Monday, April 14, 2025

DcvsCSk

ಇಂದು ಡೆಲ್ಲಿ, ಚೆನ್ನೈ ಪಂದ್ಯದ ಮೇಲೆ ಕೊರೋನಾ ಕರಿನೆರೆಳು

ಮುಂಬೈ: ಡೆಲ್ಲಿ ತಂಡದಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿದೆ. ಹೀಗಾಗಿ ಚೆನ್ನೈ ಹಾಗೂ ಡೆಲ್ಲಿ ನಡುವಿನ ಇಂದಿನ ಪಂದ್ಯ ನಡೆಯೋದು ಅನುಮಾನದಿಂದ ಕೂಡಿದೆ. ಡೆಲ್ಲಿ ತಂಡದ ಆಟಗಾರರೊಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ಡೆಲ್ಲಿ ತಂಡವನ್ನು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಮುಂದಿನ ನಿರ್ಧಾರ ತಿಳಿಸುವವರೆಗೂ ಡೆಲ್ಲಿ ತಂಡದ ಆಟಗಾರರಿಗೆ ಹೋಟೇಲ್ ರೂಂಗಳಲ್ಲೆ ಇರುವಂತೆ ಸೂಚಿಸಲಾಗಿದೆ. https://www.youtube.com/watch?v=9IjAEYdg3Gg ಮಾಹಿತಿ ಪ್ರಕಾರ...
- Advertisement -spot_img

Latest News

Sandalwood News: ಹಿರಿಯ ಕಲಾವಿದ ಬ್ಯಾಂಕ್ ಜನಾರ್ದನ್ ನಿಧನ

Sandalwood News: ಕನ್ನಡ ಖ್ಯಾತ ಹಾಸ್ಯನಟ ಬ್ಯಾಂಕ್ ಜನಾರ್ಧನ್ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಆಪ್ತರು ಕಂಬನಿ ಮಿಡಿದಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು....
- Advertisement -spot_img