Saturday, October 25, 2025

Circle Inspector MB Naveen Kumar

Nandi Hillsನಲ್ಲಿ ರೋಪ್ ವೇ ನಿರ್ಮಾಣ,ರೈತರ ಜಮೀನು ಒತ್ತುವರಿ..!

ದೊಡ್ಡಬಳ್ಳಾಪುರ : ನಂದಿಬೆಟ್ಟಕ್ಕೆ ರೋಪ್ ವೇ (Rope Way to Nandibetta) ನಿರ್ಮಾಣ ಮಾಡುವ ಹಂತದಲ್ಲಿ ನಂದಿ ಬೆಟ್ಟದಲ್ಲಿ ಪಾರ್ಕಿಂಗ್ (Parking) ನಿರ್ಮಾಣಕ್ಕೆ ದೊಡ್ಡಬಳ್ಳಾಪುರ ರೈತರ ಭೂಮಿಯನ್ನು ಒತ್ತುವರಿಯಾಗಿದ್ದು ರೈತ‌ ಸಂಘದಿಂದ ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲ್ಲೂಕಿನ ಹೆಗ್ಗಡಿಹಳ್ಳಿಯ ರೈತ  ಮುನಿನಾರಾಯಣಪ್ಪ (Farmer Muninarayanappa) ತನ್ನ ಭೂಮಿ ಯಲ್ಲಿ ನಂದಿಬೆಟ್ಟದ ರೋಪ್ ವೇ ನಿರ್ಮಾಣಕ್ಕೆ...
- Advertisement -spot_img

Latest News

ಮೈಮುಲ್ ಅಧ್ಯಕ್ಷರಾಗಿ ಕೆ. ಈರೇಗೌಡ : ಎಚ್.ಡಿ. ಕೋಟೆಗೆ ಮೊದಲ ಬಾರಿ ಗೌರವ!

ಮೈಮುಲ್‌ — ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಇದರ ನೂತನ ಅಧ್ಯಕ್ಷರಾಗಿ ಕೆ. ಈರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದರೊಂದಿಗೆ, ಈ...
- Advertisement -spot_img