Saturday, July 5, 2025

doctor

ಶುಗರ್ ಬಂದ್ರೆ ಕಿಡ್ನಿ ಫೇಲ್ ಆಗುತ್ತಾ? ಕಿಡ್ನಿ ವೈಫಲ್ಯ ಗೊತ್ತಾಗೋದು ಹೇಗೆ?

Health Tips: ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೆಗೂ ಶುಗ್ರ ಬರುತ್ತಿರುವುದು ಕಾಮನ್ ಆಗಿದೆ. ಆದರೆ ಶುಗರ್ ಬಂದಾಗ, ಆಹಾರ ಸೇವಿಸುವ ಆಸೆಯನ್ನು ಕಂಟ್ರೋಲ್ ಮಾಡುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಷ್ಟು ಸುಲಭವಲ್ಲ. ಹಾಗಾದ್ರೆ ಶುಗರ್ ಬಂದಾಗ, ಕಿಡ್ನಿ ಫೇಲ್ ಆಗುತ್ತಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/OIa0Rp3_HDA ಭಾರತದಲ್ಲಿ ವರ್ಷಕ್ಕೆ ಲಕ್ಷ...

Health Tips: ಅತೀ ಹೆಚ್ಚು ಖರ್ಚು ಮಾಡಿಸುತ್ತೆ ಕಿಡ್ನಿ: ಕಿಡ್ನಿ ಕಸಿ ಯಾರಿಗೆ ಬೇಕು?

Health Tips: ಕಿಡ್ನಿ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಅನ್ನೋ ಬಗ್ಗೆ ವೈದ್ಯರಾದ ಡಾ. ವಿದ್ಯಾಶಂಕರ್ ಅವರು ಕರ್ನಾಟಕ ಟಿವಿಯಲ್ಲಿ ಈಗಾಗಲೇ ವಿವರಿಸಿದ್ದಾರೆ. ಅದೇ ರೀತಿ ನಮ್ಮ ದೇಹದಲ್ಲಿರುವ ಎಲ್ಲಾ ಮುಖ್ಯವಾದ ಅಂಗಗಳಿಗಿಂತಲೂ ಮುಖ್ಯ ಅಂದ್ರೆ ಅದು ಕಿಡ್ನಿ. ಯಾಕಂದ್ರೆ ಕಿಡ್‌ನಿಯ ಆರೋಗ್ಯ ಹಾಳಾದ್ರೆ, ಅದಕ್ಕಾಗುವ ಖರ್ಚು ಸಣ್ಣಪುಟ್ಟದ್ದಲ್ಲ. ಹಾಗಾದ್ರೆ ಯಾರು ಕಿಡ್ನಿ ಕಸಿ...

Health Tips: ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಚ್ಚರ!

Health Tips: ನಮ್ಮ ದೇಹದ ಮುಖ್ಯವಾದ ಭಾಗಗಳಾದ, ಹೃದಯ, ಕಿಡ್ನಿ, ಲಿವರ್ ಇವೆಲ್ಲವೂ ಆರೋಗ್ಯವಾಗಿದ್ದರೆ, ನಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಇದರಲ್ಲಿ ಒಂದು ಭಾಗದ ಆರೋಗ್ಯ ಹಾಳಾದ್ರೂ ಕೂಡ, ನಮ್ಮ ದೇಹಕ್ಕೆ ತೊಂದರೆ ಉಂಟಾಗುತ್ತದೆ. ಹಾಗಾಗಿ ದೇಹದಲ್ಲಿ ಯಾವ ಲಕ್ಷಣ ಕಂಡುಬಂದ್ರೆ, ಆರೋಗ್ಯ ಹಾಳಾಗುತ್ತಿದೆ ಎಂದರ್ಥ, ಅನ್ನೋ ವಿಷಯದ ಬಗ್ಗೆ ಪಾರಂಪರಿಕ...

