Friday, July 4, 2025

doctor

Health Tips: ಮೂಗಿನಲ್ಲಿ ರಕ್ತಸ್ರಾವ ಯಾಕಾಗುತ್ತೆ? ಇಲ್ಲಿವೆ ಮನೆಮದ್ದುಗಳು

Health Tips: ಕೆಲವು ಬಾರಿ ಮೂಗಿನಲ್ಲಿ ಕೊಂಚ ಕೊಂಚ ರಕ್ತ ಬರುತ್ತದೆ. ಕೆಲವರಿಗೆ ಸಡನ್ ಆಗಿ, ಮೂಗಿನಿಂದ ಬಳ ಬಳನೇ ರಕ್ತ ಸುರಿಯುತ್ತದೆ. ಮೊದ ಮೊದಲು ಈ ಬಗ್ಗೆ ಅರಿವಿಲ್ಲದಿದ್ದವರು, ದೊಡ್ಡ ರೋಗವೇ ಬಂದಿದೆ ಎಂದು ಹೆದರುತ್ತಾರೆ. ಆದರೆ ಇದು ಹೆದರುವಂಥ ಸಮಸ್ಯೆ ಅಲ್ಲ. ಯಾವಾಗಲಾದರೂ ಮೂಗಿನಿಂದ ರಕ್ತ ಬಂದರೆ, ಅದಕ್ಕೆ ಬೇರೆಯದ್ದೇ ಕಾರಣವಿದೆ....

Health Tips: ವಿಷಜಂತುಗಳು ಕಚ್ಚಿದ್ರೆ ಏನ್ ಮಾಡಬೇಕು?

Health Tips: ಯಾವಾಗ ಯಾವ ಘಟನೆ ಸಂಭವಿಸುತ್ತದೆ ಅಂತಾ ಹೇಳಲು ಅಸಾಧ್ಯ. ಯಾವಾಗ ಬೇಕಾದರೂ ಸಾವು, ನೋವು ಸಂಭವಿಸಬಹುದು. ಅದೇ ರೀತಿ ನಮಗೆ ಯಾವುದೇ ಕ್ಷಣದಲ್ಲಿ ಚೇಳು, ಹಾವು, ನಾಯಿ ಏನು ಬೇಕಾದ್ರೂ ಕಚ್ಚಿ, ಅದರಿಂದ ನಮ್ಮ ಜೀವಕ್ಕೆ ಹಾನಿಯಾಗಬಹುದು. ಹಾಗಾದ್ರೆ ವಿಷಜಂತುಗಳು ನಮ್ಮನ್ನು ಕಚ್ಚಿದಾಗ ನಾವು ಏನು ಮಾಡಬೇಕು..? ತಕ್ಷಣಕ್ಕೆ ಏನು ಮನೆ...

ಬ್ಲಡ್ ಲೈನ್ ಹೀಲಿಂಗ್ ಎಂದರೇನು..? ಪಿತೃದೋಷ, ಶಾಪ ವಿಮೋಚನೆ ಹೇಗೆ ನಿವಾರಣೆ ಮಾಡಲಾಗುತ್ತದೆ..?

Spiritual: ಕೆಲವರ ಜೀವನದಲ್ಲಿ ಅದೆಷ್ಟು ಕಷ್ಟ ಉದ್ಭವಿಸುತ್ತದೆ ಎಂದರೆ, ಮನೆಯಲ್ಲಿ ಸಾದಾಕಾಲ ಜಗಳ, ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿ , ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಆರೋಗ್ಯ ಸಮಸ್ಯೆ. ವಯಸ್ಸಾದರೂ ಮಕ್ಕಳಿಗೆ ಸಿಗದ ಮದುವೆ ಭಾಗ್ಯ. ಮದುವೆಯಾದ ಬಳಿಕ, ಸಂತಾನ ಸಮಸ್ಯೆ. ಹೀಗೆ ಒಂದು ದಿನವೂ ನೆಮ್ಮದಿ ಇಲ್ಲದೇ, ಬದುಕುವ ಪರಿಸ್ಥಿತಿ ಇರುತ್ತದೆ. ಅಂಥವರು...

ಸಾಂಕ್ರಾಮಿಕ ರೋಗಗಳು ಹರಡೋದು ಯಾಕೆ? ಇದಕ್ಕೆಲ್ಲ ಕಾರಣಗಳೇನು?

