Sunday, September 8, 2024

covid 19 vaccine

ಜಿಲ್ಲೆಗಳಲ್ಲಿ ಹೆಚ್ಚಾದ ಕೋವಿಡ್ -19 ಮರಣ ಪ್ರಮಾಣ..!

www.karnatakatv.net: ದೇಶಾದ್ಯಂತ ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿದ್ರು ಆದ್ರೆ ಈಗ ಕೊಂಚ ಕೊರೊನಾ ಸಂಖ್ಯೆ ಕಡಿಮೆಯಾಗಿದ್ದು, ಆದರೆ 20 ಜಿಲ್ಲೆಗಳಲ್ಲಿ ಮಾತ್ರ ಮರಣ ಪ್ರಮಾಣವು ಹೆಚ್ಚಾಗಿಯೇ ಇದೆ. ಹೌದು, ಕೊರೊನಾ ಸಂಖ್ಯೆ ಈಗ ಕಡಿಮೆಯಾಗಿದ್ದು, ಶುರುವಿನಿಂದ ಸಾವಿನ ದರವನ್ನು ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿತ್ತು.  ಹಾಗೇ ಕೋವಿಡ್ 19 ವಾರ್ ರೂಮ್ ನೀಡಿರುವ...

ಡೆಲ್ಟಾ ವಿರುದ್ಧ ಲಸಿಕೆಗಳು ಪರಿಣಾಮಕಾರಿ ; ಯುಕೆ ಅಧ್ಯಯನ

www.karnatakatv.net : ಫಿಜರ್ ಇಂಕ್ ಮತ್ತು ಬಯೋಂಟೆಕ್ ಎಸ್ ಎನ್ ಎ ಲಸಿಕೆ ಪೂರ್ಣ ವ್ಯಾಕ್ಸಿನೇಷನ್ ನಂತರ ಮೊದಲ 90 ದಿನಗಳಲ್ಲಿ ಪರಿಣಾಮಕಾರಿತ್ವವನ್ನು ಕಳೆದುಕೊಂಡಿತು, ಆದರೂ ಅಸ್ಟ್ರಾಜೆನೆಕಾ ಪಿಎಲ್ ಸಿ ಮಾಡಿದ ಕೋವಿಡ್ ಇನ್ನೂ ಹೆಚ್ಚಿನ ಕೋವಿಡ್ ಸೋಂಕುಗಳಿಂದ ದೂರವಿತ್ತು ಲಸಿಕೆ ಹಾಕಿದ ಜನರು ಡೆಲ್ಟಾದಿಂದ ಸೋಂಕಿಗೆ ಒಳಗಾದಾಗ, ಅವರ ದೇಹದಲ್ಲಿ ಅದೇ ರೀತಿಯ...

ಮಕ್ಕಳಿಗೂ ಲಸಿಕೆ ಹಾಕುವ ಸಾಧ್ಯತೆಗಳಿವೆ

www.karnatakatv.net : ಮಕ್ಕಳಿಗೂ ಕೊವಿಡ್ ಲಸಿಕೆ ಹಾಕುವ ಸಾಧ್ಯತೆಗಳು ಇದ್ದು, ಕೊವಿಡ್-19 ಲಸಿಕೆಯ ಅರ್ಹತೆಯನ್ನು ಪರಿಶಿಲಿಸಿ ಯಾವ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ಹಾಕಬೇಕು ಎಂಬುದು ಚರ್ಚೆಯಾಗುತ್ತಾಇದೆ ಹಾಗೇ  ಲಸಿಕೆಯ ಪಟ್ಟಿಯಲ್ಲಿ ಮಕ್ಕಳ ಹಾಗೂ ಪೋಷಕರ ಸ್ವ ವಿವರವನ್ನು ಹಾಕಲಾಗುತ್ತದೆ. 12 ರಿಂದ 18, 5 ರಿಂದ 12 ವಯಸ್ಸಿನ ಮಕ್ಕಳಿಗೆ ವಾಕ್ಸಿನ್ ಇನ್ನು...

ಆಕ್ಸ್​ಫರ್ಡ್​ ವಿವಿ ಕೋವಿಡ್​ ಲಸಿಕೆ ತಯಾರಿಕೆಗೆ ತಾತ್ಕಾಲಿಕ ತಡೆ

ಕರೊನಾ ಲಸಿಕೆ ವಿಚಾರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಆಕ್ಸ್​ಫರ್ಡ್​ ವಿವಿ ಕೋವಿಡ್​ ವ್ಯಾಕ್ಸಿನ್​ ತಯಾರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ.ಯುನೈಟೆಡ್​ ಕಿಂಗ್​ಡಮ್​ನಲ್ಲಿ ಕರೊನಾ ವ್ಯಾಕ್ಸಿನ್​ ಹಾಕಿಸಿಕೊಂಡ ವ್ಯಕ್ತಿಗೆ ಅಡ್ಡಪರಿಣಾಮ ಉಂಟಾದ್ದರಿಂದ ಲಸಿಕೆ ತಯಾರಿಕೆ ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ. ಆಕ್ಸ್‌ಫರ್ಡ್‌ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ AZD1222 ಹೆಸರಿನ ಲಸಿಕೆ ಪ್ರಯೋಗ ವಿಶ್ವದ ಹಲವೆಡೆ ನಡೆಯುತ್ತಿದೆ....
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img