Friday, February 13, 2026

Chitrakoota

ಕಲಿಯುಗದ ಅಮೃತ ನಮ್ಮ ಆಯುರ್ವೇದ: ದಾರಿದೀಪ ವಿಶೇಷ ಸಂದರ್ಶನ

Special Story: ಕರ್ನಾಟಕ ಟಿವಿಯ ವಿಶೇಷ ಕಾರ್ಯಕ್ರಮವಾದ ದಾರಿದೀಪದಲ್ಲಿ ಪ್ರಕೃತಿ ಚಿಕಿತ್ಸಾಲಯದ ಆಯುರ್ವೇದ ವೈದ್ಯ ಡಾ.ರಾಜೇಶ್ ಅವರ ಸಂದರ್ಶನ ಮಾಡಲಾಗಿದೆ. https://youtu.be/SkuMKuroDfE ನಾವು ಜೀವಿಸುತ್ತಿರುವ ಜೀವನ ಶೈಲಿ ತಪ್ಪಾಗಿದ್ದು, ಇದರಿಂದ ಹೊರಬಂದು, ಆರೋಗ್ಯಕರವಾಗಿ ಜೀವಿಸಬೇಕು ಅಂದ್ರೆ, ನೀವು ಆಯುರ್ವೇದ ಜೀವನಶೈಲಿಯನ್ನೇ ಅನುಸರಿಸಬೇಕು ಅಂತಾರೆ ವೈದ್ಯರು. ಆಯುರ್ವೇದ ಅಂದ್ರೆ ಬರೀ ಒಂದು ಔಷಧೀಯ ಪದ್ಧತಿ ಅಲ್ಲ. ಇದು ಜೀವಿಸುವ ಜೀವನಶೈಲಿ....
- Advertisement -spot_img

Latest News

ಚೀನಾದಲ್ಲಿ ಇಂಗ್ಲಿಷ್ ತುಂಬಾ ಕಮ್ಮಿ, ಇದಿಲ್ಲ ಅಂದ್ರೆ ಸರಿಯಾಗಿ ಏಟು ಬೀಳುತ್ತೆ!: Saahil Podcast

Web News: ಖ್ಯಾತ ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರು ಚೀನಾಗೆ ಹೋಗಿ, ಅದೆಷ್ಟು ಕಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ. https://youtu.be/FmrZc1CFxR4 ಏಕೆಂದರೆ ಯಾರೇ ಆಗಲಿ, ಮಧ್ಯಮ...
- Advertisement -spot_img