Tuesday, June 3, 2025

doctors

Health Tips: ಹೊಗೆಯುಕ್ತ ಆಹಾರಗಳನ್ನ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?

Health Tips: ಇಂದಿನ ದಿನಗಳಲ್ಲಿ ಸ್ಮೋಕಿ ಫುಡ್ ತಿನ್ನೋದು ಟ್ರೆಂಡ್ ಆಗಿದೆ. ವೇಟರ್ ತಂದಿಟ್ಟ ಆಹಾರದಿಂದ ಹೊಗೆ ಬರುತ್ತದೆ. ಜೊತೆಗೆ ಬಿಸಿ ಬಿಸಿಯಾಗಿಯೂ ಇರುತ್ತದೆ. ಜನರಿಗೆ ಇಂಥ ಆಹಾರವನ್ನು ತಿನ್ನುವುದಷ್ಟೇ ಇಷ್ಟವಲ್ಲ. ಬದಲಾಗಿ, ಅದರ ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು ಕೂಡ ಇಂಪಾರ್ಟೆಂಟ್. ಆದರೆ ವೈದ್ಯರು ಹೇಳೋದೇನಂದ್ರೆ, ಹೊಗೆಯುಕ್ತ ಫುಡ್ ತಿಂದ್ರೆ, ನಿಮ್ಮ...

Health Tips: ನಾವು ಸೇವಿಸುವ ಆಹಾರದಲ್ಲಿ ನೈಟ್ರೋಜೆನ್ ಗ್ಯಾಸ್ ಇದ್ದರೆ ಎಚ್ಚರ

Health Tips: ಇಂದಿನ ಮಾಡರ್ನ್ ಯುಗದಲ್ಲಿ ಮಾಡರ್ನ್ ಆಹಾರಗಳದ್ದೇ ದರ್ಬಾರ್. ವೆರೈಟಿ ವೆರೈಟಿ ಫುಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಜನರೂ ಕೂಡ, ಯಾವಾಗಲಾದ್ರೂ ತಿನ್ನೋದಲ್ವಾ ಅಂತಾ ಹೇಳಿದಷ್ಟು ದುಡ್ಡು ಕೊಟ್ಟು ಅದನ್ನು ಖರೀದಿಸುತ್ತಾರೆ. ಆದರೆ ಕೆಲವು ಆಹಾರದಲ್ಲಿ ನೈಟ್ರೋದಜನ್ ಗ್ಯಾಸ್ ಇರುತ್ತದೆ. ಇಂಥ ಆಹಾರ ಸೇವಿಸೋದು, ಆರೋಗ್ಯಕ್ಕೆ ತುಂಬಾ ಡೇಂಜರ್ ಅನ್ನುತ್ತಾರೆ ವೈದ್ಯರು. https://www.youtube.com/watch?v=5EKOdmUjQOQ&t=5s ಡಾ.ಆಂಜೀನಪ್‌ಪ ಈ ಬಗ್ಗೆ...

ಓದಿದ್ದು 10ನೇ ತರಗತಿ ಮಾಡುವುದು ಡಾಕ್ಟರ್ ವೃತ್ತಿ- ಈ ಜಿಲ್ಲೆಯಲ್ಲಿದ್ದಾರೆ 384 ನಕಲಿ ವೈದ್ಯರು

Bagalakote News: ಬಾಗಲಕೋಟೆ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ನಕಲಿ ವೈದ್ಯರ ಆಚಾತುರ್ಯಕ್ಕೆ ಒಂದು ಜೀವ ಬಲಿ ಆಗಿದೆ. ಪೊಲೀಸರ ಪರಿಶೀಲನೆ ವೇಳೆ ಬಾಗಲಕೋಟೆ ಜಿಲ್ಲೆಯಲ್ಲಿ 384 ಜನರು ನಕಲಿ ವೈದ್ಯರು ಇರುವುದು ಪತ್ತೆಯಾಗಿದೆ. https://youtu.be/rDDHgcwftGQ ಅಚ್ಚರಿ ಅಂದರೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಬಿಎ, ಬಿಕಾಂ ಓದಿದವರು ವೈದ್ಯರಾಗಿದ್ದಾರೆ. ಇದು ಜಿಲ್ಲೆಯಲ್ಲಿನ ಆರೋಗ್ಯ ಇಲಾಖೆ ಎಷ್ಟು...

Health Tips: ಆಹಾರ ಸೇವಿಸುವಾಗ ಗಂಟರಲ್ಲಿ ಸಿಲುಕಿಕೊಳ್ಳುತ್ತಿದ್ದಲ್ಲಿ ಎಚ್ಚರ..!

