Monday, December 22, 2025

divyavasanta

Karnataka : ರಾಜ್ಯಕ್ಕೆ ಖುಷಿ ಸುದ್ದಿ ಕೊಟ್ಟವಳು ನಾಪತ್ತೆ!; ನಿರೂಪಕಿ ದಿವ್ಯಾ ವಸಂತಾ ಸುಲಿಗೆ ಕಹಾನಿ

ದಿವ್ಯಾ ವಸಂತಾ ಯಾರಿಗೆ ಗೊತ್ತಿಲ್ಲ ಹೇಳಿ.. ಇದು ರಾಜ್ಯವೇ ಖುಷಿ ಪಡುವ ಸುದ್ದಿ ಅಂತಾ ಹೇಳ್ಕೋಂಡ್ ತಾನೊಬ್ಬ ನಿರೂಪಕಿ ಅನ್ನೋ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿ, ನೆಗೆಟಿವ್​ ಟ್ರೋಲ್​ಗಳನ್ನೇ ತನ್ನ ಮಹಾನ್ ಸಾಧನೆ ಅನ್ನೋ ರೀತಿಯ ಮೆರೆಯುತ್ತಿದ್ದ ರೀಲ್ಸ್ ರಾಣಿ ದಿವ್ಯಾ ವಸಂತಾ.. ಇದೀಗ ಈಕೆಯ ಅಸಲಿ ಮುಖ ಅನಾವರಣಗೊಂಡಿದೆ. ಟ್ರೋಲ್‍ನಿಂದಲೆ ಸಾಕಷ್ಟು ಹೆಸರುವಾಸಿಯಾದವಳು....
- Advertisement -spot_img

Latest News

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...
- Advertisement -spot_img