Chanakya Neeti: ಚಾಣಕ್ಯ ನೀತಿಯಲ್ಲಿ ಜೀವನದಲ್ಲಿ ಹೇಗಿರಬೇಕು..? ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು..? ಎಂಥ ಸಂಗಾತಿಯನ್ನು ಆರಿಸಿಕೊಳ್ಳಬೇಕು..? ಸಂಗಾತಿಯಲ್ಲಿರಬೇಕಾದ ಗುಣಗಳೇನು..? ಎಂಥ ಜನರ ಸಂಗ ಮಾಡಬೇಕು..? ಎಂಥ ಜನರ ಸಂಗ ಮಾಡಬಾರದು..? ಎಂತ ಜಾಗದಲ್ಲಿ ವಾಸಿಸಬೇಕು..? ಎಂಥ ಜಾಗದಲ್ಲಿ ವಾಸಿಸಬಾರದು..? ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ.
ಅದೇ...
Chanakya Neeti: ಪತಿ- ಪತ್ನಿ ನೆಮ್ಮದಿಯಾಗಿರಬೇಕು ಅಂದ್ರೆ ಯಾವ ರೀತಿ ಇರಬೇಕು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ನಮ್ಮ ಹಲವು ಲೇಖನಗಳಲ್ಲಿ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಚಾಣಕ್ಯರು ಪತಿ ಪತ್ನಿ ಯಾವ ತಪ್ಪು ಮಾಡುವುದರಿಂದ ಅವರ ಸಂಸಾರ ಹಾಳಾಗುತ್ತದೆ ಅನ್ನೋ ಬಗ್ಗೆ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಒಬ್ಬರಿಗೊಬ್ಬರು ಗೌರವಿಸದಿರುವುದು....
Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಜೀವನ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಜೀವನ ನಡೆಸುವ ಬಗ್ಗೆ, ಶ್ರೀಮಂತಿಕೆ, ಹಣ ಗಳಿಸುವ, ಹಣ ಉಳಿಸುವ, ಹಣ ಖರ್ಚು ಮಾಡುವ ರೀತಿ ಎಲ್ಲವನ್ನೂ ಹೇಳಿದ್ದಾರೆ. ಅಷ್ಟೇ ಏಕೆ ಎಂಥವರ ಸಂಗ ಮಾಡಬೇಕು, ಎಂಥ ಜಾಗದಲ್ಲಿರಬೇಕು, ಮತ್ತು ಎಂಥ ಜಾಗದಲ್ಲಿರಬಾರದು ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು...
Chanakya Neeti : ಚಾಣಕ್ಯರು ತಮ್ಮ ಚಾಣಕ್ಯನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಮದುವೆಗೆ ವಧು ವರನನ್ನು ಹುಡುಕುವ ವಿಷಯದಿಂದ, ಹಣವನ್ನು ಹೇಗೆ ಬಳಸಬೇಕು, ಸ್ನೇಹ ಹೇಗೆ ಬೆಳಸಬೇಕು, ಸಂಬಂಧಿಕರ ಬಳಿ ಹೇಗೆ ವರ್ತಿಸಬೇಕು. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಕೆಲ ಕೆಲಸಗಳನ್ನು ಮಾಡುವಾಗ...
Chanakya Neeti: ಚಾಣಕ್ಯರು ತಮ್ಮ ಚಾಣಕ್ಯನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಮದುವೆಗೆ ವಧು ವರನನ್ನು ಹುಡುಕುವ ವಿಷಯದಿಂದ, ಹಣವನ್ನು ಹೇಗೆ ಬಳಸಬೇಕು, ಸ್ನೇಹ ಹೇಗೆ ಬೆಳಸಬೇಕು, ಸಂಬಂಧಿಕರ ಬಳಿ ಹೇಗೆ ವರ್ತಿಸಬೇಕು. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಸ್ನೇಹ ಮಾಡುವಾಗ ಎಂಥವರ ಸ್ನೇಹ...