Health Tips: ಆಹಾರ ಸೇವನೆ ಮಾಡುವಾಗ, ನಮಗೆ ಏನೂ ಆಗದೇ, ನಾವು ಆರಾಮವಾಗಿ ಆಹಾರ ಸೇವನೆ ಮಾಡಿದರೆ, ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ಆದರೆ ನಾವು ಆಹಾರ ಸೇವನೆ ಮಾಡುವಾಗ, ನಮ್ಮ ಗಂಟಲಲ್ಲಿ ಅಥವಾ ಎದೆಯ ಭಾಗದಲ್ಲಿ ಆಹಾರ ಸಿಲುಕಿದ ಹಾಗೆ ಅನ್ನಿಸಿದರೆ, ನಮ್ಮ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಲೇ ಅರ್ಥ. ಹಾಗಾದ್ರೆ ಇದರ ಅರ್ಥವೇನು ಅಂತಾ...

ಮಗುವಿಗೆ ತಾಯಿಯ ಗರ್ಭ ಎಷ್ಟು ಒಳ್ಳೆಯದು ಗೊತ್ತಾ..?

Health Tips: ಓರ್ವ ಶಿಶುವಿಗೆ ತಾಯಿಯ ಗರ್ಭವೇ ಮೊದಲ ಮನೆಯಾಗಿರುತ್ತದೆ. ಅಲ್ಲಿಯೇ ಮಗುವಿನ ಆರೋಗ್ಯಕರ ಭವಿಷ್ಯದ ಬಗ್ಗೆ ನಿರ್ಧಾರವಾಗುತ್ತದೆ. ಹಾಗಾಗಿಯೇ ಗರ್ಭಿಣಿಯಾದವಳು ಸದಾ ಖುಷಿ ಖುಷಿಯಾಗಿರಬೇಕು. ಟೆನ್ಶನ್ ತೆಗೆದುಕೊಳ್ಳಬಾರದು. ಆರೋಗ್ಯಕರವಾದ ಊಟ, ತಿಂಡಿ ತಿನ್ನಬೇಕು. ಸದಾ ನಗು ನಗುತ್ತಲೇ ಇರಬೇಕು. ದೇವರ ಪುಸ್ತಕಗಳನ್ನು ಓದಬೇಕು ಅಂತಾ ಹೇಳೋದು. ಆಗಲೇ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ತಾಯಿಯ...

ಕಣ್ಣು ದಾನ ಮಾಡೋದು ಹೇಗೆ..? ಇಲ್ಲಿದೆ ನೋಡಿ ಮಾಹಿತಿ..

Health Tips: ಸಾಯೋಕ್ಕೂ ಮುನ್ನ ತಮ್ಮ ಕಣ್ಣು ದಾನಮ ಮಾಡಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಹಾಗೆ ಕಣ್ಣು ದಾನ ಮಾಡಲು ಏನೇನು ರೂಲ್ಸ್ ಫಾಲೋ ಮಾಡಬೇಕು ಎಂದು ಮಾತ್ರ, ಹಲವರಿಗೆ ಗೊತ್ತಿರುವುದಿಲ್ಲ. ಇಂದು ನಾವು ಕಣ್ಣು ದಾನ ಮಾಡೋಕ್ಕೆ ಏನೇನು ರೂಲ್ಸ್ ಇದೆ ಅಂತಾ ಹೇಳಲಿದ್ದೇವೆ. https://www.youtube.com/watch?v=4L1ObiRVQk8 ಕಣ್ಣು ದಾನ ಮಾಡಲು, ನೀವು ಕಣ್ಣಿನ ಬ್ಯಾಂಕ್‌ನಲ್ಲಿ...

ಈ ಕಾಯಿಲೆಯಿಂದ ಸಿಪ್ಪೆ ಸಿಪ್ಪೆಯಾಗಿ ಚರ್ಮ ಏಳುತ್ತೆ..

Health Tips: ಸೋರಿಯಾಸಿಸ್ ಖಾಯಿಲೆಯ ಬಗ್ಗೆ ವೈದ್ಯರಾದ ಡಾ.ರವಿರಾಜ್ ಅವರು ನಿಮಗೆ ವಿವರಿಸಿದ್ದರು. ಇದರಿಂದ ಏನೇನು ಸಮಸ್ಯೆ ಬರುತ್ತದೆ. ನಾವು ಈ ರೋಗ ಬಾರದಿರಲು ಏನೇನು ಮಾಡಬೇಕು. ಈ ರೋಗ ಲಕ್ಷಣವೇನು ಅನ್ನೋ ಬಗ್ಗೆ ವಿವರಿಸಿದ್ದರು. ಇಂದು ಸೋರಿಯಾಸಿಸ್ ಬಗ್ಗೆ ಡಾ.ರವಿರಾಜ್ ಮತ್ತಷ್ಟು ಮಾಹಿತಿ ನೀಡಲಿದ್ದಾರೆ. https://www.youtube.com/watch?v=gBZ207r4zQg ವೈದ್ಯರು ಸೋರಿಯಾಸಿಸ್‌ನಲ್ಲಿ ಎಷ್ಟು ವಿಧಗಳಿದೆ ಎಂಬ ಬಗ್ಗೆ ವಿವರಿಸಿದ್ದಾರೆ....

