Saturday, April 20, 2024

D k shivakumar news updates

ಡಿಕೆಶಿಗೆ ಜಾಮೀನು, ಆದ್ರೆ ಮತ್ತೆ ಬಂಧನದ ಭೀತಿ..!

ದೆಹಲಿ ನಿವಾಸದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ದೆಹಲಿ ಹೈಕೋರ್ಟ್, ಡಿಕೆ ಶಿವಕುಮಾರ್ ಅವರ ಅನಾರೋಗ್ಯ ಗಮನದಲ್ಲಿಟ್ಟುಕೊಂಡು 3 ಷರತ್ತುಗಳ ಜಾಮೀನು ನೀಡಿದೆ. ಡಿಕೆ ಶಿವಕುಮಾರ್ ಅವರು ತಮ್ಮ ಪಾಸ್ ಪೋರ್ಟ್...

ಶಾಗೆ ಶಾಕ್ ಕೊಡಲು ಜೈಲಿನಲ್ಲಿ ಡಿಕೆಶಿ ಮಾಸ್ಟರ್ ಪ್ಲಾನ್

ತಿಹಾರ್​ ಜೈಲು ಸೇರಿದ್ಮೇಲೆ ಹೆಚ್ಚಾಯ್ತು ಡಿಕೆಶಿ ಶಕ್ತಿ.. ಕನಕಪುರದ ಬಂಡೆ ಹೆಣೆದಿದ್ದಾರೆ ರಣತಂತ್ರ.. ಅಂದುಕೊಂಡಂತೆ ಆದ್ರೆ ಅಮಿತ್ ಶಾಗೆ ಬಿಗ್ ಶಾಕ್ ಗ್ಯಾರಂಟಿ..  ಯಸ್​.. ಕನಕಪುರದ ಬಂಡೆ ಡಿಕೆಶಿಯನ್ನ ಇಡಿ ಅಧಿಕಾರಿಗಳು ಫುಲ್ ಲಾಕ್ ಮಾಡಿದ್ದಾರೆ.. ತಿಹಾರ್​ ಜೈಲಿನಲ್ಲಿ ಕ ಬಿ ಎಣಿಸುವಂತೆ ಮಾಡಿದ್ದಾರೆ.. ಆದ್ರೂ ಬಂಡೆಯಂತಹ ಡಿಕೆಶಿ ಈಗಲೂ ಜಗ್ಗಿಲ್ಲ.. ಜೈಲಿನಿಂದ ಬಂದ್ಮೇಲೆ ಏನ್ಮಾಡಬೇಕು.....

ಬ್ರೇಕಿಂಗ್ ನ್ಯೂಸ್ : ಡಿಕೆಶಿಗೆ ಬಿಗ್ ಶಾಕ್ – ಇಂದು ಸಿಕ್ಕಿಲ್ಲ ಬೇಲ್

ಕರ್ನಾಟಕ ಟಿವಿ : ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಕಸ್ಟಡಿಯಲ್ಲಿರುವ ಡಿಕೆಶಿ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಮಾಡಿ ಡಿಕೆಶಿ ಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಗ್ಯ ಹದಗೆಟ್ಟಿರುವ ಹಿನ್ನೆಲೆ ತಿಹಾರ್ ಜೈಲಿಗೆ ಕಳುಹಿಸದಂತೆ ಡಿಕೆಶಿ ವಕೀಲರ ಮನವಿ ಹಿನ್ನೆಲೆ ನಾಳೆ ಮತ್ತೆ ವಿಚಾರಣೆ ವರೆಗೆ RML ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು...

ಡಿಕೆಶಿ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಗೂ ಇಡಿ ನೋಟೀಸ್

ಕರ್ನಾಟಕ ಟಿವಿ : ಕಾಂಗ್ರೆಸ್ ಶಾಸಕಿ, ಡಿಕೆ ಶಿವಕುಮಾರ್ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಗೂ ಇಡಿ ನೋಟಿಸ್ ನೀಡಿದೆ. ಇದೆ ತಿಂಗಳ 19 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಸಾಕ್ಷಿಯಾಗಿ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು. ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜುಗೂ ಕಂಟಕ ಹೆಬ್ಬಾಳ್ಕರ್ ಸಹೋದರ...

ಬೇಡ ಬೇಡ ಬೆಂಕಿ ಬೇಡ – ಬಸ್ಸಿನ ಕಣ್ಣೀರ ಕತೆ..!

