Saturday, November 15, 2025

China

ಚೀನಾದಿಂದ 9 ಉಪಗ್ರಹಗಳ ಯಶಸ್ವಿ ಉಡಾವಣೆ

ಸಮುದ್ರದಲ್ಲಿನ ವೇದಿಕೆ ಮೂಲಕ 9 ಉಪಗ್ರಹಗಳನ್ನ ನಿಗದಿತ ಕಕ್ಷೆಗೆ ಉಡಾವಣೆ ಮಾಡುವಲ್ಲಿ ಚೀನಾ ರಾಷ್ಟ್ರ ಯಶಸ್ವಿಯಾಗಿದೆ. ವಿಡಿಯೋ ಹಂಚಿಕೆ ಫ್ಲಾಟ್​ಫಾರ್ಮ್​ ಬಿಲಿಬಿಲಿಗೆ ಸೇರಿದ ಈ ಉಪಗ್ರಹಗಳನ್ನ ಲಾಂಗ್​ ಮಾರ್ಚ್​ 11 ಹೆಸರಿನ ರಾಕೆಟ್​ ಸಹಾಯದಿಂದ ಹಳದಿ ಸಮುದ್ರದಲ್ಲಿ ಉಡಾವಣೆ ಮಾಡಲಾಗಿತ್ತು. https://www.youtube.com/watch?v=ejvPX_KA-SY ಲಾಂಗ್​ ಮಾರ್ಚ್​ 11 ರಾಕೆಟ್​​ಗಳನ್ನ ಹಡಗಿನಂತಹ ಉಡಾವಣಾ ತಾಣಗಳಲ್ಲಿ ಉಪಗ್ರಹ...

ನಮ್ಮ ನೆಲವನ್ನ ಭಾರತ ಆಕ್ರಮಿಸಿದೆ: ಚೀನಾ ಉದ್ಧಟತನದ ಹೇಳಿಕೆ

ಭಾರತ - ಚೀನಾ ಗಡಿ ಸಂಘರ್ಷ ಮುಗಿಯೋ ಹಾಗೆ ಕಾಣುತ್ತಿಲ್ಲ. ಪ್ಯಾಂಗ್ಯಾಗ್​ ತ್ಸೋ ಪ್ರದೇಶದಲ್ಲಿ ಗಡಿ ಅತಿಕ್ರಮಣಕ್ಕೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಬುದ್ಧಿ ಮಾತ್ರ ಕಲಿತಂತೆ ಕಾಣ್ತಿಲ್ಲ. ಮತ್ತೆ ಗಡಿಯಲ್ಲಿ ಸೇನೆ ವೃದ್ಧಿ ಮಾಡ್ತಿರೋ ಡ್ರ್ಯಾಗನ್​ ರಾಷ್ಟ್ರ ಇದೀಗ ಉದ್ಧಟತನದ ಹೇಳಿಕೆ ನೀಡಿದೆ. ಸದ್ಯ ರಷ್ಯಾ ಪ್ರವಾಸದಲ್ಲಿರುವ ಚೀನಾ ರಕ್ಷಣಾ ಮಂತ್ರಿ ರಷ್ಯಾದಲ್ಲೇ...

ಚೀನಾಗೆ ಭಾರತದ ಗಾರ್ಮೆಂಟ್​​ ಕಂಪನಿಗಳಿಂದ ಭಾರೀ ಠಕ್ಕರ್​..!

ಗಡಿಯಲ್ಲಿ ಕ್ಯಾತೆ ತೆಗೆದಿರೋ ಚೀನಾಗೆ ಭಾರತ ಈಗಾಗಲೇ ಸಾಕಷ್ಟು ರೀತಿಯಲ್ಲಿ ಪಾಠ ಕಲಿಸಿದೆ. ಗಡಿಯಲ್ಲೂ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿರೋ ಭಾರತ ಉದ್ಯಮ ಕ್ಷೇತ್ರದಲ್ಲೂ ಚೀನಾಗೆ ಭಾರೀ ಪೆಟ್ಟು ನೀಡಿದೆ. ಭಾರತದಲ್ಲಿ ಚೀನಾ ಆಪ್​ ಬ್ಯಾನ್​ನಿಂದ ಆರ್ಥಿಕ ಹೊಡೆತ ತಿಂದಿದ್ದ ಡ್ರ್ಯಾಗನ್​ ರಾಷ್ಟ್ರಕ್ಕೆ ಇದೀಗ ಭಾರತೀಯ ಮೂಲದ ಗಾರ್ಮೆಂಟ್​​ ಕಂಪನಿಗಳು ಠಕ್ಕರ್​ ನೀಡಿವೆ. ವಿಶ್ವದ...

