Friday, July 4, 2025

doctor

Kerala News: ಜಾಂಡೀಸ್‌ಗೆ ಇಂಗ್ಲೀಷ್ ಮೆಡಿಸಿನ್ ನಿರಾಕರಿಸಿದ ದಂಪತಿ: ಮಗು ಸಾ*ವು

Kerala News: ಮಕ್ಕಳು ಜನಿಸಿದ ತಕ್ಷಣ ಅವುಗಳಿಗೆ ಇಂಗ್ಲೀಷ್ ಮೆಡಿಸಿನ್ ನೀಡಲಾಗುತ್ತದೆ. ಕೆಲವು ಚುಚ್ಚುಮದ್ದು, ಕೆಲವು ಚಿಕಿತ್ಸೆಗಳು ಅಗತ್ಯವಾಗಿರುತ್ತದೆ. ಅದರಲ್ಲೂ ಮಕ್ಕಳಲ್ಲಿ ವಿಟಾಮಿನ್ ಡಿ ಕಡಿಮೆ ಇದ್ದರೆ, ಮಕ್ಕಳ ದೇಹ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ವೇಳೆಯಂತೂ ನಿರ್ಲಕ್ಷ್ಯ ಮಾಡದೇ, ಮಕ್ಕಳಿಗೆ ಚಿಕಿತ್ಸೆ ನೀಡಸಲೇಬೇಕು. ಆದರೆ ಕೇರಳದ ಮಲ್ಲಪುರದಲ್ಲಿ ಈ ಘಟನೆ ನಡೆದಿದ್ದು, ಸುಶಿಕ್ಷಿತ ದಂಪತಿ...

Life Lesson: ಯೋಚನೆ ಭಾವನೆ ವರ್ತನೆ! ಇದೆಷ್ಟು ಮುಖ್ಯ?

Life Lesson: ಪತಿ- ಪತ್ನಿ ಮಧ್ಯೆ ಯಾವ ರೀತಿಯ ಯೋಚನೆಗಳು ಬರುತ್ತದೆ..? ಅದನ್ನು ಹೇಗೆ ಬಗೆಹರಿಸಬೇಕು..? ಯಾಕೆ ಹೆಣ್ಣು ಮಕ್ಕಳು ತಮ್ಮ ವರ್ತನೆಯಲ್ಲಿ ಬದಲಾವಣೆ ತರುತ್ತಾರೆ ಎಂಬೆಲ್ಲ ವಿಚಾರಗಳ ಬಗ್ಗೆ ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಈಗಾಗಲೇ ವಿವರಿಸಿದ್ದಾರೆ. ವೈದ್ಯರು ಹೇಳುವಂತೆ, ಕೆಲವು ಹೆಣ್ಣು ಮಕ್ಕಳು ತಮ್ಮ ಪತಿ ತಮ್ಮ ಜತೆ ಮಾತನಾಡುವುದನ್ನು ಕಡಿಮೆ ಮಾಡಿದ...

Health Tips: ವೈಜ್ಞಾನಿಕ ಚಿಕಿತ್ಸೆ ಅಂದ್ರೇನು? ಇಂಥಾ ಹೇಳಿಕೆಗಳನ್ನು ನಂಬಬೇಡಿ!

Health Tips: ಕುಟುಂಬ ವೈದ್ಯರಾದ ಡಾ.ಪ್ರಕಾಶ್ ರಾವ್ ಅವರು ವೈಜ್ಞಾನಿಕ ಚಿಕಿತ್ಸೆ ಎಂದರೇನು ಎಂದು ವಿವರಿಸಿದ್ದಾರೆ. ಅಲೋಪತಿಕ್ ಚಿಕಿತ್ಸೆಯನ್ನು ವೈಜ್ಞಾನಿಕ ಚಿಕಿತ್ಸೆ ಎನ್ನಬಹುದು. ವೀಕ್ಷಣೆ, ಪ್ರತಿಕ್ರಿಯೆ, ಪ್ರಯೋಗ ಮಾಡುವುದನ್ನು ವೈಜ್ಞಾನಿಕ ಚಿಕಿತ್ಸೆ ಎನ್ನಲಾಗುತ್ತದೆ. ಈ ಔಷಧಿಯನ್ನು ಸುಮಾರು 1 ಸಾವಿರ ಜನರ ಮೇಲೆ ಪ್ರಯೋಗಿಸಿ, ಇದರಲ್ಲಿರುವ ಉತ್ತಮ ಮತ್ತು ಉತ್ತಮವಲ್ಲದ ಅಂಶಗಳನ್ನು ಗಮನಿಸುತ್ತಾರೆ. ಬಳಿಕ ಪ್ರಾಣಿಗಳ...

