀವನ ಸಾಗಿಸಲು ಏನೇನು ಬೇಕೋ ಎಲ್ಲದರ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇನ್ನು ನಾವು ಶತಮೂರ್ಖರು ಎನ್ನುವುದಕ್ಕೆ, ನಮ್ಮಲ್ಲಿರುವ ಕೆಲ ಗುಣಗಳೇ ಸಾಕಂತೆ. ಹಾಾಗಾದ್ರೆ ಯಾವ ಗುಣಗಳಿದ್ದರೆ ನಾವು ಶತಮೂರ್ಖರು ಎನ್ನಿಸಿಕೊಳ್ಳುತ್ತೇನೆ...
Chanakya Neeti: ಹಿರಿಯರ ಪ್ರಕಾರ ಹೆಣ್ಣು ಮಕ್ಕಳಿಗೆ ಎರಡೆರಡು ಮನೆಂತೆ. ಮದುವೆಗೂ ಮುನ್ನ ತವರು ಮನೆ ಮದುವೆಯ ಬಳಿಕ ಗಂಡನ ಮನೆ. ಆದರೆ ಹೇಳಿಕೊಳ್ಳಲಷ್ಟೇ ಆಕೆಗೆ ಎರಡೆರಡು ಮನೆ. ತವರು ಮನೆಯಲ್ಲಿದ್ದಾಗ, ಮುಂದೆ ಆಕೆ ಬೇರೆ ಮನೆಗೆ ಹೋಗುವವಳು ಎನ್ನುವ ಮಾತು ಕೇಳುವ ಪರಿಸ್ಥಿತಿ ಒಂದೆಡೆಯಾದರೆ, ಮದುವೆ ಬಳಿಕ ಕೊಟ್ಟ ಹೆಣ್ಣು ಕುಲಕ್ಕೆ ಹೊರ...
Spiritual: ಚಾಣಕ್ಯರು ತಮ್ಮ ನೀತಿಯಲ್ಲಿ ಜೀವನ ನಿಭಾಯಿಸುವ ರೀತಿ, ಶ್ರೀಮಂತರಾಗುವ ರೀತಿ, ಶ್ರೀಮಂತಿಕೆ ಉಳಿಸಿಕೊಳ್ಳುವ ರೀತಿ, ವಿವಾಹವಾಗಲು ಅನುಸರಿಸಬೇಕಾದ ಕ್ರಮ ಎಲ್ಲದರ ಬಗ್ಗೆಯೂ ಹೇಳಿದ್ದಾರೆ. ಅದೇ ರೀತಿ ಪುರುಷರು ಯಾವ ವಿಚಾರದಲ್ಲಿ ಮಹಿಳೆಯರನ್ನು ಸೋಲಿಸಲು ಸಾಧ್ಯವಿಲ್ಲ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಅದು ಯಾವ ವಿಚಾರ ಅಂತಾ ತಿಳಿಯೋಣ ಬನ್ನಿ..
https://youtu.be/rUWiYYyrxqk
ಮೊದಲನೇಯ ವಿಚಾರ ಧೈರ್ಯ: ಹೆಣ್ಣು ಮಕ್ಕಳಿಗೆ ಗಂಡು...
Spiritual: ನೆಮ್ಮದಿ ಅನ್ನೋ ಪ್ರತೀ ಮನುಷ್ಯನಿಗೂ ಬೇಕಾಗುತ್ತದೆ. ರಾಶಿ ರಾಶಿ ಹಣವಿದ್ದು, ಮನೆಯಲ್ಲಿ ಸುಂದರ ಪತ್ನಿ, ಗಂಡು ಮಕ್ಕಳು, ಅಪ್ಪ-ಅಮ್ಮ, ಅಣ್ಣ- ತಂಗಿ, ಎಲ್ಲರೂ ಇದ್ದು, ಆರೋಗ್ಯವೂ ಚೆನ್ನಾಗಿದ್ದರೂ, ಕೆಲವರಿಗೆ ನೆಮ್ಮದಿ ಅನ್ನೋದು ಇರೋದಿಲ್ಲ. ಹಾಗಾದರೆ ನಿಮಗೆ ನೆಮ್ಮದಿ ಬೇಕಂದ್ರೆ ಏನು ಮಾಡಬೇಕು ಅಂತಾ ಚಾಣಕ್ಯರು ಹೇಳಿದ್ದಾರೆ ನೋಡಿ.
https://youtu.be/rUWiYYyrxqk
ಚಾಣಕ್ಯರ ಪ್ರಕಾರ ನಮಗೆ ನೆಮ್ಮದಿ ಬೇಕು...
Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...