Thursday, July 31, 2025

Congress

Interview: ಕಣ್ಮುಂದೆನೇ ಜೀವಗಳು ಹೋಗ್ತಿತ್ತು! ಬದುಕು ಸಾವಿನ ಮಧ್ಯೆ ಹೋರಾಟ: ಡಾ.ಲಾವಣ್ಯ

Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ“ಂಡಿದ್ದಾರೆ. https://youtu.be/ULsSYd4JUvU ನನ್ನರಸಿ ರಾಧೆ ಸಿರಿಯಲ್‌ನಲ್ಲಿ ಲಾವಣ್ಯಾಗೆ ಅಭಿಯಸಲು ಫಸ್ಟ್ ಚಾನ್ಸ್ ಸಿಕ್ಕಿತ್ತು. ಸಿಕ್ಕ ಅವಕಾಶ ಬಿಡಬಾರದು ಅಂತಾ ಲಾವಣ್ಯಾ ಆ ಸಿರಿಯಲ್‌ನಲ್ಲಿ ತಾನು ಕ್ಯಾಮೆರಾ ಎದುರಿಸಬಲ್ಲೆ ಅನ್ನೋದನ್ನ ತೋರಿಸಿಕ``ಟ್ಟರು. ಹೀಗೆ ಆ ಕಡೆ ವೈದ್ಯೆಯ...

Interview: ಇಬ್ರಿಗೂ ಕಂಡ್ ಕಂಡೋರ ಹಲ್ಲು ಕೀಳೋದೇ ಕೆಲಸ: ನಟಿ ಡಾ.ಲಾವಣ್ಯಾ

Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ``ಂಡಿದ್ದಾರೆ. https://youtu.be/Nw2423CfOGY ಕಾಣೋಕ್ಕೆ ಚಿಕ್ಕ ಹುಡುಗಿಯಂತಿರೋ ಲಾವಣ್ಯಾ ಮದುವೆ ಆಗ್ತಿದ್ದಾರೆ ಅಂತಾ ಹೇಳಿದಾಗ, ಸಿರಿಯಲ್‌ ಸೆಟ್‌ನಲ್ಲಿ ಯಾರಿಗೂ ನಂಬಿಕೆಯೇ ಬರಲಿಲ್ವಂತೆ. ಆದರೆ ಸಿರಿಯಲ್ ನಡೆಯುತ್ತಿರುವಾಗಲೇ, ಪ್ರೀತಿ ಇತ್ತು. ಆಮೇಲೆ ಗಡಿಬಿಡಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿ, ಮದುವೆ...

Sandalwood: ಮಹತಿಯ ಕ್ರಶ್ ಯಾರು ಗೊತ್ತಾ? ನಾಚಿ ನೀರಾಗಿದ್ದು ಯಾಕೆ?

Sandalwood: ನಟಿ ಮಹತಿ ಭಟ್ ತಮ್ಮ ನಟನಾ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕ್ರಶ್ ಬಗ್ಗೆಯೂ ಹೇಳಿದ್ದಾರೆ. ಹಾಗಾದ್ರೆ ಮಹತಿಯ ಕ್ರಶ್ ಯಾರು ಅಂತಾ ಅವರ ಬಾಯಲ್ಲೇ ಕೇಳಿ. https://youtu.be/6P0yFgG_ZMI ಮಹತಿ ಸದ್ಯ ಎಂಜಿನಿಯರಿಂಗ್ ಓದುತ್ತಿದ್ದು, ಅಲ್ಲೂ ಕೂಡ ಶಿಕ್ಷಕ ವೃಂದದವರು ಮಹತಿಯ ಅಭಿನಯ ಮತ್ತು ಓದು ಎರಡನ್ನೂ ನೋಡಿ ಖುಷಿ ಪಡುತ್ತಿದ್ದಾರಂತೆ....

ರಾಜ್ಯದ ಆಡಳಿತ ನಡೆಯುತ್ತಿರುವುದು ವಿಧಾನಸೌಧದಿಂದಲ್ಲ, ಕಾಂಗ್ರೆಸ್ ಹೈಕಮಾಂಡ್ ನಿವಾಸದಿಂದ: ವಿಜಯೇಂದ್ರ

Political News: ಕಾಂಗ್ರೆಸ್ ಉಸ್ತುವಾರಿ ಸೂರ್ಜೇವಾಲಾ ಪದೇ ಪದೇ ಕರ್ನಾಟಕಕ್ಕೆ ಬರುತ್ತಿದ್ದು, ಬಿಜೆಪಿಗರು ಈ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು,  ಕರ್ನಾಟಕದ ಆಡಳಿತ ನಡೆಯುತ್ತಿರುವುದು ವಿಧಾನಸೌಧದಿಂದಲ್ಲ, ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ನಿವಾಸದಿಂದ ಎಂಬುದು ಇದೀಗ ಸ್ಪಷ್ಟವಾಗಿದೆ' ಎಂದಿದ್ದಾರೆ. ಅಲ್ಲದೇ, ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರ ಆದೇಶ ಪಡೆದು...

