ಪಂಚಭೂತ ಪ್ರತಿನಿಧಿಸುವ ದೇವಸ್ಥಾನಗಳಲ್ಲಿ ಚಿದಂಬರ ನಟರಾಜ ದೇವಸ್ಥಾನ ಕೂಡ ಒಂದು. ಇದು ಆಕಾಶವನ್ನು ಪ್ರತಿನಿಧಿಸುತ್ತದೆ. ನಾವು ಯಾವುದಾದರೂ ಅರ್ಥವಾಗದ, ತಿಳಿದುಕೊಳ್ಳಲಾಗದ ವಿಷಯವನ್ನ ಚಿದಂಬರ ರಹಸ್ಯ ಅಂತಾ ಹೇಳುತ್ತೇವೆ. ಇದೇ ರೀತಿ ಚಿದಂಬರ ದೇವಸ್ಥಾನದಲ್ಲೂ ಕೂಡ ಚಿದಂಬರ ರಹಸ್ಯವಿದೆ. ಅದೇನು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ..
![](http://karnatakatv.net/wp-content/uploads/2020/12/add-2.png)
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ತಮಿಳುನಾಡಿನ ಚಿದಂಬರಂನಲ್ಲಿರುವ ಚಿದಂಬರ ನಟರಾಜ ದೇವಸ್ಥಾನ ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲೊಂದು. ಇದರ ಚಿದಂಬರ ರಹಸ್ಯವೇನೆಂದರೆ ಇದು ಮನುಷ್ಯನ ದೇಹದ ಆಕಾರಕ್ಕೆ ತಕ್ಕಂತೆ ನಿರ್ಮಿಸಲ್ಪಟ್ಟಿದೆ.
![](http://karnatakatv.net/wp-content/uploads/2020/12/jeeni-2.jpg)
ಈ ದೇವಸ್ಥಾನಕ್ಕೆ ಚಿನ್ನದ ಗೋಪುರವಿದೆ. ಈ ಗೋಪುರವನ್ನು 21,600 ಚಿನ್ನದ ತಗಡುಗಳಿಂದ ಕಟ್ಟಲಾಗಿದೆ. ಇದರ ಅರ್ಥ ಓರ್ವ ಮನುಷ್ಯ ದಿನಕ್ಕೆ 21,600 ಬಾರಿ ಉಸಿರಾಡುತ್ತಾನೆ. ಇನ್ನು ಈ ತಗಡುಗಳನ್ನು ಹೊಂದಿಸಲು 72,000 ಚಿನ್ನದ ಮೊಳೆಗಳನ್ನು ಬಳಸಲಾಗಿದೆ. ಮನುಷ್ಯನ ದೇಹದಲ್ಲಿ 72,000 ನಾಡಿಗಳು ಇವೆ ಎಂಬುದು ಇದರ ಅರ್ಥವಾಗಿದೆ.
![](http://karnatakatv.net/wp-content/uploads/2020/12/add-Copy-1.jpg)
ಈ ದೇವಸ್ಥಾನದಲ್ಲಿ ಒಂಬತ್ತು ದ್ವಾರಗಳಿದ್ದು, ಇವುಗಳು ಮನುಷ್ಯನ ದೇಹದ ಒಂಬತ್ತು ದ್ವಾರಗಳನ್ನು ಸೂಚಿಸುವ ಸಂಕೇತವಾಗಿದೆ. ಇನ್ನು ಎಲ್ಲಾ ದೇವಸ್ಥಾನಗಳಲ್ಲಿ ಗರ್ಭಗುಡಿ ಮಧ್ಯ ಭಾಗದಲ್ಲಿದ್ದರೆ, ಈ ದೇವಸ್ಥಾನದಲ್ಲಿ ಗರ್ಭಗುಡಿ ಎಡಭಾಗದಲ್ಲಿದೆ. ಇದು ಮನುಷ್ಯನ ಹೃದಯ ಎಡಭಾಗದಲ್ಲಿರುವುದರ ಸಂಕೇತವಾಗಿದೆ.
ಇಷ್ಟೇ ಅಲ್ಲದೇ, ಇಲ್ಲಿ ಪೊನ್ನಂಬಲಮ್ ಎಂಬ ಮಂಟಪವಿದೆ. ಅದಕ್ಕೆ 28 ಕಂಬಗಳಿದೆ. ಇವು 28 ಆಗಮಗಳನ್ನು ಸೂಚಿಸುತ್ತದೆ. ಇದಕ್ಕೆ ಅಡ್ಡವಾಗಿ ತೊಲೆಗಳನ್ನು ನಿರ್ಮಿಸಲಾಗಿದೆ. ಇದು ಮನುಷ್ಯನ ದೇಹದಲ್ಲಿರುವ ರಕ್ತನಾಳಗಳನ್ನು ಸೂಚಿಸುತ್ತದೆ. ಈ ದೇವಸ್ಥಾನಕ್ಕೆ 5 ಮೆಟ್ಟಿಲುಗಳಿದೆ. ಇದು ಶಿವಾಯ ನಮಃ ಎಂಬ ಪಂಚಾಕ್ಷರೀ ಮಂತ್ರದ ಪ್ರತೀಕವಾಗಿದೆ.
![](http://karnatakatv.net/wp-content/uploads/2020/12/ಲಕ್ಷ್ಮೀಕಾಂತ್.jpg)
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754