Saturday, July 27, 2024

chidambara temple

ಚಿಂದಂಬರ ದೇವಸ್ಥಾನದಲ್ಲಿರುವ ಚಿದಂಬರ ರಹಸ್ಯವೇನು ಗೊತ್ತಾ..?

ಪಂಚಭೂತ ಪ್ರತಿನಿಧಿಸುವ ದೇವಸ್ಥಾನಗಳಲ್ಲಿ ಚಿದಂಬರ ನಟರಾಜ ದೇವಸ್ಥಾನ ಕೂಡ ಒಂದು. ಇದು ಆಕಾಶವನ್ನು ಪ್ರತಿನಿಧಿಸುತ್ತದೆ. ನಾವು ಯಾವುದಾದರೂ ಅರ್ಥವಾಗದ, ತಿಳಿದುಕೊಳ್ಳಲಾಗದ ವಿಷಯವನ್ನ ಚಿದಂಬರ ರಹಸ್ಯ ಅಂತಾ ಹೇಳುತ್ತೇವೆ. ಇದೇ ರೀತಿ ಚಿದಂಬರ ದೇವಸ್ಥಾನದಲ್ಲೂ ಕೂಡ ಚಿದಂಬರ ರಹಸ್ಯವಿದೆ. ಅದೇನು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img