Health Tips: ಜ್ವರ, ನೆಗಡಿ, ಕೆಮ್ಮು, ಕೆಲವು ಚರ್ಮರೋಗಗಳು ಸಾಂಕ್ರಾಮಿಕ ರೋಗಗಳಾಗಿದೆ. ಇವುಗಳನ್ನು ಯಾಕೆ ಸಾಂಕ್ರಾಮಿಕ ರೋಗಗಳು ಅಂತಾ ಕರೆಯುವುದು ಎಂದರೆ, ಇವುಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾದ್ರೆ ಯಾಕೆ ಈ ರೋಗಗಳು ಹರಡುತ್ತದೆ..? ಇದಕ್ಕೆಲ್ಲ ಕಾರಣಗಳೇನು ಅಂತಾ ತಿಳಿಯೋಣ ಬನ್ನಿ.. https://youtu.be/jkc9gCGZxIE ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಯಾವಾಗ ಕಡಿಮೆಯಾಗುತ್ತದೆಯೋ, ಆಗ ಸಾಾಂಕ್ರಾಮಿಕ ರೋಗಗಳು...

Health Tips: ಕ್ಯಾನ್ಸರ್ ಎಂದರೇನು..? ಈ ರೋಗಕ್ಕೆ ಪರಿಹಾರವೇ ಇಲ್ಲವಾ..?

Health Tips: ಕ್ಯಾನ್ಸರ್‌ನಂಥ ಮಾರಕ ರೋಗ ಈಗ ಕಾಮನ್ ಅಂತಾ ಆಗಿ ಬಿಟ್ಟಿದೆ. ಇದಕ್ಕೆ ಕಾರಣ ನಮ್ಮ ಜೀವನಶೈಲಿ. ನಾವು ಸೇವಿಸುವ ಆಹಾರ, ಬಳಸುವ ವಸ್ತುಗಳು, ಮೇಕಪ್ ಸಾಧನಗಳು, ಬಾಟಲಿಗಳು, ಪಾಾತ್ರೆಗಳು. ಇವೆಲ್ಲವೂ ನನಮಗೆ ಕ್ಯಾನ್ಸರ್ ಬರಲು ಕಾರಣವಾಗುತ್ತದೆ. ಕೆಟ್ಟ ಚಟಗಳಿಲ್ಲದೇ, ಹಳ್ಳಿಯಲ್ಲಿ ಆರೋಗ್ಯಕರ ಆಹಾರ, ಶುದ್ಧ ಗಾಳಿ ಸೇವಿಸಿಕೊಂಡು ಬದುಕುವವರಿಗೂ ಕ್ಯಾನ್ಸರ್ ಒಕ್ಕರಿಸುತ್ತಿದೆ...

ಯಾವೆಲ್ಲಾ ಸಮಸ್ಯೆಗಳಿಗೆ ವೈದ್ಯರ ಅವಶ್ಯಕತೆ ಇಲ್ಲ: ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರಿಂದ ವಿವರಣೆ

Health Tips: ಗ್ಯಾಸ್ಟಿಕ್ ಆದಾಗ, ಹಲವರು ಬೇರೆ ಬೇರೆ ಮದ್ದುಗಳನ್ನು ತೆಗೆದುಕೊಂಡು, ಗ್ಯಾಸ್ಟಿಕ್ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸುತ್ತಾರೆ. ಆದರೆ ಗ್ಯಾಸ್ಚಿಕ್ ಸಮಸ್ಯೆಗೆಲ್ಲ ಮದ್ದು, ವೈದ್ಯರ ಅವಶ್ಯಕತೆ ಇರುವುದಿಲ್ಲ ಅಂತಾರೆ, ಪಾರಂಪರಿಕ ವೈದ್ಯೆ ಡಾ.ಪವಿತ್ರ. https://youtu.be/zxw2N_tXo1k ನಾವು ಹೆಚ್ಚು ಮಸಾಲೆ ಪದಾರ್ಥ ಸೇವಿಸಿದಾಗ, ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇದ್ದಾಗ, ಮಲವಿಸರ್ಜನೆ ಸರಿಯಾಗಿ ಆಗದಿದ್ದಾಗ, ಖಾಲಿ ಹೊಟ್ಟೆಯಲ್ಲಿ ಚಾ,...

Health Tips: ಶೀತ-ನೆಗಡಿ ಕ್ಯಾನ್ಸರ್‌ಗೂ ಕಾರಣವಾಗಬಹುದು ಎಚ್ಚರ

Health Tips: ಶೀತ- ನೆಗಡಿ ಬಂದಾಗ, ಕೆಲವರು ಬೇಗ ವಾಸಿಯಾಾಗಬೇಕು ಎಂದು ಚಿಕಿತ್ಸೆ ಪಡೆಯುತ್ತಾರೆ. ಕೆಲವರು ಮನೆ ಮದ್ದಿನಿಂದಲೇ, ಕೆಲವೇ ದಿನಗಳಲ್ಲಿ ಆರೋಗ್ಯವಾಗುತ್ತಾರೆ. ಆದರೆ ಮತ್ತೆ ಕೆಲವರು ಬಂದ ಶೀತ ಹಾಗೇ ಹೋಗಲಿ ಎಂದು, ಬರೀ ನಿದ್ರೆ ಮಾಡುತ್ತಾರೆ. ಆದರೆ, ಅಂಥವರಿಗೆ ನೆಗಡಿ, ಕೆಮ್ಮು ಹೋದರೂ, ಅದರ ಕೆಟ್ಟ ಎಫೆಕ್ಟ್ ಮಾತ್ರ ಹಾಗೇ ಇರುತ್ತದೆ....

