Wednesday, July 30, 2025

Darshan tugudeepa

ಚಿತ್ರದುರ್ಗ ಹಿಂದೂ ಮಹಾಗಣಪತಿ ಮೆರವಣಿಗೆ: ದರ್ಶನ್ ಭಾವಚಿತ್ರ ಬಾವುಟ ಹಾರಾಟ! ಗಲಾಟೆ, ವಾಗ್ವಾದ

Chitradurga News: ದೇಶದಲ್ಲೇ ಎರಡನೆಯ ಅತೀ ದೊಡ್ಡ ಮೆರವಣಿಗೆಗೆ ಪಾತ್ರವಾಗಿರೋದು ಕೋಟೆ ನಾಡು ಚಿತ್ರದುರ್ಗದ ಹಿಂದೂ ಮಹಾಗಣಪತಿ. ಹೌದು, ಹಲವು ವರ್ಷಗಳಿಂದಲೂ ಹಿಂದೂ ಮಹಾಗಣಪತಿ ಮೆರವಣಿಗೆ ಅಂದರೆ ಅದೊಂದು ಧಾರ್ಮಿಕತೆಯ ಸಂಕೇತ. ಪ್ರತಿ ವರ್ಷದಂತೆ ಈ ವರ್ಷ ಕೂಡ ಹಿಂದೂ ಮಹಾಗಣಪತಿ ಮೆರವಣಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದಿದೆ. ಆದರೆ, ಈ ಮೆರವಣಿಗೆಯಲ್ಲಿ ನಟ ದರ್ಶನ್...

ದರ್ಶನ್ ಖಾರವಾಗಿ ಟಾಂಗ್ ಕೊಟ್ಟಿದ್ದು ಯಾರಿಗೆ..?

ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗ ಯಾರಿಗೆ ಚಾಲೆಂಜ್ ಮಾಡ್ತಾರೆ..? ಯಾರಿಗೆ ಟಾಂಗ್ ಕೊಡ್ತಾರೆ ಅಂತ ಗೊತ್ತಾಗೋದಿಲ್ಲ.. ಈಗ ದರ್ಶನ್ ತೂಗೂದೀಪ ಟ್ವೀಟರ್ ಅಕೌಂಟ್ ನಲ್ಲಿ ಮಾಡಿರೋ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.. ಕ್ಯಾಂಡಿಯಂತೆ ಸಿಹಿಯಾಗಿ, ನೀರಿನಂತೆ ತಣ್ಣಗೆ, ನರಕದಲ್ಲಿ ಕ್ರೂರಿಯಂತೆ ಅಥವಾ ಸೈನಿಕನಂತೆ ನಿಯತ್ತಾಗಿ ಇರ್ತೀನಿ.. ಆದ್ರೆ ಅದು ನೀನು ಹೇಗೆ ಇರ್ತೀಯಾ ಅನ್ನೋದರ...
- Advertisement -spot_img

Latest News

‘ಜೋಳದ ರೊಟ್ಟಿಗಾಗಿ’ ಅಮೆರಿಕದಿಂದ ಬರ್ತೀನಿ!

ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯಲು ಅಮೆರಿಕದಿಂದ ವರ್ಷದಲ್ಲಿ 2 ಬಾರಿ ಬೆಂಗಳೂರಿಗೆ ಬರ್ತಾರಂತೆ ಈ ವಿದೇಶಿ ಉದ್ಯಮಿ. ಬೆಂಗಳೂರು – ಭಾರತದಲ್ಲಿ ಆಹಾರದ ನಕ್ಷೆಯಲ್ಲಿ...
- Advertisement -spot_img