ಉದ್ಯಮಿಗಳು ತಮ್ಮ ದುಡಿಮೆಯ ಚಿಕ್ಕ ಮೊತ್ತವನ್ನು ದಾನ ಮಾಡುವುದು ಸಾಮಾನ್ಯ. ಭಾರೀ ತೆರಿಗೆಯಿಂದ ತಪ್ಪಿಸಿಕೊಳ್ಳಲು ದಾನದ ದಾರಿ ಹಿಡಿಯುತ್ತಾರೆ. ಆದರೆ ಬಡವನೊಬ್ಬ, ತನ್ನ ಅಲ್ಪ ದುಡಿಮೆಯಲ್ಲಿ ಸಹಾಯ ಹಸ್ತ ಚಾಚಿದ್ದಾನೆ. ಅಷ್ಟೇನು ಸ್ಥಿತಿವಂತನೂ ಅಲ್ಲ.. ಪಿತ್ರಾರ್ಜಿತ ಆಸ್ತಿಯೂ ಅವರಿಗಿಲ್ಲ. ಆದರೂ ಕೂಡಿಟ್ಟ ಸ್ವಲ್ಪ ಹಣದಲ್ಲೇ, ತಮ್ಮೂರಿನ 11 ಬಡ ಮಕ್ಕಳಿಗೆ ಸೈಕಲ್ ಕೊಡಿಸಿ, ಎಲ್ಲರ...
ಹಬ್ಬದ ಸಂಭ್ರಮದ ನಡುವೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಇದೇ ಶೈಕ್ಷಣಿಕ ಸಾಲಿನಿಂದಲೇ ಪಾಸ್ ಮಾರ್ಕ್ಗಳಲ್ಲಿ ಪ್ರಮುಖ ಬದಲಾವಣೆ...