Tuesday, May 5, 2026

Congress MLA Shivaram Hebbar

‘ಅನರ್ಹತೆ ಭೀತಿ ನಮಗಿಲ್ಲ- ಯುದ್ಧಕ್ಕೆ ಇಳಿದಿದ್ದೀವಿ, ಎಲ್ಲವನ್ನೂ ಎದುರಿಸ್ತೀವಿ’- ಅತೃಪ್ತ ಶಾಸಕ ಹೆಬ್ಬಾರ್

ಉತ್ತರ ಕನ್ನಡ: ರಾಜ್ಯಬಿಟ್ಟು ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಕಾರಣವಾಗಿರೋ ಅತೃಪ್ತರು ತಾವು ಯಾವುದಕ್ಕೂ ಬಗ್ಗೋದಿಲ್ಲ ಅನ್ನೋ ಸಂದೇಶವನ್ನು ಕಾಂಗ್ರೆಸ್- ಜೆಡಿಎಸ್ ಪಕ್ಷಕ್ಕೆ ರವಾನಿಸಿದ್ದಾರೆ. ನಾವೆಲ್ಲಾ ಒಟ್ಟಾಗಿದ್ದು, ನಮಗೆ ಅನರ್ಹತೆ ಭೀತಿ ಇಲ್ಲ, ಯುದ್ಧಕ್ಕೆ ಇಳಿದಿದ್ದಾಗಿದೆ ಎಲ್ಲವನ್ನೂ ಎದುರಿಸುತ್ತೇವೆ ಅಂತ ಅತೃಪ್ತ ಶಾಸಕ ಶಿವರಾಂ ಹೆಬ್ಬಾರ್ ಹೇಳಿದ್ದಾರೆ. ವೈಯಕ್ತಿಕ ಕೆಲಸದ ನಿಮಿತ್ತ ಪುಣೆಯಿಂದ ತಮ್ಮ ಕ್ಷೇತ್ರಕ್ಕೆ ಬಂದಿದ್ದ...
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img