special news
ಹಲವಾರು ಕುಟುಂಬಗಳು ಬೀದಿ ಪಕ್ಕದಲ್ಲಿ ವ್ಯಾಪಾರದಿಂದಾಗಿ ಎಷ್ಟೋ ವಿದ್ಯಾವಂತರು ಅವಿದ್ಯಾವಂತರು ತಮ್ಮ ಸ್ವಂತ ಉದ್ಯೋಗದಿಂದ ಯಾgವ ನೌಕರಿ ಮೇಲೆ ಅವಲಂಬಿತರಾಗದೆ ತಮ್ಮ ಸ್ವಂತ ಕಾಲ ಮೇಲೆ ನಿಂತುಕೊಂಡು ನೆಮ್ಮದಿಯ ಜೀವನ ನಡೆಸುತಿದ್ದರೆ. ಆದರೆ ಅವರಿಗೂ ಒಮ್ಮೆಮ್ಮೆ ಬಿರುಗಾಳಿ ಬೀಸುತ್ತದೆ. ಅದು ಹೇಗೆ ಎಂದರೆ ಬೀದಿ ಪಕ್ಕದಲ್ಲಿ ವ್ಯಾಪರ ಮಾಡುತಿದ್ದೀರಿ ಇದರಂದ ಗೀರಾಕಿಗಳು ಸಿಕ್ಕ...
ಬಿಜೆಪಿಯ ಪರಮ ಆಪ್ತ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರು ಇತ್ತೀಚಿಗೆ ಸಿದ್ದರಾಮಯ್ಯನವರ ಜೊತೆ ಕಾಣಿಸುತ್ತಿಲ್ಲ .ಹಿಂದೆ ಆಡಳಿತ ನಡೆಸಿದ ಬದಾಮಿಯನ್ನು ಬಿಟ್ಟು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಸಮಾವೇಶದಲ್ಲಿ ಹೇಳೀದಂದಿನಿಂದ ಜಮೀರ್ ಅಹ್ಮದ್ ಸಿದ್ದು ಜೊತೆ ಕಾಣಿಸುತ್ತಿಲ್ಲ .ಸಮಾವೇಶದಲ್ಲಿಯೂ ಜಮೀರ್ ಭಾಗಿಯಾಗಿರಲಿಲ್ಲ. ಕೋಲಾರದಲ್ಲಿ ಮುಸ್ಲಿಂ ಮತಗಳು...
ಬೆಂಗಳೂರು ನಗರಕ್ಕೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಸೂಕ್ತ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ...