Wednesday, July 9, 2025

consuming

ತಲೆನೋವಿನಿಂದ ಹಿಡಿದು ಮಧುಮೇಹದ ವರೆಗೂ..ಇಂಗು ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯೇ..?

ನೀವು ಇಂಗುವನ್ನು ಬಿಸಿ ನೀರಿಗೆ ಬೆರಸಿ ಕುಡಿದರೆ ಎಷ್ಟೋ ರೀತಿಯ ಔಷಧಿ ಗುಣಗಳನ್ನು ಹೊಂದಬಹುದು ,ಬಿಸಿ ನೀರಿನಲ್ಲಿ ಚಿಟಿಕೆ ಇಂಗು ಸೇರಿಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಪೋಷಕಾಹಾರ ತಜ್ಞರು ವಿವರಿಸಿದ್ದಾರೆ. ತಲೆನೋವಿನಿಂದ ಉಪಶಮನ: ಇಂಗುವುನಲ್ಲಿ ಉರಿಯೂತದ ಗುಣಲಕ್ಷಣಗಳಿಂದಾಗಿ ತಲೆನೋವಿಗೆ ಉತ್ತಮ ಪರಿಹಾರವಾಗಿದೆ. ಇದು ರಕ್ತನಾಳಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ತೂಕವನ್ನು ಕಡಿಮೆ ಮಾಡುತ್ತದೆ: ಇಂಗು...

ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಪರಿವರ್ಥನೆ ಯಾಗುತ್ತದೆಯ …?

Health tips: ಪ್ರತಿಯೊಂದು ಆಹಾರಕ್ಕೂ ಸಪರೇಟ್ ಆಗಿ ಡೈ ಜೆಷನ್ ಪ್ರೊಸಸ್ ಎನ್ನುವುದು ಇರುತ್ತದೆ ,ಫುಡ್ ತಿನ್ನುವಾಗ ಯಾವ ಫುಡ್ ಅನ್ನು ಕಂಬೈನ್ ಮಾಡಬಾರದು ಎಂದು ಮೊದಲು ತಿಳಿದುಕೊಳ್ಳಬೇಕು .ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಯಾವುದಾದರೊಂದು ಕಾಯಿಲೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅಲರ್ಜಿ, ತುರಿಕೆ, ಕುರು, ಬಾವು, ವಾತ, ಕರುಳು ಬೇನೆ ಕಾಡುತ್ತದೆ .ಇವು ಯಾವುದೇ...
- Advertisement -spot_img

Latest News

ಬಿ.ಕೆ.ಹರಿಪ್ರಸಾದ್ ತೃತೀಯ ಲಿಂಗಿ, ಮಹಿಳೆಯರ ಬಳಿ ಕ್ಷಮೆ ಕೇಳಬೇಕು: ವಿಜಯೇಂದ್ರ ಆಗ್ರಹ: ಕಾರಣವೇನು..?

Political News: ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಬಿ.ಕೆ.ಹರಿಪ್ರಸಾದ್ ಬಿಜೆಪಿ ರಾಷ್ಟ್ರಾಧ್ಯಕ್ಷರನ್ನು ಆಯ್ಕೆ ಮಾಡಲು ಅರ್ಧನಾರೇಶ್ವರರನ್ನು ಹುಡುಕಲಿ ಎಂದು ವ್ಯಂಗ್ಯವಾಡಿದ್ದಾರೆ. ಈ ವ್ಯಂಗ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ...
- Advertisement -spot_img