ಲಂಕಾಪತಿ ರಾವಣ ರಾಕ್ಷಸನಾದರೂ, ಬ್ರಾಹ್ಮಣನಾಗಿದ್ದ. ಜ್ಞಾನ ಭಂಡಾರಗಳನ್ನೇ ಹೊತ್ತಿದ್ದ ರಾವಣ, ಸಕಲ ಕಲಾ ವಲ್ಲಭನಾಗಿದ್ದ. ಅವನು ಕಲಿಯದ ವಿದ್ಯೆಗಳಿರಲಿಲ್ಲ. ಶಸ್ತ್ರಾಭ್ಯಾಸದಿಂದ ಶಾಸ್ತ್ರಾಭ್ಯಾಸದವರೆಗೂ ಅವನು ಪಾರಂಗತನಾಗಿದ್ದ. ಆಯುರ್ವೇದ ವಿದ್ಯೆಗಳಲ್ಲಿ ಪಂಡಿತನಾಗಿದ್ದ. ಇಂಥ ರಾವಣ, ಮಾಡಿದ್ದು ಒಂದೇ ಒಂದು ತಪ್ಪು. ಸೀತೆಯನ್ನ ಅಪಹರಿಸಿದ್ದು. ಇದರಿಂದಲೇ ಅವನ ಮೃತ್ಯು ಸಂಭವಿಸಿದ್ದು. ಆದ್ರೆ ಲಂಕಾಪತಿ ರಾವಣನಿಗೆ ಕೆಲವು ಆಸೆಗಳಿದ್ದವು. ಆದ್ರೆ...
ದ್ರೌಪದಿಯ ಸಿಟ್ಟಿನಿಂದಲೇ ಮಹಾಭಾರತ ಯುದ್ಧ ನಡೆದಿದ್ದು ನಿಜವಾದರೂ ಕೂಡ, ಆ ಸಿಟ್ಟಿಗೆ ಭೀಷ್ಮ ಪಿತಾಮಹರ ತಪ್ಪು ಕೂಡ ಕಾರಣವಾಗಿತ್ತು. ಹಾಗಾದ್ರೆ ಭೀಷ್ಮ ಮಾಡಿದ ತಪ್ಪಾದರೂ ಏನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ಧೃತರಾಷ್ಟ್ರ ಮಾಡುತ್ತಿರುವುದು ತಪ್ಪು ಎಂದು ತಿಳಿದ ಮೇಲೂ ಕೂಡ, ಭೀಷ್ಮ ಪಿತಾಮಹ ಸುಮ್ಮನಿದ್ದಿದ್ದು ಮೊದಲ ತಪ್ಪು. ಪುತ್ರ ವ್ಯಾಮೋಹದಿಂದ ಧೃತರಾಷ್ಟ್ರ ಪಾಂಡವರಿಗೆ...
ನಾವು ಮೊದಲ ಭಾಗದಲ್ಲಿ ಉತ್ತಮ ಸಂತಾನ ಬೇಕಾದಲ್ಲಿ ಅಪ್ಪ ಅಮ್ಮ ಹೇಗಿರಬೇಕು..? ಹೇಗೆ ಮಾತನಾಡಬೇಕು..? ಆ ಮಗುವಿನಿಂದ ಎಂಥ ಕೆಲಸ ಮಾಡಿಸಬಾರದು ಅಂತಾ ಹೇಳಿದ್ದೆವು. ಇಂದು ನಾವು ಉತ್ತಮ ಸಂತಾನಕ್ಕಾಗಿ ಹೇಗೆ ತಯಾರಾಗಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ..
ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1
ಪತ್ನಿ ಋತುಸ್ನಾನ ಮಾಡಿ ಏಳು ದಿನದವರೆಗೂ...