ಕರ್ನಾಟಕ ಟಿವಿ : ಬಹಳ ಹಿಂದಿನಿಂದ ಹೋರಾಟದ ಹೆಸರಲ್ಲಿ ಕಿಡಿಗೇಡಿಗಳು ಮಾಡುವ ಪುಂಡಾಟಕ್ಕೆ ಬಲಿಯಾಗೋದು ನಮ್ಮ ಕೆಎಸ್ ಆರ್ ಟಿಸಿ ಬಸ್ಸುಗಳು. ಕಾವೇರಿ ಗಲಾಟೆ, ಮತೀಯಗಲಾಟೆ ಸೇರಿದಂತೆ ಯಾವುದೇ ಹೋರಾಟ ಹಿಂಸಾಚಾರಕ್ಕೆ ತಿರುಗಿದಾಗ ಮೊದಲು ಬಲಿಯಾಗೋದು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು. ರಾಜ್ಯದಲ್ಲಿ ಇದು ವರೆಗೆ ನೂರಾರು ಬಸ್ಸುಗಳು ಹಿಂಸಾಚಾರದ ಸಂದರ್ಭದಲ್ಲಿ ಬೆಂಕಿಗಾಹುತಿಯಾಗಿವೆ. ಮೊನ್ನೆಯಷ್ಟೆ ಮಾಜಿ...

ಡಿಕೆಶಿ ಆಸ್ತಿ 840 ಕೋಟಿ, ಮೋದಿ ಆಸ್ತಿಯಷ್ಟು ಕೋಟಿ..?

ಕನಕಪುರ ಬಂಡೆ, ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಬಂಧನಕ್ಕೆ ಒಳಪಟ್ಟ ಬೆನ್ನಲ್ಲೆ ಬೇರೆ ರಾಜಕಾರಣಿಗಳ ಆಸ್ತಿ ಬಗ್ಗೆ ಕುತೂಹಲ ಜಾಸ್ತಿಯಾಗಿದೆ. ಡಿಕೆಶಿ ಬೆಂಬಲಿಗರು ಅಮಿತ್ ಶಾ, ಮೋದಿ ವಿರುದ್ಧ ಸಿಡಿದೆದ್ದಿದ್ದಾರೆ. ಹಾಗಾದ್ರೆ ಮೋದಿ ಆಸ್ತಿ ಎಷ್ಟಿದೆ..? ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಣಾಸಿಯಿಂದ ಸ್ಪರ್ಧೆ ಮಾಡಿದ್ರು. ಈ...

ಡಿಕೆಶಿ ಪುತ್ರಿ ಹೆಸರಲ್ಲಿ ಎಷ್ಟು ಆಸ್ತಿ ಇದೆ..?

ಡಿಕೆ ಶಿವಕುಮಾರ್ ಇಡಿ ಬಂಧನದಿಂದ ಬಹಳ ನೊಂದಿದ್ದಾರೆ. ಈ ನಡುವೆ ಡಿಕೆಶಿ ಪುತ್ತಿ ಐಶ್ವರ್ಯಗೂ ಕಂಟಕ ಎದುರಾಗಿದೆ. ಡಿಕೆ ಶಿವಕುಮಾರ್ ಪುತ್ರಿ ಹೆಸರಲ್ಲೂ ಆಸ್ತಿ ಮಾಡಿರೋದು ಸಮಸ್ಯೆ ಕಾರಣವಾಗಿದೆ. ಅಷ್ಟಕ್ಕೂ ಡಿಕೆಶಿ ಪುತ್ರಿ ಹೆಸರಿನಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಅಂತ ನೋಡೋದಾದ್ರೆ, ಪುತ್ರಿ ಹೆಸರಿನಲ್ಲಿ ನೂರು ಕೋಟಿಗೂ ಅಧಿಕ ಆಸ್ತಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ...

ಇಂಟ್ರೆಸ್ಟಿಂಗ್ ಸ್ಟೋರಿ : ಡಿಕೆಶಿ ರಾಜಕಾರಣದ ಆ ದಿನಗಳು..!