ರಾಜನಾಥ್​ ಸಿಂಗ್​ ಭೇಟಿಗೆ ಸಮಯಾವಕಾಶ ಕೇಳಿದ ಚೀನಾ ರಕ್ಷಣಾ ಮಂತ್ರಿ

ಶಾಂಘೈ ಸಹಯೋಗ ಸಂಘಟನಾ ಸಭೆ ಹಿನ್ನೆಲೆ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ.ಇತ್ತ ಇದೇ ಸಭೆಯಲ್ಲಿ ಭಾಗಿಯಾಗುವ ಸಲುವಾಗಿ ಚೀನಾ ರಕ್ಷಣಾ ಮಂತ್ರಿ ಕೂಡ ಮಾಸ್ಕೋದಲ್ಲಿ ವಾಸ್ತವ್ಯ ಹೂಡಿದ್ದಾರೆ, ಇದೇ ಸಂದರ್ಭವನ್ನ ಬಳಸಿಕೊಂಡಿರೋ ಚೀನಾ ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ. https://www.youtube.com/watch?v=uOfL93t-VHo ಇನ್ನು ರಾಜನಾಥ್​ ಸಿಂಗ್​...

ಪಬ್​ಜಿ ಸೇರಿದಂತೆ 118 ಆಪ್​ಗಳು ಭಾರತದಲ್ಲಿ ಬ್ಯಾನ್​: ಚೀನಾ ಫುಲ್​ ಗರಂ

ಗಡಿಯಲ್ಲಿ ಉದ್ಧಟತನ ತೋರ್ತಾ ಇರೋ ಚೀನಾಗೆ ಭಾರತ ಒಂದಿಲ್ಲೊಂದು ಆಘಾತವನ್ನ ಕೊಡ್ತಾನೇ ಇದೆ. ಈ ಹಿಂದೆಯೂ 2 ಬಾರಿ ಚೀನಿ ಆಪ್​ಗಳನ್ನ ಬ್ಯಾನ್​ ಮಾಡಿದ್ದ ಕೇಂದ್ರ ನಿನ್ನೆಯೂ 118 ಆಪ್​ಗಳಿಗೆ ತಿಲಾಂಜಲಿ ಹಾಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರ ಚೀನಾದ ಕಣ್ಣು ಕೆಂಪಗಾಗಿಸಿದೆ. ಭಾರತದಲ್ಲಿ ಚೀನಾ ಆಪ್​ ಬ್ಯಾನ್​ ವಿಚಾರವಾಗಿ ಪ್ರತಿಕ್ರಯಿಸಿದ ಚೀನಾ ವಾಣಿಜ್ಯ...

ಗಡಿಯಲ್ಲಿ ಬಿಗಡಾಯಿಸುತ್ತಿದೆ ಪರಿಸ್ಥಿತಿ 10 ಸಾವಿರ ಸೈನಿಕರ ನಿಯೋಜನೆ

https://www.youtube.com/watch?v=EDMRYtaze_Q ಕರ್ನಾಟಕ ಟಿವಿ : ಲಡಾಕ್  ಎಲ್ ಎಸಿ ಯಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ನಲ್ಲಿ ಪೀಪಲ್ಸ್ ಆಫ್ ಲಿಬರೇಷನ್ ಆರ್ಮಿ ಅಂದ್ರೆ ಚೀನಾ 10 ಸಾವಿರ ಸೈನಿಕರ ನಿಯೋಜನೆ ಮಾಡಿದೆ.. ಭಾರತ ಹಾಗೂ ಚೀನಾ  ಗಡಿಯಲ್ಲಿನ ಪರಿಸ್ಥಿತಿ ಈಗ ಸೇನೆ ನಡುವಿನ ಮಾತುಕತೆಯಿಂದ ಅಸಾಧ್ಯಅನ್ನೋದು ಗೊತ್ತಾಗಿದ್ದು ಈಗ ರಾಜತಾಂತ್ರಿಕ ಮಾತುಕತೆಯೊಂದೆ ಪರಿಹಾರ ಅನ್ನುವ...

ಚೀನಾ ಸೋಂಕು ಕಾಣಿಸಿಕೊಂಡ ನಂತರ ಏನು ಮಾಡಿತು..?

ಕರ್ನಾಟಕ ಟಿವಿ :  ಕೊರೊನಾ ತವರು ಮನೆ ಚೀನಾದ ವುಹಾನ್ ನಲ್ಲಿ ಸೋಂಕು ಪ್ರಾರಂಭವಾದ ನಂತರ ಕೇವಲೇ ಹತ್ತೇ ದಿನದಲ್ಲಿ ಇದೀ ವುಹಾನ್ ನ 1 ಕೋಟಿ 11 ಲಕ್ಷ ಜನ ಸಂಖ್ಯೆಗೆ ಕೊರೊನಾ ಟೆಸ್ಟ್ ಮಾಡಿದೆಯಂತೆ. ಇನ್ನು ಕೊರೊನಾ ಪ್ರಾರಂಭದಲ್ಲೇ ಇದರ ತೀವ್ರತೆ ಬಗ್ಗೆ ಹೇಗೆ ಚೀನಾ ಸರ್ಕಾರಕ್ಕೆ ಅರ್ಥವಾಯ್ತು, ಒಂದು ಕಾಯಿಲೆ...