ಯಾರಿಗೆ ತಾನೇ ತಮ್ಮ ಮಕ್ಕಳು ಬುದ್ಧಿವಂತರಾಗಲಿ, ಸಂಸ್ಕಾರಿಯಾಗಲಿ, ಶಕ್ತಿವಂತರು, ಆರೋಗ್ಯವಂತರಾಗಲಿ ಅಂತಾ ಆಸೆ ಇರೋದಿಲ್ಲಾ ಹೇಳಿ. ಆದ್ರೆ ಎಲ್ಲರಿಗೂ ಹೀಗೆ ಉತ್ತಮ ಮಮಗು ಸಿಗುವುದಿಲ್ಲ. ಕೆಲ ಮಕ್ಕಳು ಶಕ್ತಿ ವಂತರಾಗಿರುತ್ತಾರೆ. ಆದ್ರೆ ಚುರುಕಾಗಿರುವುದಿಲ್ಲ. ಇನ್ನು ಕೆಲವರು ಸಂಸ್ಕಾರಿಯಾಗಿರುತ್ತಾರೆ. ಆದ್ರೆ ಕಲಿಯುವುದರಲ್ಲಿ ಜಾಣರಿರುವುದಿಲ್ಲ. ಹಾಗಾಗಿ ನಿಮಗೆ ಎಲ್ಲ ಅತ್ಯುತ್ತಮ ಗುಣವಿರುವ ಮಗು ಬೇಕಂದ್ರೆ ಏನು ಮಾಡಬೇಕು...
ಇದರ ಮೊದಲ ಭಾಗದಲ್ಲಿ ನಾವು ರಾಮಚರಿತ ಮಾನಸದ ಪ್ರಕಾರ ಯಾವ 7 ಜನ ಬದುಕಿದ್ದು ಸತ್ತ ಹಾಗೆ ಅಂತಾ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಉಳಿದ 7 ಜನರ ಬಗ್ಗೆ ಹೇಳಲಿದ್ದೇವೆ.
ಎಂಟನೇಯವರು, ದೇವರನ್ನು ನಂಬದವ. ಕೆಲವರು ದೇವರನ್ನ ನಂಬುವುದಿಲ್ಲ. ಹಾಗಂತ ಅವರೆಲ್ಲ ಕೆಟ್ಟವರು ಅಂತಲ್ಲ. ಆದ್ರೆ ರಾಮ ಚರಿತ ಮಾನಸದ ಪ್ರಕಾರ, ನಾವು...
ಮನುಷ್ಯನ ಜೀವನ ಅಂದ್ರೆ, ಅವನಿಂದ ನಾಲ್ಕು ಜನರಿಗೆ ಸಹಾಯವಾಗಬೇಕು. ಅವನ ಮನೆ ಜನ ಅವನಿಂದ ಖುಷಿಯಾಗಿರಬೇಕು. ಅವನ ಜೀವನ ಎಲ್ಲರಿಗೂ ಮಾದರಿಯಾಗಿರಬೇಕು. ಹೀಗೆ ಉತ್ತಮ ಗುಣವುಳ್ಳ ಮನುಷ್ಯ ಮಾತ್ರ, ಸಮಾಜದಲ್ಲಿ ಗೌರವ ಪಡೆಯುತ್ತಾನೆ. ಆದ್ರೆ ಇನ್ನು ಕೆಲ ಚಟವಿರುವ, ಗುಣವಿರುವ ಜನ ಎಂದಿಗೂ ಉತ್ತಮರಾಗಲು ಸಾಧ್ಯವಿಲ್ಲ. ಅಂಥವರೆಲ್ಲ ಬದುಕಿದ್ದೂ ಸತ್ತ ಹಾಗೆ. ಹಾಗಾದ್ರೆ ರಾಮಚರಿತ...