ಪೂರ್ವ ಜನ್ಮ ಅನ್ನೋದು ನಿಜಾನಾ? ಕನಸಿನಲ್ಲಿ ಹಿಂದಿನ ಜನ್ಮದ ಘಟನೆಗಳು ಕಾಣಿಸುತ್ತಾ?

Health Tips: ನಾವು ರೇಖಿ ಚಿಕಿತ್ಸೆಯ ಬಗ್ಗೆ ನಿಮಗೆ ಹಲವು ವಿವರಣೆ ನೀಡಿದ್ದೇವೆ. ಅದೇ ರೀತಿ ರೇಖಿ ತಜ್ಞೆಯಾದ ಡಾ.ಭರಣಿಯವರು, ರೇಖಿ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ. https://youtu.be/LtPsIEloXcI ಪೂರ್ವ ಜನ್ಮದ ಬಗ್ಗೆ ಡಾ.ಭರಣಿಯವರು ಮಾತನಾಡಿದ್ದು, ಪೂರ್ವ ಜನ್ಮ ಅನ್ನೋದು ಖಂಡಿತ ಇರುತ್ತದೆ. ಆದರೆ ಪೂರ್ವಜನ್ಮದ ಸಂಪೂರ್ಣ ನೆನಪು ನಮಗಿರುವುದಿಲ್ಲ. ಅದೇ ರೀತಿ ಮೊದಲ ಜನ್ಮದ ನೆನಪುಗಳು...

Health Tips: ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆದೋ ಕೆಟ್ಟದ್ದೋ..?

Health Tips: ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆದೋ, ಕೆಟ್ಟದ್ದೋ ಅನ್ನೋ ಬಗ್ಗೆ ಇಂದು ವೈದ್ಯರು ವಿವರಿಸಲಿದ್ದಾರೆ. ಇದರ ಅರ್ಥ, ಹಲವರು ಮಲಗುವ ಮುನ್ನ ಮೂಗಿನಿಂದ ಉಸಿರಾಡತ್ತಾರೆ. ಆದರೆ ಮಲಗಿದ್ದಾಗ ಬಾಯಲ್ಲಿ ಉಸಿರಾಡುತ್ತಾರೆ. ಹಾಗಾದ್ರೆ ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆಯದ್ದಾ, ಕೆಟ್ಟದ್ದಾ ಅನ್ನೋ ಬಗ್ಗೆ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಿಸಲಿದ್ದಾರೆ. https://youtu.be/iG8mNZOr61Y ವೈದ್ಯರು ಹೇಳುವ ಪ್ರಕಾರ, ಶ್ವಾನ...

Health tips: ಕ್ಯಾನ್ಸರ್ ಯಾಕೆ ಹೆಚ್ಚಾಗ್ತಿದೆ? ಇದಕ್ಕೆ ಕಾರಣವೇನು..?

Health Tips: ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡುತ್ತಿರುವಂತೆ, 100ರಲ್ಲಿ 4 ಜನ ಕ್ಯಾನ್ಸರ್‌ನಿಂದ ಮೃತಪಟುತ್ತಿದ್ದಾರೆ. ಲಂಗ್ ಕ್ಯಾನ್ಸರ್‌, ಲಿವರ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬ್ಲಡ್ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಹೀಗೆ ಹಲವು ರೀತಿಯ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾದ್ರೆ ಕ್ಯಾನ್ಸರ್ ಹೆಚ್ಚಾಗಲು ಕಾರಣವೇನು ಎಂದು ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ ನೋ https://youtu.be/mJt2DdFePT4 ವೈದ್ಯರು ಹೇಳುವ...
- Advertisement -spot_img

Latest News

ರಾಜ್ಯದ ಸಿಎಂ ಯಾರಾದರೆ ನನಗೇನು..? ಎಷ್ಟು ವರ್ಷ ಇದ್ದರೆ ನನಗೇನು..?: ಕೇಂದ್ರ ಸಚಿವ ಕುಮಾರಸ್ವಾಮಿ

Political News: ಮಂಡ್ಯದಲ್ಲಿಂದು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದ ಬಗ್ಗೆ...
- Advertisement -spot_img