Health Tips: ಬೇಸಿಗೆ ಕಾಲದಲ್ಲಿ ಈ ಸಮಸ್ಯೆಗಳು ಕಂಡುಬರಬಹುದು ಎಚ್ಚರ..!

Health Tips: ಬೇಸಿಗೆ ಶುರುವಾಗಿದೆ. ಈ ಸಮಯದಲ್ಲಿ ನಾವು ನಮ್ಮ ದೇಹವನ್ನು ಚೆನ್ನಾಗಿ ಹೈಡ್ರೇಟ್ ಮಾಡಬೇಕು. ಅದಕ್ಕಾಗಿ ನೀರು, ಎಳನೀರು, ದೇಹಕ್ಕೆ ತಂಪು ನೀಡುವ ಹಣ್ಣು, ತರಕಾರಿ ಸೇವನೆ ಮಾಡಬೇಕು. ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬೇಕು. ಇಲ್ಲದಿದ್ದರೆ, ನಮಗೆ ಬೇಸಿಗೆಯಲ್ಲಿ ಹಲವು ಆರೋಗ್ಯ ಸಮಸ್ಯೆ ಕಾಡಲಾರಂಭಿಸುತ್ತದೆ. ಇಂಥ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರಾದ ಡಾ.ಅಶೋಕ್ ಅವರು...

Health Tips: ಪಿತ್ತಕೋಶದಲ್ಲಿ ಕಲ್ಲು! | ಕಾರಣಗಳು ಮತ್ತು ಪರಿಹಾರಗಳು!

Health Tips: ಕರ್ನಾಟಕ ಟಿವಿ ಹೆಲ್ತ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ರೋಗಗಳಿಗೆ ಸಂಬಂಧಿಸಿದ, ರೋಗಗಳ ಪರಿಹಾರಕ್ಕೆ ಸಂಬಂಧಿಸಿದ ವೀಡಿಯೋವನ್ನು ನೀವು ನೋಡಿರಬಹುದು. ಅದೇ ರೀತಿ ನಾವಿಂದು ಪಿತ್ತಕೋಶದಲ್ಲಿ ಕಲ್ಲಿದ್ದರೆ, ಅದಕ್ಕೆ ಕಾರಣವೇನು ಎಂದು ಹೇಳಲಿದ್ದೇವೆ. ಡಾ. ಅರ್ಜುನ್ ಅವರು ಈ ಬಗ್ಗೆ ವಿವರಿಸಿದ್ದು, ಕಲ್ಲುಗಳ ಸೇವನೆಯಿಂದ ಕಲ್ಲಾಗುವುದಲ್ಲ. ಬದಲಾಗಿ ಬೇರೆಯದ್ದೇ ಕಾರಣಗಳಿಂದ ಪಿತ್ತಕೋಶದಲ್ಲಿ ಕಲ್ಲಾಗುತ್ತದೆ. ಆದರೆ...

News: ಭುಜದ ನೋವಿನಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

News: ಭುಜದ ನೋವಿನಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಂಡಿರುವ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. 49 ವರ್ಷದ ಟೆಕ್ಕಿಯೊಬ್ಬರು ಕಳೆದ 10 ವರ್ಷಗಳಿಂದ ಎಡ ಭುಜದ ನೋವಿನಿಂದ ಬಳಲುತ್ತಿದ್ದರು. ಆದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆಯ ಕೈಗೊಂಡಿದ್ದರು. ಆದ್ರೆ ತದನಂತರ ಅವರಿಗೆ ಸಹಜವಾಗಿ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಕ್ರಮೇಣ ಭುಜದ ನೋವು ಹೆಚ್ಚಾಗುತ್ತಾ...

RAIPUR: ಜೀವಂತ ಕೋಳಿ ನುಂಗಿ ವ್ಯಕ್ತಿಯೋರ್ವ ಸಾವು

ಮಕ್ಕಳಿಲ್ಲದ ವ್ಯಕ್ತಿಯೊಬ್ಬ ಮಕ್ಕಳಿಲ್ಲದ ಆಸೆಯಿಂದ ಮಂತ್ರವಾದಿಯೊಬ್ಬರ ಬಳಿ ಹೋಗಿದ್ದು, ಇದಗಿ ಸ್ವಲ್ಪ ಹೊತ್ತಿನ ನಂತರ ಆತ ಸಾವನ್ನಪ್ಪಿದ್ದಾನೆ. ಇದಕ್ಕೆ ಕಾರಣವಾಗಿದ್ದು, ಒಂದು ಕೋಳಿ. ಹೌದು ಮಕ್ಕಳಿಲ್ಲವೆಂದು ವ್ಯಕ್ತಿಯೊಬ್ಬ ಪರಿಹಾರಕ್ಕಾಗಿ ಮಾಟ ಮಂತ್ರ ಮಾಡುವವನ ಬಳಿ ಹೋಗಿದ್ದಾನೆ. ಈ ವೇಳೆ ಮಂತ್ರವಾದಿಯ ಸಲಹೆಯಂತೆ ಈತ ಜೀವಂತ ಕೋಳಿ ಮರಿಯನ್ನು ನುಂಗಿದ್ದು, ಅದು ಗಂಟಲಿನಲ್ಲಿ ಸಿಲುಕಿಕೊಂಡಿದೆ ಇದರಿಂದ...