Sandalwood: ಸಾಕಪ್ಪಾ ಸಾಕು ಅನಿಸುತ್ತೆ! ಮಹತಿ WHAT NEXT?

Sandalwood: ತೀರ್ಥಹಳ್ಳಿಯ ಕೋಣಂದೂರು ಎಂಬಲ್ಲಿನ ಹುಡುಗಿ ಮಹತಿ. ಡ್ರಾಮಾ ಜೂನಿಯರ್ಸ್ ಮೂಲಕ ಎಲ್ಲರ ಮನಗೆದ್ದಿದ್ದ ಈ ಚಿಕ್ಕ ಕೂಸು, ಇದೀಗ ರೇಣುಕಾ ಯಲ್ಲಮ್ಮ ಸಿರಿಯಲ್‌ನಲ್ಲಿ ಮುಖ್ಯ ಪಾತ್ರಧಾರಿ ರೇಣುಕೆಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಹತಿ ತಮ್ಮ ಸಿನಿಪಯಣದ ಬಗ್ಗೆ ಹಲವು ಮಾಹಿತಿ ಹಂಚಿಕ``ಂಡಿದ್ದಾರೆ. https://youtu.be/dvJ4XwpyfFY ಮಹತಿಯ ತಾಯಿ ತೆಲುಗು ಮಾತೃಭಾಷಿ ಮತ್ತು ಅಪ್ಪ ಕನ್ನಡಿಗರು. ಹಾಗಾಗಿ ಮಹತಿಗೆ...

ಮಹತಿ ಸೀಕ್ರೆಟ್ ಏನು? ನಾನು ತುಂಬಾ ಲಕ್ಕಿ ಅಂತಾರೆ ಈ ರೇಣುಕೆ ಪಾತ್ರಧಾರಿ

Sandalwood: ರೇಣುಕೆ ಪಾತ್ರಧಾರಿ ಮಹತಿ ಸಂದರ್ಶನದಲ್ಲಿ ಮಾತನಾಡಿದ್ದು, ಓದುವುದರಲ್ಲೂ ಈಕೆ ಜಾಣೆಯಂತೆ. ಎಲ್ಲರಿಗೂ ಕಬ್ಬಿಣದ ಕಡಲೆಕಾಯಿಯಾಗಿರುವ ಗಣಿತ, ಈಕೆಗೆ ಕಷ್ಟವೇ ಅನ್ನಿಸಿರಲಿಲ್ಲವಂತೆ. https://youtu.be/fBmM4R7OptE ಮಹತಿ 10ನೇ ತರಗತಿಯಲ್ಲಿ ಮತ್ತು ಪಿಯುಸಿಯಲ್ಲಿಯೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅಲ್ಲದೇ, ಎಂಜಿನಿಯರಿಂಗ್‌ನಲ್ಲೂ ಮಹತಿ ಗಣಿತದಲ್ಲಿ ಉತ್ತಮ ಅಂಕದ``ಂದಿಗೆ ಉತ್ತೀರ್ಣರಾಗಿದ್ದಾರೆ. ಅವರ ಶಿಕ್ಷಕಿಯೇ ನಿಜಕ್ಕೂ ನೀನು ಮ್ಯಾಚ್ಸ್‌ನಲ್‌ಲಿ ಇಷ್ಟು ಅಂಕ...

ರೇಣುಕೆ ಪಾತ್ರಕ್ಕಾಗಿ ಕುದುರೆ ಓಡಿಸೋದು & ಕತ್ತಿ ವರಸೆ ಕಲಿತೆ: ನಟಿ ಮಹತಿ ಭಟ್

Sandalwood: ನಟಿ ಮಹತಿ ಭಟ್ ಗಟ್ಟಿಮೇಳ ಸಿರಿಯಲ್ ಬಳಿಕ ಉಧೋ ಉಧೋ ರೇಣುಕಾಾ ಯಲ್ಲಮ್ಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಾದ ರೇಣುಕೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕೆ ಆಯ್ಕೆಯಾಗಲು ಮಹತಿ ಏನೇನು ಕಲಿತಿದ್ದಾರೆ ಅನ್ನೋ ಬಗ್ಗೆ ಅವರೇ ಹೇಳಿದ್ದಾರೆ. https://youtu.be/v9C4p27oJvk ಸಿಇಟಿ ಪರೀಕ್ಷೆ ನಡೆಯುತ್ತಿರಬೇಕಾದರೆ, ರೇಣುಕಾ ಪಾತ್ರಕ್ಕಾಗಿ ಅವಕಾಶ ಬಂದಿತ್ತು. ಆಗ ಮಹತಿಗೆ ಆ ರೋಲ್ ಮಾಡಕ್ಕೆ ಆಗತ್ತಾ...