Health Tips: ನೀರು ಸರಿಯಾಗಿ ಕುಡಿಯದಿದ್ದಲ್ಲಿ, ಈ ಸಮಸ್ಯೆ ಕಂಟುಬರುತ್ತದೆ ಎಚ್ಚರ

Health Tips: ನಾವು ಈಗಾಗಲೇ ನಿಮಗೆ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ, ಮತ್ತು ನೀರು ಕುಡಿಯದೇ ಇದ್ದಾಗ ಏನೇನು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಂತಾ ಹೇಳಿದ್ದೇವೆ. ಅದೇ ರೀತಿ ಇಂದು ನಾವು ನೀರು ಸರಿಯಾಗಿ ಕುಡಿಯದಿದ್ದಲ್ಲಿ, ಪುರುಷರಿಗೆ ಆಗುವ ಸಮಸ್ಯೆ ಏನು ಅನ್ನೋ ಬಗ್ಗೆ ವಿವರಿಸಲಿದ್ದೇವೆ. ಪಾರಂಪರಿಕ ವೈದ್ಯೆಯಾದ ಪವಿತ್ರಾ ಅವರೇ ಈ ಬಗ್ಗೆ...

Health Tips: 50 ವರ್ಷ ದಾಟಿದ ವಯಸ್ಕರಲ್ಲಿ ಈ ಸಮಸ್ಯೆ ಕಂಡುಬರುತ್ತೆ ಎಚ್ಚರ!

Health Tips: ವೆರಿಕೋಸ್‌ ವೇನ್ಸ್ ಅನ್ನೋ ಪದವನ್ನು ನೀವು ಕೇಳಿರುತ್ತೀರಿ. ಆದರೆ ಹಾಗೆ ಎಂದರೇನು..? ಅನ್ನೋ ಬಗ್ಗೆ ಕೆಲವರಿಗೆ ಗೊತ್ತಿರುವುದಿಲ್ಲ. ವೆರಿಕೋಸ್ ವೇನ್ಸ್ ಅನ್ನೋದು ರಕ್ತನಾಳಗಳಲ್ಲಿ ಸಮಸ್ಯೆ ಕಂಡುಬರುವುದು. 50 ವರ್ಷ ದಾಟಿದ ಬಳಿಕ ರಕ್ತನಾಳಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ವಿವರಿಸಿದ್ದಾರೆ...

ಅಬ್ಬಾ.. ದೇಹದಲ್ಲಿ ಈ ಅಂಗವೇ ಮುಖ್ಯ! ವೈದ್ಯರು ಹೇಳಿದ ರಹಸ್ಯ

Health Tips: ನಮ್ಮ ಆರೋಗ್ಯ ಚೆನ್ನಾಗಿರಬೇಕು. ನಾವು ಗಟ್ಟಿಮುಟ್ಟಾಗಿರಬೇಕು ಅಂದ್ರೆ, ನಮ್ಮ ದೇಹದ ಎಲ್ಲಾ ಭಾಗಗಳು ಸರಿಯಾಗಿ ಇರಬೇಕು. ಹಾರ್ಟ್ ಚೆನ್ನಾಗಿದ್ರೆ ಸಾಕು, ಲಿವರ್ ಚೆನ್ನಾಗಿದ್ರೆ ಸಾಕು ಅಂತಾ ಹೇಳಲು ಸಾಧ್ಯವಿಲ್ಲ. ಏಕೆಂದರೆ, ದೇಹದ ಒಂದು ಭಾಗ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದರೆ, ಅಥವಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದಲ್ಲಿ, ನಮ್ಮ ಆರೋಗ್ಯ ಪೂರ್ತಿಯಾಾಗಿ ಹಾಳಾಗುತ್ತದೆ. ಹಾಗಾಗಿ...

ಕಿಡ್ನಿ ಆರೋಗ್ಯ ತಿಳಿಯುವುದು ಹೇಗೆ?: ಈ ಅಪಾಯ ಗೊತ್ತೇ ಆಗಲ್ಲ

Health Tips: ಕಿಡ್ನಿ ಆರೋಗ್ಯ ಚೆನ್ನಾಗಿದೆ ಅಂದ್ರೆ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಾಗುತ್ತಿದೆ ಎಂದರ್ಥ. ಹಾಗಾಗಿ ಮನುಷ್ಯ ಕಿಡ್ನಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಅಂತಾ ವೈದ್ಯರು ಹೇಳಿರೋದನ್ನು ನೀವು ಕೇಳಿರುತ್ತೀರಿ. ಜೊತೆಗೆ, ಕಿಡ್ನಿ ಆರೋಗ್ಯ ಹಾಳಾಗಿದ್ದೇ ಗೊತ್ತಾಗಿಲ್ಲ ಅಂತಾ ರೋಗಿಗಳು ಹೇಳಿದ್ದನ್ನೂ ಕೇಳಿರುತ್ತೀರಿ. ಹಾಗಾಗಿ ಕಿಡ್ನಿ ಆರೋಗ್ಯವಾಗಿದೆ ಅನ್ನೋದನ್ನ ಹೇಗೆ ತಿಳಿಯಬೇಕು ಅಂತಾ...