ಬುದ್ಧಿವಂತ, ಚತುರ ಅಂತೆಲ್ಲ ಕರೆಯಲ್ಪಡುವ ಚಾಣಕ್ಯರು ಜೀವನಕ್ಕೆ ಬೇಕಾದ ಸಾರವನ್ನು ಹೇಳಿ ಹೋಗಿದ್ದಾರೆ. ಯಾರಾದರೂ ಬುದ್ಧಿ ಉಪಯೋಗಿಸಿ ಮಾತನಾಡಿದ್ರೆ, ಜಾಣತನ ತೋರಿಸಿದ್ರೆ, ಅವರನ್ನ ನೀನು ಚಾಣಕ್ಯ ಎಂದು ಹೊಗಳುತ್ತಾರೆ. ಯಾಕಂದ್ರೆ ಚಾಣಕ್ಯರು ತಮ್ಮ ಬುದ್ಧಿ ಉಪಯೋಗಿಸಿ, ಸಮಾಜದಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿದ್ದರು. ಲೋಕ್ಕಕೆ ಉತ್ತಮ ಸಂದೇಶವನ್ನು ಸಾರಿದ್ದರು. ತಮ್ಮ ಬಳಿ ಕೆಲಸ ಮಾಡುತ್ತಿದ್ದ ಸಾಮಾನ್ಯ...
ನೀವು ರಾಮಾಯಣದ ಹಲವು ಕಥೆಗಳನ್ನ ಕೇಳಿರ್ತೀರಿ. ಆದ್ರೆ ಸಂಪೂರ್ಣ ರಾಮಾಯಣದಲ್ಲಿ ಬರುವ ಇನ್ನೂ ಹಲವು ಕಥೆಗಳ ಬಗ್ಗೆ ಹಲವರು ಕೇಳಿರುವುದಿಲ್ಲ. ಅಂಥ ಕಥೆಗಳಲ್ಲಿ ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ ಕಥೆಯೂ ಇದೆ. ಹಾಗಾದ್ರೆ ಸೀತೆ ಯಾಕೆ ಲಕ್ಷ್ಮಣನನ್ನು ನುಂಗಿದ್ದಳು..? ಆಮೇಲೇನಾಯಿತು ಅನ್ನು ಬಗ್ಗೆ ತಿಳಿಯೋಣ ಬನ್ನಿ..
ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಸೇರಿ ವನವಾಸಕ್ಕೆ ಹೋದಾಗ, ಅವರೊಂದಿಗೆ ಹನುಮಂತನೂ...
ರಾಮಾಯಣದಲ್ಲಿ ಬರುವ ಪ್ರಮುಖ, ಅತೀ ಮುಖ್ಯ ಪಾತ್ರಧಾರಿಯಾಗಿರುವ ಶ್ರೀರಾಮನ ಬಗ್ಗೆ ಹಲವರು ಓದಿರುತ್ತೀರಿ. ಆದ್ರೆ ಶ್ರೀರಾಮ 14 ವರ್ಷವೇ ಯಾಕೆ ವನವಾಸಕ್ಕೆ ಹೋದ ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..
https://karnatakatv.net/do-not-make-these-5-mistakes-in-life/
ಶ್ರೀರಾಮ ಕಾಡಿಗೆ ಹೋಗಲು ಕೈಕೆ ಕಾರಣ ಅನ್ನೋದು ಎಲ್ಲರಿಗೂ ಗೊತ್ತು. ಶ್ರೀರಾಮ ಇಲ್ಲೇ ಇದ್ದರೆ,...
ಮನುಷ್ಯ ಅಂದ ಮೇಲೆ ತಪ್ಪು ಮಾಡೋದು ಸಹಜ. ಹಾಗೆ ತಪ್ಪು ಮಾಡಿದಾಗ, ಅದನ್ನು ತಿದ್ದಿಕೊಂಡು ಹೋಗೋದು ಮನುಷ್ಯನ ಉತ್ತಮ ಗುಣ. ಒಂದು ಜೀವನ ಸುಂದರವಾಗಿ ರೂಪುಗೊಳ್ಳಬೇಕು ಎಂದಲ್ಲಿ, ನಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಹೋಗಬೇಕು. ಆದ್ರೆ ಕೆಲ ತಪ್ಪುಗಳನ್ನು ಅಪ್ಪಿ ತಪ್ಪಿಯೂ ಮಾಡಬಾರದಂತೆ. ಹಾಗಾದ್ರೆ ಎಂಥ 5 ತಪ್ಪುಗಳನ್ನು ನಾವು ಮಾಡಬಾರದು ಅಂತಾ ತಿಳಿಯೋಣ...