ವೈದ್ಯ ಲೋಕವನ್ನೆ ಅಚ್ಚರಿ ಮಾಡಿಸಿದ ಚಿಕಿತ್ಸೆ..!

international story ಹೌದು ಸ್ನೇಹಿತರೆ ಕೆನಾಡಾದ ವೈದ್ಯರು ವೈದ್ಯ ಲೋಕಕ್ಕೆ ಸವಾಲಾಗಿರುವ ಒಂದು ಚಿಕಿತ್ಸೆಯನ್ನು  ಮಾಡಿ ಯಶಸ್ವಿ ನಗೆ ಬೀರಿದ್ದಾರೆ. ಲಂಡನ್ ನಿಂದ ಸುಮಾರು ನೂರು ಕಿಲೋ ಮೀಟರ್ ದೂರದಲ್ಲಿರುವ ಕೆನಡಾ ದೇಶದ ಪೆಟ್ರೋಲಿಯಂ  ಗ್ರಾಮದಲ್ಲಿ ಹೋಮ್ ಡೇ ಕೇರ್ ನ ಹೋರಾಂಗಣದ ಆಟದ ಮೈದಾನದಲ್ಲಿ ಆಟವಾಡುತ್ತಿರುವ ವೇಳೆ ಪಕ್ಕದಲ್ಲಿರುವ ಈಜುಕೊಳದಲ್ಲಿ ಬಿದಿದ್ದರಿಂದ ಕ್ಷಣಮಾತ್ರದಲ್ಲಿ ವೇಲಾನ್ ಎನ್ನುವ...

6 ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆಗಳಿಗೆ ಯುಎಸ್ ಅನುಮೋದನೆ

https://www.youtube.com/watch?v=XKQkZ0PFbNE&t=7s ಹೆಚ್ಚಿನ ದೇಶಗಳಲ್ಲಿ ರೋಗನಿರೋಧಕತೆಗಾಗಿ ಕಾಯುತ್ತಿರುವ ಅಂತಿಮ ವಯೋಮಾನದ ಕಿರಿಯ ಮಕ್ಕಳಲ್ಲಿ ಫೈಜರ್ ಮತ್ತು ಮಾಡರ್ನಾ ಕೋವಿಡ್ -19 ಲಸಿಕೆಗಳ ಬಳಕೆಗೆ ಯುಎಸ್ ಆಹಾರ ಮತ್ತು ಔಷಧ ಆಡಳಿತವು ಶುಕ್ರವಾರ ತುರ್ತು ಅನುಮೋದನೆ ನೀಡಿದೆ. ಆರು ತಿಂಗಳಿನಿಂದ ಐದು ವರ್ಷ ವಯಸ್ಸಿನ ಮಕ್ಕಳಿಗೆ ಮಾಡರ್ನಾ ಎರಡು ಡೋಸ್ ಲಸಿಕೆ ಮತ್ತು ಆರು ತಿಂಗಳಿನಿಂದ ನಾಲ್ಕು ವರ್ಷ ವಯಸ್ಸಿನವರಿಗೆ...

ಡಿಸಿ ಮನೆಯ ಗೋವಿಗೆ 7 ವೈದ್ಯರ ಚಿಕಿತ್ಸೆ..!

https://www.youtube.com/watch?v=4ky9cCrfRtQ ಉತ್ತರ ಪ್ರದೇಶದ ಜಿಲ್ಲಾಧಿಕಾರಿಯೊಬ್ಬರ ಮನೆಯ ಹಸುವಿಗೆ ಚಿಕಿತ್ಸೆ ಕೊಡಿಸಲು ನಿಯೋಜನೆಯಾಗಿರುವುದು ಒಬ್ಬ ವೈದ್ಯರಲ್ಲ, ಬದಲಾಗಿ ಏಳು ಪಶುವೈದ್ಯರು. ಹೌದು‌ ಫತೇಪುರದ ಜಿಲ್ಲಾಧಿಕಾರಿ ಅನುಪಮಾ ದುಬೆ ಅವರ ಮನೆಯ ಹಸುವಿಗೆ ಚಿಕಿತ್ಸೆಗೆಂದು ಮುಖ್ಯ ಪಶುವೈದ್ಯಧಾಕಾರಿ ಡಾ.ಎಸ್‌.ಕೆ.ತಿವಾರಿ ಅವರು ಏಳು ಪಶು ವೈದ್ಯರನ್ನು ನಿಯೋಜಿಸಿರುವ ಪ್ರಕಟಣೆಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದರ ಪ್ರಕಾರ ವಾರದ ಪ್ರತಿ ದಿನ ಎರಡು...
- Advertisement -spot_img

Latest News

ಗಡಿಪಾರು ಆದೇಶ ಹಿಂಪಡೆಯದಿದ್ದಲ್ಲಿ ಆಗುವ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿ: ವಿಜಯೇಂದ್ರ

Political News: ದಕ್ಷಿಣ ಕನ್ನಡದಲ್ಲಿ ಕೋಮುಗಲಭೆ ತಡೆಯಲು ರಾಜ್ಯ ಸರ್ಕಾರ ಕೆಲವು ಹಿಂದೂ ಮುಖಂಡರನ್ನು ಗಡಿಪಾರು ಮಾಡುವ ಯೋಜನೆ ರೂಪಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ...
- Advertisement -spot_img