ವುಹಾನ್ ಭೇಟಿಗೆ ಅಮೆರಿಕಾಗೆ ಚೀನಾ ನಿರಾಕರಣೆ

ಕರ್ನಾಟಕ ಟಿವಿ : ಕೊರೊನಾ ವೈರಸ್ ಇದು ಮೇಡ್ ಇನ್ ಚೀನಾ ಅನ್ನುವ ಆರೋಪ ಮತ್ತಷ್ಟು ಬಲವಾಗ್ತಿದೆ. ಚೀನಾ ಮೇಲೆ ವಿಶ್ವಕ್ಕೆ ವಿಶ್ವಾಸವಿಲ್ಲದಂತಾಗಿದೆ. ಡೋನಾಲ್ಡ್ ಟ್ರಂಪ್ ಅಮೆರಿಕಾದಿಂದ ಚೀನಾದ ವುಹಾನ್ ಗೆ ಒಂದು ತನಿಖಾ ತಂಡ ಕಳುಹಿಸುವುದಾಗಿ ಘೋಷಣೆ ಮಾಡಿದ್ರು. ಆದ್ರೆ, ಚೀನಾ ಸರ್ಕಾರ ಅಮೆರಿಕಾ ತನಿಖಾ ತಂಡ ವುಹಾನ್ ಭೇಟಿಗೆ ಅವಕಾಶ ನಿರಾಕರಿಸಿದೆ....

ತಪ್ಪು ತಪ್ಪೇ.. ಚೀನಾಗೆ ಅಮೆರಿಕಾ ಎಚ್ಚರಿಕೆ..!

ಕರ್ನಾಟಕ ಟಿವಿ : ಅಮೆರಿಕಾ ಅಧ್ಯಕ್ಷ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.. ಕೊರೊನಾ ವೈರಸ್ ಸಂಬಂಧ ದಿನಕ್ಕೊಂದು ಸುಳ್ಳು ಮಾಹಿತಿ ನೀಡುತ್ತಿರುವ ಚೀನಾಗೆ ಎಚ್ಚರಿಕೆ ನೀಡಿದ್ದಾರೆ.. ವೈರಸ್ ಹುಟ್ಟಿನ ಬಗ್ಗೆ ಚೀನಾ ಹೇಳಿರುವ ಮಾಹಿತಿ ಸುಳ್ಳು. ವುಹಾನ್ ನಲ್ಲಿ ಬಾವಲಿ ಮಾರಾಟ ಮಾಡೋದೆ ಇಲ್ಲ. ಆ ಪ್ರದೇಶದಲ್ಲಿ ಬಾವಲಿಗಳೆ ಇಲ್ಲ. ವುಹಾನ್ ನಿಂದ 100...

ಚೀನಾದ 2 ಸುಳ್ಳುಗಳು ಜಗತ್ತನ್ನ ಸ್ಮಶಾನ ಮಾಡಿ ಬಿಡ್ತು.!

ಕರ್ನಾಟಕ ಟಿವಿ : ಕೊರೊನಾ ಅಲಿಯಾಸ್ ಕೊವಿಡ್ 19, ಇಡೀ ಜಗತ್ತನ್ನ ಸ್ಮಶಾನ ಮಾಡ್ತಿದೆ. ಕೊರೊನಾ ಗುಣವಾಗುವಂತಹದ್ದೆ, ಆದ್ರೆ, ಕೊರೊನಾ ಬಂದವರು ಆತಂಕದಲ್ಲಿ ನಾವು ಯಾವಾಗ ಸಾಯ್ತಿವೋ ಅಂತ ಭಯದಲ್ಲೇ ಉಸಿರು ನಿಲ್ಲಿಸ್ತಿದ್ದಾರೆ.. ಮತ್ತೆ ಕೆಲವು ಕೊರೊನಾ ಸೋಂಕಿತರು ಇದ್ಯಾವ ಸೀಮೆ ಕಾಯಿಲೆ ಅಂತ ಧೈರ್ಯವಾಗಿ ಚಿಕಿತ್ಸೆಗೆ ಸ್ಪಂದಿಸಿ ಸಾವು ಗೆದ್ದು ಮನೆಗೆ ವಾಪಸ್ಸಾಗ್ತಿದ್ದಾರೆ.....
- Advertisement -spot_img

Latest News

ಬಿಹಾರ ಎಫೆಕ್ಟ್- JDS ಫುಲ್ ಆಕ್ಟೀವ್! ಬಿಹಾರದ ಮೈತ್ರಿ ಕರ್ನಾಟಕದಲ್ಲೂ ಪ್ರಯೋಗ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ ನಂತರ ಅದರ ರಾಜಕೀಯ ಕಂಪನಗಳು ಈಗ ಕರ್ನಾಟಕಕ್ಕೂ ತಲುಪಿವೆ. ಬಿಹಾರ ರಿಸಲ್ಟ್ ಪ್ರಾದೇಶಿಕ ಪಕ್ಷಗಳಿಗೆ ಬೂಸ್ಟ್...
- Advertisement -spot_img