Chanakya Neeti: ಇಂದಿನ ಕಾಲದಲ್ಲಿ ಹಲವರು ಚೆನ್ನಾಗಿ ಹಣ ಸಂಂಪಾದನೆ ಮಾಡಬೇಕು ಎನ್ನುವ ಗುರಿ ಹೊಂದಿದ್ದಾರೆ. ಇದಕ್ಕೆ ಹಲವು ಕಾರಣಗಳೂ ಇದೆ. ಹಲವು ಸಂಂಬಂಧಗಳು ಹಣದಾಸೆಗೆ ಬಲಿಯಾಗುತ್ತಿದೆ. ಮೊದಲೆಲ್ಲ ಹೆಣ್ಣು ಕೊಡುವವರು ಅಥವಾ ಪತ್ನಿಯಾದವಳು ಪತಿಯ ಹಣ ಬಯಸುತ್ತಿದ್ದಳು ಅಂತಾ ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ರಕ್ತ ಸಂಬಂಧದಲ್ಲೇ ಹಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ....
Spiritual: ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ನಾವು ಹೇಗೆ ಜೀವಿಸುತ್ತೇವೆ. ನಮ್ಮ ಮನಸ್ಥಿತಿ ಹೇಗಿರುತ್ತದೆ. ಅದರ ಮೇಲೆ ನಮ್ಮ ಜೀವನ ಅವಲಂಬಿತವಾಗಿದೆ ಅಂತಲೂ ಚಾಣಕ್ಯರು ಹೇಳುತ್ತಾರೆ. ಅದರಲ್ಲೂ ನಾವು ಕೆಲಸವನ್ನು ಗೌರವಿಸಿದರೆ, ನಮಗೆ ಯಶಸ್ಸು, ಹಣ, ಎಲ್ಲೂ ಸಿಗುತ್ತದೆ ಅಂತಾರೆ ಚಾಣಕ್ಯರು. ಹಾಾಗಾದ್ರೆ...
Spiritual: ಓರ್ವ ಮನುಷ್ಯನಿಗೆ ಪ್ರಸಿದ್ಧಿ, ಶ್ರಿಮಂತಿಕೆ ಇಲ್ಲದಿದ್ದರೂ, ಸಮಾಜದಲ್ಲಿ ಸಣ್ಣ ಮಟ್ಟಿಗಿನ ಗೌರವವಂತೂ ಇರಲೇಬೇಕು. ಹಾಗೆ ಗೌರವವನ್ನು ಇರಿಸಿಕೊಳ್ಳುವುದು, ಅವರವರ ಜೀವನ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಚಾಣಕ್ಯರು ಜೀವನ ಯಾವ ರೀತಿ ಇದ್ದರೆ ಗೌರವ ಸಿಗುತ್ತದೆ ಎಂದು ಹೇಳಿದ್ದಾರೆ.
ಜೀವನದಲ್ಲಿ ಸುಖ ದುಃಖ ಎರಡೂ ಇರಬೇಕು. ಆಗಲೇ ಜೀವನ ನಾರ್ಮಲ್ ಆಗಿರುತ್ತದೆ. ಬರೀ ದುಃಖವೇ...
Chanakya Neeti: ನಮ್ಮ ಜೀವನದಲ್ಲಿ ಹಲವರು ಬರುತ್ತಾರೆ. ಕೆಲವರು ಜೀವನದಲ್ಲಿ ಕೊನೆಯವರೆಗೂ ಜೊತೆಯಾಗಿರುತ್ತಾರೆ. ಮತ್ತೆ ಕೆಲವರು ಅರ್ಧಕ್ಕೆ ಹೊರಟು ಹೋಗುತ್ತಾರೆ. ಇದರಲ್ಲೂ ಕೆಲವರು ಹಾಗೇ ಹೋಗುತ್ತಾರೆ. ಮತ್ತೆ ಕೆಲವರು ಮೋಸ ಮಾಡಿ, ಪಾಠ ಕಲಿಸಿ ಹೋಗುತ್ತಾರೆ. ಹಾಗಾಗಿ ಚಾಣಕ್ಯರು ಯಾರನ್ನಾದರೂ ನಂಬುವ ಮುನ್ನ ಕೆಲ ವಿಚಾರಗಳನ್ನು ಗಮನದಲ್ಲಿ ಇರಿಸಿ ಎಂದು ಹೇಳಿದ್ದಾರೆ. ಅದು ಯಾವ...
Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜೀವನ ನಡೆಸುವ ಬಗ್ಗೆ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಯಾವ ಮಹಿಳೆಯರಲ್ಲಿ 3 ಗುಣಗಳಿರುತ್ತದೆಯೋ, ಅಂಥ ಮಹಿಳೆಯರು ಶ್ರೇಷ್ಠರು...