ವೈದ್ಯನಿಗೇ ಚಪ್ಪಲಿಯಿಂದ ಹೊಡೆದ ರೋಗಿಯ ಸಂಬಂಧಿಕರು: ಕಾರಣವೇನು ಗೊತ್ತಾ..?

Gujrat News: ರೋಗಿಯ ಜೊತೆ ಅಶ್ಲೀಲವಾಗಿ ನಡೆದುಕೊಂಡಾಗ, ಅಥವಾ ರೋಗಿಗೆ ಸರಿಯಾಗಿ ಟ್ರೀಟ್‌ಮೆಂಟ್ ಕೊಡದಿದ್ದಾಗ, ಅಥವಾ ರೋಗಿಗೆ ಟ್ರೀಟ್‌ಮೆಂಟ್ ಕೊಡದೇ, ಅವರ ಸಾವಿಗೆ ಕಾರಣವಾದಾಗ, ಸಂಬಂಧಿಕರಿಗೆ ಸಾಮಾನ್ಯವಾಗಿ ಕೋಪ ಬರುತ್ತದೆ. ಆಗ ಅವರು ವೈದ್ಯರ ಮೇಲೆ ಹಲ್ಲೆ ಮಾಡಿರುವ ಸಾಕಷ್ಟು ಘಟನೆಯನ್ನು ನೀವು ನೋಡಿದ್ದೀರಿ. https://youtu.be/_lapryQ9U8c ಆದರೆ ಚಪ್ಪಲಿಯನ್ನು ಹೊರಗೆ ಬಿಟ್ಟು ಬನ್ನಿ ಎಂದ ಕಾರಣಕ್ಕೆ, ವೈದ್ಯರ...

ಪದೇ ಪದೇ ತಲೆನೋವು ತೊಂದ್ರೆ ಕೊಡ್ತಾ ಇದ್ಯಾ? ಈ ಮನೆಮದ್ದನ್ನೊಮ್ಮೆ ಪ್ರಯೋಗಿಸಿ

Health Tips: ನಾವು ಬಳಸುವ ಗ್ಯಾಜೇಟ್ಸ್‌ ಕಾರಣದಿಂದಲೋ, ಇಲ್ಲಾ ನಮ್ಮ ಜೀವನ ಶೈಲಿಯಿಂದಲೋ, ಅಥವಾ ಈಗ ಬರುತ್ತಿರುವ ಹೊಸ ಹೊಸ ವೈರಸ್‌ಗಳ ಕಾರಣದಿಂದಲೋ, ಅಥವಾ ನಾವು ಸೇವಿಸುವ ಆಹಾರದ ಕಾರಣಕ್ಕೋ, ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಅದರಲ್ಲೂ ಹೆಚ್ಚಿನ ಜನರಿಗೆ ಕಾಡುವ ಸಮಸ್ಯೆ ಅಂದ್ರೆ, ತಲೆನೋವಿನ ಸಮಸ್ಯೆ. ಹಾಗಾದ್ರೆ ಪದೇ ಪದೇ...

ಅತಿಯಾದ ಒತ್ತಡದಿಂದ ಬಳಲುತ್ತಿದ್ದೀರಾ?: ಇದಕ್ಕೆ ಮಾತ್ರೆಗಳಷ್ಟೇ ಪರಿಹಾರವಲ್ಲ

Health Tips: ಅತಿಯಾದ ಒತ್ತಡ ಅಂದ್ರೆ, ಸ್ಟ್ರೆಸ್. ನಿಮ್ಮ ದೇಹದಲ್ಲಿ ಕೆಲಸ ಮಾಡುವ ಚೈತನ್ಯವೇ ಇಲ್ಲ. ದೇಹದಲ್ಲಿ ಶಕ್ತಿಯೇ ಇಲ್ಲ ಎನ್ನಿಸಿದಾಗ. ಅದನ್ನು ಅತೀಯಾದ ಒತ್ತಡ ಎಂದು ಹೇಳಲಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆಯಾದಾಗ, ಮಾನಸಿಕ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಇದೆಲ್ಲ ಸಮಸ್ಯೆಗೆ ಕಾರಣವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಹೇಳಿದ್ದಾರೆ. https://youtu.be/-mIRnks6OSg ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿದಾಗ, ಮತ್ತು...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img