Spiritual: ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳನ್ನು ಚಾಣಕ್ಯರು ಹೇಳಿದ್ದಾರೆ. ಬುದ್ಧಿ ಬೆಳೆದಾಗಿನಿಂದ, ಸಾವು ಬರೆಯುವವರೆಗೂ ಮನುಷ್ಯ ಹೇಗೆ ಬದುಕಬೇಕು..? ಬಾಳ ಸಂಗಾತಿ ಬಗ್ಗೆ, ದುಡ್ಡಿನ ಬಗ್ಗೆ ಹೇಗೆ ಕಾಳಜಿ, ಎಚ್ಚರಿಕೆ ವಹಿಸಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಅದೇ ರೀತಿ, ನಮ್ಮ ಜೊತೆ ಇರುವ ಸಹೋದ್ಯೋಗಿಗಳು, ಸ್ನೇಹಿತರು, ಹಿತೈಷಿಗಳು ಒಳ್ಳೆಯವರೋ..? ಕೆಟ್ಟವರೋ...
Chanakya Neeti: ಚಾಣಕ್ಯರು ಮನುಷ್ಯ ಬದುಕಬೇಕಾದ ರೀತಿಯ ಬಗ್ಗೆ ಹೇಳಿದ್ದಾರೆ. ಅವನು ಗೌರವದಿಂದ ಇರಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಿದ್ದಾರೆ. ಅಲ್ಲದೇ ಹೆಣ್ಣನ್ನ ಅಥವಾ ಗಂಡನಾಗುವವನನ್ನ ಸೆಲೆಕ್ಟ್ ಮಾಡುವಾಗ, ಅವನಲ್ಲಿ ಅಥವಾ ಅವಳಲ್ಲಿ ಎಂಥೆಂಥ ಗುಣಗಳನ್ನ ನೋಡಬೇಕು ಅನ್ನೋ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಮನುಷ್ಯ ಶ್ರೀಮಂತನಾಗಬೇಕು ಅಂದ್ರೆ ಏನು ಮಾಡಬೇಕು ಅಂತಲೂ...
ಜೀವನದ ಬಗ್ಗೆ ಚಾಣಕ್ಯ ಹಲವಾರು ವಿಷಯಗಳನ್ನ ಹೇಳಿದ್ದಾರೆ. ತಮ್ಮ ಚಾಣಕ್ಯ ನೀತಿಯಲ್ಲಿ ಈ ಬಗ್ಗೆ ವಿವರಿಸಿದ್ದಾರೆ. ನಾವು ಈವರೆಗೆ ಚಾಣಕ್ಯ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿರುವ ಹಲವಾರು ವಿಷಯಗಳ ಬಗ್ಗೆ ನಿಮಗೆ ವಿವರಿಸಿದ್ದೇವೆ. ಇಂದು ಕೂಡ ಚಾಣಕ್ಯರ ಪ್ರಕಾರ, ಯಾವ 3 ಕೆಲಸಗಳನ್ನು ಮಾಡಿದ್ರೆ ಆಯಸ್ಸು ಕಡಿಮೆಯಾಗತ್ತೆ. ಹಾಗಾದ್ರೆ ಆ ಮೂರು ಕೆಲಸಗಳು ಯಾವುದು...
ಜೀವನದಲ್ಲಿ ಉಳಿತಾಯ ಮಾಡೋದು ತುಂಬಾ ಮುಖ್ಯ ಅನ್ನೋ ಮಾತನ್ನ ಸ್ವತಃ ಚಾಣಕ್ಯರೇ ಹೇಳಿದ್ದಾರೆ. ಯಾಕಂದ್ರೆ ಕಷ್ಟ ಹೇಳಿ ಕೇಳಿ ಬರೋದಿಲ್ಲಾ. ಹಾಗಾಗಿ ನಾವು ದುಡಿಯೋ ಹಣದಲ್ಲಿ ಸ್ವಲ್ಪನಾದ್ರೂ ಉಳಿಸಬೇಕು ಅನ್ನೋದು ಚಾಣಕ್ಯರ ಅಂಬೋಣ. ಆದ್ರೆ 4 ಸ್ಥಳದಲ್ಲಿ ಎಂದಿಗೂ ಹಣ ಖರ್ಚು ಮಾಡೋಕ್ಕೆ, ಕಂಜೂಸುತನ ಮಾಡಬಾರದು ಅಂತಾ ಕೂಡ ಚಾಣಕ್ಯರೇ ಹೇಳಿದ್ದಾರೆ. ಹಾಗಾದ್ರೆ ಆ...
