Thursday, May 8, 2025

chiranjeevi

Sandalwood News: ಚಿರು ಹೇಳಿಕೆಗೆ ಭಾರೀ ಟೀಕೆ. ಮೆಗಾಸ್ಟಾರ್ ಲಿಂಗ ತಾರತಮ್ಯ?

Sandalwood News: ಯಾವುದೇ ಸಿನಿಮಾ ಸೆಲಿಬ್ರಿಟಿಗಳಿರಲಿ, ಅವರು ಆಗಾಗ ವಿನಾಕಾರಣ ಸುದ್ದಿ ಆಗ್ತಾನೆ ಇರ್ತಾರೆ. ಅದರಲ್ಲೂ ಅವರು ಹಾಕುವ ಡ್ರೆಸ್ ಇರಲಿ, ಖರೀದಿಸುವ ಕಾರು, ಬೈಕ್ ಇರಲಿ ಅಥವಾ ಅವರು ಮಾತನಾಡುವ ಶೈಲಿ ಆಗಿರಲಿ ಒಂದಷ್ಟು ವಿವಾದಕ್ಕೆ ಕಾರಣರಾಗಿಬಿಡುತ್ತಾರೆ. ಮಾತಾಡಿದರೂ ತಪ್ಪು, ಮಾತಾಡದಿದ್ದರೂ ತಪ್ಪು. ಸಾರ್ವಜನಿಕ ಬದುಕಿನಲ್ಲಿರುವ ಸೆಲಿಬ್ರಿಟಿಗಳು ಅಳೆದು ತೂಗಿ ಮಾತನಾಡಿದರೆ ಅದಕ್ಕೊಂದು...

ಮೆಗಾ ಸ್ಟಾರ್​ ಸಿನಿಮಾ ರೀ ರಿಲೀಸ್​

ಇತ್ತೀಚೆಗೆ ಬ್ಲಾಕ್​ ಬಸ್ಟರ್ ಹಿಟ್​ ಆಗಿರುವ ಸಿನಿಮಾಗಳನ್ನ ರೀ ರಿಲೀಸ್​ ಮಾಡುವ ಟ್ರೆಂಡ್​ ಶುರುವಾಗಿದೆ. ರೀ ರಿಲೀಸ್​​ ಮಾಡುತ್ತಿರುವ ಸಾಲು ಸಾಲು ಸಿನಿಮಾಗಳ ನಡುವೆ ಇದೀಗ ಮತ್ತೊಂದು ಸಿನಿಮಾ ರೀ ರಿಲೀಸ್​ ಆಗ್ತಿದೆ. ಯಾವುದಪ್ಪಾ ಆ ಸಿನಿಮಾ ಅಂದ್ರಾ..! ಯಸ್​.. ಅದೇ ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ನಟನೆಯ ಬ್ಲಾಕ್​ ಬಸ್ಟರ್​ ಸಿನಿಮಾವಾದ ಇಂದ್ರ ಮರು...

Chiranjeevi: ಚಿರಂಜೀವಿ ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿ: ಚಿರಂಜೀವಿಯವರು ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಮಾರಾಟ ಮಾಡುತ್ತಿದ್ದಾರೆ ಎಂದು 2011 ರಲ್ಲಿ ಚಿರಂಜೀವಿ ವಿರುದ್ದ ನಟ ರಾಜಶೇಖರ್ ಮತ್ತು ಪತ್ನಿ ಜೀವಿತಾ ಆರೋಪ ಮಾಡಿದ್ದರು ಆ ಪ್ರಕರಣ ಇಲ್ಲಿಯವರೆಗೂ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆ ಪ್ರಕರಣಕ್ಕೆ ಈಗ ಕೋರ್ಟ್ ತೀರ್ಪು ನೀಡಿದ್ದು ಆರೋಪ ಸುಳ್ಳು ಎಂದು ಸಾಭೀತು ಪಡಿಸಿ ರಾಜ್...

ನಿಮ್ಮ ಜನ್ಮದಿನದಂದು ಸಪ್ತ ಚಿರಂಜೀವಿಗಳ ಶ್ಲೋಕ ಓದಿ..!

