Friday, July 11, 2025

divyavasanta

Karnataka : ರಾಜ್ಯಕ್ಕೆ ಖುಷಿ ಸುದ್ದಿ ಕೊಟ್ಟವಳು ನಾಪತ್ತೆ!; ನಿರೂಪಕಿ ದಿವ್ಯಾ ವಸಂತಾ ಸುಲಿಗೆ ಕಹಾನಿ

ದಿವ್ಯಾ ವಸಂತಾ ಯಾರಿಗೆ ಗೊತ್ತಿಲ್ಲ ಹೇಳಿ.. ಇದು ರಾಜ್ಯವೇ ಖುಷಿ ಪಡುವ ಸುದ್ದಿ ಅಂತಾ ಹೇಳ್ಕೋಂಡ್ ತಾನೊಬ್ಬ ನಿರೂಪಕಿ ಅನ್ನೋ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿ, ನೆಗೆಟಿವ್​ ಟ್ರೋಲ್​ಗಳನ್ನೇ ತನ್ನ ಮಹಾನ್ ಸಾಧನೆ ಅನ್ನೋ ರೀತಿಯ ಮೆರೆಯುತ್ತಿದ್ದ ರೀಲ್ಸ್ ರಾಣಿ ದಿವ್ಯಾ ವಸಂತಾ.. ಇದೀಗ ಈಕೆಯ ಅಸಲಿ ಮುಖ ಅನಾವರಣಗೊಂಡಿದೆ. ಟ್ರೋಲ್‍ನಿಂದಲೆ ಸಾಕಷ್ಟು ಹೆಸರುವಾಸಿಯಾದವಳು....
- Advertisement -spot_img

Latest News

CM ಸಿದ್ದು ಪತ್ನಿಗೆ ಹೈಕೋರ್ಟ್ ಶಾಕ್‌! : ಸಿಎಂ ಪತ್ನಿಗೆ ನೋಟಿಸ್‌ ನೀಡುವಂತೆ ಹೈಕೋರ್ಟ್‌ ಆದೇಶ

ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಈ ಹಗರಣದಲ್ಲಿ ನೇರ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ...
- Advertisement -spot_img