ACCIDENT : ವೈದ್ಯೆ ದುರಂತ ಸಾವು ಸಾರ್ಥಕತೆ ಮೆರದ ಕುಟುಂಬ

ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೈದ್ಯೆ ಸಂಧ್ಯಾ ನಿಧನರಾಗಿದ್ರು. ಸದ್ಯ ಆಕೆ ಅಂಗಾಗ ದಾನದ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಹೌದು ದೇವನಹಳ್ಳಿ ಮೂಲದ ಸಂಧ್ಯಾ ವೈದ್ಯೆ ಆಗಿದ್ದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ಕ್ರಿಟಿಕಲ್ ಕೇರ್ ತಂಡ ಸತತ ಪ್ರಯತ್ನ ಪಟ್ಟರೂ ಕೂಡ ಮೆದುಳು ನಿಷ್ಕ್ರೀಯಗೊಂಡಿತ್ತು....

ಡಯಟ್ ಫುಡ್ ಎಂದು ಸ್ಮೂದಿ ಮಾಡಿ ಸೇವಿಸುತ್ತೀರಾ..? ಹಾಗಾದ್ರೆ ಇದನ್ನು ನೀವು ಓದಲೇಬೇಕು.

Health Tips: ಹಿಂದಿನ ಕಾಲದಲ್ಲಿ ಡಯಟ್ ಅನ್ನೋ ಮಾತೇ ಇರಲಿಲ್ಲ. ಜಿಮ್ ಅನ್ನೋ ಹೆಸರೇ ಕೇಳಿರಲಿಲ್ಲ ನಮ್ಮ ಹಿರಿಯರು. ಮನೆಯಲ್ಲೇ ಬೆಳೆದ ತರಕಾರಿ, ಹಣ್ಣು ತಿಂದು, ಶುದ್ಧ ಹಸುವಿನ ಹಾಲು, ಹಾಲಿನಿಂದ ತಯಾರಿಸಿ, ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ ಕುಡಿದು, ಮೈ ಬಗ್ಗಿಸಿ ದುಡಿದು ಜೀವಿಸುತ್ತಿದ್ದರು. ಅಂಥವರೆಲ್ಲ ಇಂದಿನ ಕಾಲದಲ್ಲೂ ಜೀವಂತವಾಗಿದ್ದಾರೆ. ಗಟ್ಟಿಮುಟ್ಟಾಗಿದ್ದಾರೆ. ಆದರೆ...

Health Tips: ಕಾಯಿಲೆ ವಿರುದ್ಧ ಹೋರಾಡುವ ಆತ್ಮಶಕ್ತಿ

Health Tips: ರೇಖಿ ವಿದ್ಯೆ ಬಗ್ಗೆ ರೇಖಿ ಚಿಕಿತ್ಸೆ ಬಗ್ಗೆ ಡಾ.ಭರಣಿ ಅವರು ಈಗಾಗಲೇ ಹಲವು ವಿಷಯಗಳನ್ನು ನಿಮಗೆ ಹೇಳಿದ್ದಾರೆ. ಅದೇ ರೀತಿ ಇಂದು ರೇಖಿ ವಿದ್ಯೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡುವುದರ ಜೊತೆಗೆ, ಇದಕ್ಕೆ ಆಗುವ ಫೀಸ್‌ ಬಗ್ಗೆಯೂ ಮಾಹಿತಿ ನೀಡಿದ್ದಾರೆ. https://youtu.be/Sfo8-UOB1gc ಫೀಸ್‌ ಬಗ್ಗೆ ಕೇಳಿದಾಗ, ಭರಣಿಯವರು, ನಾನು ಫೀಸ್ ಬಗ್ಗೆ ಮಾತನಾಡಲು ಆಗುವುದಿಲ್ಲ....
- Advertisement -spot_img

Latest News

Dharwad News: ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸಿಎಂಗೆ ಬರೆದ ಪತ್ರದಲ್ಲಿ ಏನಿತ್ತು..?

Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ...
- Advertisement -spot_img