ಜನ್ಮದಿನದಂದು ಸಪ್ತ ಚಿರಂಜೀವಿ ಶ್ಲೋಕವನ್ನು ಓದಿ ಎಂದು ವಿದ್ವಾಂಸರು ಹೇಳುತ್ತಾರೆ. ಹುಟ್ಟಿದ ದಿನ ಹಸುವಿನ ಹಾಲು, ಬೆಲ್ಲ ಮತ್ತು ಕಪ್ಪು ಎಳ್ಳಿನ ಮಿಶ್ರಣವನ್ನು ತೆಗೆದುಕೊಂಡು ಕೆಳಗಿನ ಶ್ಲೋಕವನ್ನು ಓದಿ ಮೂರು ಬಾರಿ ಕುಡಿಯಿರಿ. ಜನ್ಮದಿನದಂದು ಸಪ್ತ ಚಿರಂಜೀವಿ ಶ್ಲೋಕವನ್ನು ಓದಿ ಎಂದು ವಿದ್ವಾಂಸರು ಹೇಳುತ್ತಾರೆ. ಜನ್ಮದಿನದಂದು ಹಸುವಿನ ಹಾಲು, ಬೆಲ್ಲ ಮತ್ತು ಕಪ್ಪು ಎಳ್ಳು ಮಿಶ್ರಣವನ್ನು...

ರಾಮ್ ಚರಣ್ ಮತ್ತು ಉಪಾಸನಾ ಫೋಟೋ ವೈರಲ್

ರಾಮ್ ಚರಣ್ ಮತ್ತು ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೆಗಾಸ್ಟಾರ್ ಸೊಸೆ ಉಪಾಸನಾ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ. ಉಪಾಸನಾ ಅವರು ರಾಮ್ ಚರಣ್ ಅವರ ಪತ್ನಿಯಷ್ಟೇ ಅಲ್ಲ, ಅಪೋಲೋ ಆಸ್ಪತ್ರೆಯ ಮುಖ್ಯಸ್ಥರ ಮೊಮ್ಮಗಳು ಕೂಡ.ಮದುವೆಯ ನಂತರ 14 ಕೆಜಿ ತೂಕ ಇಳಿಸಿಕೊಂಡಿದ್ದ ಉಪಾಸನಾ ಫುಲ್ ಫಿಟ್ ನೆಸ್ ಕಾಯ್ದುಕೊಂಡಿದ್ರು. ಹೆಲ್ದ್ ಟಿಪ್ಸ್ ನೀಡುತ್ತಾ ಸಾಮಾಜಿಕ ಜಾಲತಾಣಗಳ...

ಪ್ರಶಾಂತ್ ನೀಲ್ ಹಾಗೂ ರಾಮ್ ಚರಣ್ ಚಿತ್ರಕ್ಕೆ ‘ಫ್ರಾಂಚೈಸ್’ ಎಂಬ ಟೈಟಲ್.

ಕೆ,ಜಿ,ಎಫ್ ಚಾಪ್ಟರ್ -1 ಸಿನಿಮಾದ ಬಹುದೊಡ್ಡ ಸಕ್ಸೆಸ್ ನ ನಂತರ, ಪ್ರಶಾಂತ್ ನೀಲ್ ಅವರೊಟ್ಟಿಗೆ ಸಿನಿಮಾ ಮಾಡಲು ಅನೇಕ ಸ್ಟಾರ್ ಗಳು ಬೇಡಿಕೆ ಇಟ್ಟಿದ್ದರು. ಆದರೆ ಯಾರೊಂದಿಗೂ ಅವರು ಸಿನಿಮಾ ಮಾಡುವುದು ಖಚಿತವಾಗಿರಲಿಲ್ಲ. ನಂತರ ಕೆ,ಜಿ,ಎಫ್ ಚಾಪ್ಟರ್ -2 ಕೆಲಸಗಳೆಲ್ಲ ಮುಗಿಸಿ, ರಿಲೀಸ್ ದಿನಾಂಕವನ್ನು ಅಂತಿಮ ಗೊಳಿಸಿದ್ದ ನೀಲ್, ಡಾರ್ಲಿಂಗ್ ಪ್ರಭಾಸ್ ಜೊತೆ 'ಸಲಾರ್'...
- Advertisement -spot_img

Latest News

ಭಾರತಿಯ ಸೈನಿಕರ ಸಲುವಾಗಿ ವಿಶೇಷ ಪೂಜೆ ಸಲ್ಲಿಸಿದ ರಾಯಣ್ಣ ಅಭಿಮಾನಿಗಳು

Hubli News: ಹುಬ್ಬಳ್ಳಿ: ನಿನ್ನೆ ತಡರಾತ್ರಿ ಪಾಕಿಸ್ತಾನದ ಮೇಲೆ ದಾಳಿ ಮಾಡುವುದರ ಮೂಲಕ ಆಫರೇಷನ್ ಸಿಂಧೂರ ಆರಂಭವಾಗಿದ್ದು, ನಮ್ಮ ಭಾರತಿಯ ಸೈನಿಕರ ಆರೋಗ್ಯವಾಗಿ ಇರಲಿ, ಕ್ಷೇಮವಾಗಿ...
- Advertisement -spot_img