ಡಿಕೆ ಶಿವಕುಮಾರ್ ಡಿಕೆ ಶಿವಕುಮಾರ್ ಡಿಕೆ ಶಿವಕುಮಾರ್.. ಹೌದು ಇಡೀ ದೇಶಾದ್ಯಂತ ಇಂದು ಕೇಳಿ ಬರ್ತಿರುವ ಹೆಸರು ಇದೊಂದೆ. ಯಾಕಂದ್ರೆ  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿಯನ್ನ ಇಡಿ ಅಧಿಕಾರಿಗಳು ಹಿಡಿದು ತನಿಖೆಗೆ ಒಳಪಡಿಸಿದ್ದಾರೆ. ಒಂದು ಕಾಲದಲ್ಲಿ ಒಂದೊತ್ತು ಊಟಕ್ಕೂ ಕಷ್ಟಪಟ್ಟಿದ್ರು. 35 ವರ್ಷಗಳ ಹಿಂದೆ ಡಿಕೆಶಿವಕುಮಾರ್ ಬೆಂಗಳೂರಿನಲ್ಲಿ ಇರಲು ಜಾಗವಿಲ್ಲದೆ ಪಡಬಾರದ ಕಷ್ಟಪಟ್ಟಿದ್ದಾರೆ.. ರಾಜಕಾರಣದ ಆರಂಭದ ದಿನದಿಂದಲೂ ಚಾಣಕ್ಯನ ತಂತ್ರ...

ಅಣ್ಣನ ಸ್ಥಿತಿ ಕಂಡು ಡಿ.ಕೆ ಸುರೇಶ್ ಕಣ್ಣೀರು

ಕರ್ನಾಟಕ ಟಿವಿ :ಡಿಕೆ ಶಿವಕುಮಾರ್ ರನ್ನ ಕೋರ್ಟ್ ಇಡಿ ಕಸ್ಟಡಿಗೆ ನೀಡಿ ಆದೇಶ ಕೊಡ್ತಿದ್ದಂತೆ ಡಿ.ಕೆ ಸುರೇಶ್ ಕಣ್ಣೀರು ಹಾಕಿದ್ರು. ನಂತರ ಕೋರ್ಟ್ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ನಂತರವೂ ಡಿ.ಕೆ ಸುರೇಶ್ ಕಣ್ಣೀರು ಹಾಕಿದ್ರು. ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡೋಣ ಡಿಕೆ ಶಿವಕುಮಾರ್ ಇಡಿ ವಶಕ್ಕೆ ನೀಡ ಕೋರ್ಟ್ ಆದೇಶ ನೀಡಿದ...

ಡಿಕೆಶಿ ಮತ್ತೆ 10 ದಿನ ಇಡಿ ಕಷ್ಟಡಿಗೆ

ಕರ್ನಾಟಕ ಟಿವಿ : ಡಿಕೆ ಶಿವಕುಮಾರ್ ರನ್ನ ಸೆಪ್ಟೆಂಬರ್ 13ರ ವರೆಗೆ ಇಡಿ ಕಸ್ಟಡಿಗೆ ನೀಡ ಕೋರ್ಟ್ ಆದೇಶ ನೀಡಿದೆ. ಸತತ ನಾಲ್ಕು ಗಂಟೆಗಳ ವಿಚಾರಣೆ ನಡೆದು 7.15ಕ್ಕೆ ನ್ಯಾಯಾಧೀಶರು ಆದೇಶ ಪ್ರಕಟಿಸಿದ್ರು. ಪ್ರತಿದಿನ ಅರ್ಧಗಂಟೆ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವಂತೆ ಇಡಿ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ. ಸೆಪ್ಟೆಂಬರ್ 13ರಂದು ಜಾಮೀನು ಅರ್ಜಿ ವಿಚಾರಣೆಗೆ...
- Advertisement -spot_img

Latest News

ನೇಹಾ ಹ* ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಆಗಬಾರದು: ಬಸವ ಜಯಮೃತ್ಯುಂಜಯ ಸ್ವಾಮೀಜಿ

Hubli News: ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣ ಕರ್ನಾಟಕವೇ ಬೆಚ್ಚಿಬೀಳಿಸುವ ರಾಕ್ಷಸೀ ಕೃತ್ಯ ನಡೆದಿದೆ. ನೇಹಾ ಕಹತ್ಯೆಯಿಂದ ನಮಗೆಲ್ಲ ನೋವಾಗಿದೆ, ತಲೆತಗ್ಗಿಸುವ ಹೀನ‌ಕೃತ್ಯವಾಗಿದೆ. ಕಳೆದ ಒಂದೂವರೆ...
- Advertisement -spot_img