https://youtu.be/RO8NzFeGeWE
ತಮ್ಮ ಚಾಣಕ್ಯ ನೀತಿಯ ಮೂಲಕ ಜೀವನ ಜೀವಿಸುವ ರೀತಿಯನ್ನ ಕಲಿಸಿರುವ ಚಾಣಕ್ಯರು, ಸಕಲ ವಿಷಯಗಳ ಬಗ್ಗೆಯೂ ತಿಳಿದಿರುವ ಪರಿಣಿತರಾಗಿದ್ದರು. ಹಾಗಾಗಿ ಅವರ ನೀತಿಯನ್ನು ಯಾರು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ, ಅವರು ಸದಾ ಸುಖಿಗಳಾಗಿರುತ್ತಾರೆ ಎನ್ನುತ್ತಾರೆ ಹಿರಿಯರು. ಇಂಥ ಚಾಣಕ್ಯರು ಯುವಜನತೆ ಯಾವ ವಿಷಯಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ವಿಮಾನ...
https://youtu.be/zYW1B4bWdoY
ಈ ಹಿಂದೆ ನಾವು ಚಾಣಕ್ಯರು ಕಷ್ಟದ ಸಮಯದಲ್ಲಿ ನಾವು ಯಾವ 5 ಮಾತನ್ನು ಮರೆಯಬಾರದು ಅಂತಾ ಹೇಳಿದ್ದಾರೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 2 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 3 ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ..
ಮೂರನೇಯದಾಗಿ ಎಲ್ಲರೂ ನಿಮ್ಮ ಹಿತೈಷಿಗಳೇ ಆಗಲು ಸಾಧ್ಯವಿಲ್ಲ. ನೀವು ನಿಮ್ಮ ಗೆಳೆಯ-...
ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ಜೀವನ ಪಾಠವನ್ನು ಹೇಳಿದ್ದಾರೆ. ಹೇಗೆ ಇರಬೇಕು..? ವಿವಾಹವಾಗಬೇಕಾದರೆ ಯಾವ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು..? ವರ ವಧುವಿಗೆ ಮತ್ತು ವಧು ವರನಿಗೆ ಕೇಳಬೇಕಾದ ಪ್ರಶ್ನೆಗಳೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಮೌನಿಯಾಗಿರುವವರ ಬಗ್ಗೆ ಮತ್ತು ಹೆಚ್ಚು ಮಾತನಾಡುವವರ ಬಗ್ಗೆ ಕೆಲ...
ಮೊದಲ ಭಾಗದಲ್ಲಿ ನಾವು ಚತ್ರಕ ಮತ್ತು ಆರ್ಯ ತಮ್ಮ ಗಲ್ಲು ಶಿಕ್ಷೆಯ ಅವಧಿಯನ್ನು 6 ತಿಂಗಳಿಗೆ ಮುಂದೂಡಿದ್ದರ ಬಗ್ಗೆ ಹೇಳಿದ್ದೆವು. ಎರಡನೇ ಭಾಗದಲ್ಲಿ ರಾಜನ ಕುದುರೆಗಳು ವಿದ್ಯೆ ಕಲಿಯುತ್ತದಾ..? ಆರ್ಯ, ಚತ್ರಕ ಸಾವಿನಿಂದ ತಪ್ಪಿಸಿಕೊಳ್ಳುತ್ತಾರಾ..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..
ಚತ್ರಕ ಮತ್ತು ಆರ್ಯನನ್ನು ಸೈನಿಕರ ಕೋಟೆಗೆ ಬಿಡಲಾಗುತ್ತದೆ. ಆಗ ಆರ್ಯ, ಚತ್ರಕನನ್ನು ಕೇಳುತ್ತಾನೆ, ನಿನಗೆ...
Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...