Sandalwood: ಆ್ಯಂಕರ್ ಪ್ರಶ್ನೆಗೆ ಭಯಗೊಂಡ ನಟಿ ಮಹತಿ ಭಟ್

Sandalwood: ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹತಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದು, ನವರಸಗಳ ಅಭಿನಯ ಮಾಡಿಸಿದ್ದಾರೆ. ಅಲ್ಲದೇ ಮಹತಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗೆ ಭಯವಾದ ಮಹತಿ, ಏನ್ರೀ ಹಿಂಗೆಲ್ಲಾ ಕೇಳ್ತಿದೀರಾ.. ನನಗೆ ಭಯವಾಗತ್ತೆ ಅಂದಿದ್ದಾರೆ. ಹಾಗಾದ್ರೆ ಮಹತಿಗೆ ನಮ್ಮ ಆ್ಯಂಕರ್ ಅಂಥಾದ್ದೇನು ಕೇಳಿದ್ರು ಅಂತಾ ನೀವೇ ನೋಡಿ. https://youtu.be/hYzHCDOhvG0 ಮಹತಿಗೆ ನಿಮಗೆ ಯಾವ...

ಕಡಿಮೆ ಖರ್ಚಿನಲ್ಲಿ ವಿದೇಶದಲ್ಲಿ MBBS ನಿಮ್ಮ ಕನಸು Doctor Dreams ನಿಂದ ನನಸು

Education Knowledge: ನಿಮಗೇನಾದರೂ ಅಥವಾ ನಿಮ್ಮ ಮಕ್ಕಳಿಗೇನಾದರೂ ವೈದ್ಯರಾಗುವ ಕನಸಿದೆಯೇ..? ವಿದೇಶದಲ್ಲಿ ಮೆಡಿಕಲ್ ಓದಬೇಕೆಂಬ ಆಸೆ ಇದೆಯೇ..? ಹಾಗಾದ್ರೆ ನಿಮಗೆ ಇಲ್ಲಿ ಉತ್ತಮ ಅವಕಾಶವಿದೆ. ಡಾಕ್ಟರ್ ಡ್ರೀಮ್ಸ್ ಅನ್ನೋ ಸಂಸ್ಥೆ ಕಡಿಮೆ ಖರ್ಚಿನಲ್ಲ್ ವಿದೇಶದಲ್ಲಿ ಮೆಡಿಕಲ್ ಮಾಡುವ ಅವಕಾಶ ನೀಡುತ್ತಿದ್ದು, ಇದರ ಪ್ರ``ಸೆಸ್ ಹೇಗಿರತ್ತೆ ಅಂತಾ ನೀವೇ ಕೇಳಿ. https://youtu.be/Vxj2q9nBsV8 ಡಾಕ್ಟರ್ ಡ್ರೀಮ್ಸ್ ಸಂಸ್ಥೆಯ ಸಂಸ್ಥಾಪಕರಾಗಿರುವ ಮಹಮ್ಮದ್...

FREE ಮೆಡಿಕಲ್ ಸೀಟ್, ಸಕ್ಸಸ್ ಫಾರ್ಮುಲಾ LONG TERM NEET

Education Knowledge: ನನ್ನ ಮಗನಿಗೆ ಅಥವಾ ಮಗಳಿಗೆ ಡಾಕ್ಟರ್ ಆಗೋ ಆಸೆ ಇದೆ. ಆದ್ರೆ ಮೆಡಿಕಲ್ ಕಲಿಸೋಕ್ಕೆ ಕೋಟಿ ಕೋಟಿ ಬೇಕು. ಅದಕ್ಕೆ ಆ ಆಸೆಯನ್ನೇ ಬಿಟ್ಟಿದ್ದಾಳೆ ಅನ್ನೋ ಅಪ್ಪ- ಅಮ್ಮನ್ನ ನೀವು ನೋಡಿರುತ್ತೀರಿ. ಅವರ ಮಾತಿನಲ್ಲೇ ಅವರೆಷ್ಟು ಬೇಸರವಾಗಿದ್ದಾರೆ ಅಂತಾ ತಿಳಿಯುತ್ತೆ. ಆದರೆ ಈಗ ಯಾರಿಗಾದರೂ ಮೆಡಿಕಲ್ ಕಲಿಯೋ ಆಸೆ ಇದ್ದಲ್ಲಿ, ನಿಮಗೆ...
- Advertisement -spot_img

Latest News

ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – 3 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!

ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ...
- Advertisement -spot_img