Tuesday, September 23, 2025

dog

Dogs ಅಳುವುದಕ್ಕೆ ಕಾರಣವೇನು ಗೊತ್ತಾ..?

ನಮಸ್ತೆ ಗೆಳೆಯರೇ ಯಾವಾಗ ಒಬ್ಬ ವ್ಯಕ್ತಿ ಮೋಸವನ್ನು ಮಾಡುತ್ತಾನೆಯೋ ಆಗ ಆತನಿಗೆ ಖಂಡಿತವಾಗಿ ನಾಯಿಯೂ ನೆನಪಿಗೆ ಬರುತ್ತದೆ. ಆದರೆ ಸ್ನೇಹಿತರೇ ನಿಮ್ಗೆ ಈ ಒಂದು ವಿಷ್ಯಾ ಗೊತ್ತಿದೆಯೇ, ನಾಯಿ ಅಳುವುದು ಕೂಡ ಮನುಷ್ಯರಿಗೆ ಸಂಭಂದ ಪಟ್ಟ ವಿಷಯವಾಗಿದೆ. ಈ ನಾಯಿಗಳು ಏಕೆ ಅಳುತ್ತವೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಈ ಜಗತ್ತಿನಲ್ಲಿ ನಾಯಿಯನ್ನು ಅತಿ...

ಈ ಆಹಾರವನ್ನು ನಾಯಿಗಳಿಗೆ ಎಂದಿಗೂ ನೀಡಬೇಡಿ..

ತಾವು ಸಾಕಿದ ನಾಯಿಯ ಮೇಲೆ ತಮಗೆಷ್ಟು ಪ್ರೀತಿ ಇರತ್ತೆ ಅಂತಾ. ಅದನ್ನ ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು, ಒಂದು ನಾಯಿ ಸತ್ತಿದ್ದಕ್ಕೆ ಎಷ್ಟು ಅಳ್ತಾರಪ್ಪಾ. ಇನ್ನೊಂದು ಹೊಸಾ ನಾಯಿ ಕೊಂಡುಕೊಳ್ಳೋದಪ್ಪಾ, ಅದರಲ್ಲಿ ಅಳೋದೇನಿದೆ ಅಂತಾ ಕೇಳ್ತಾರೆ. ಆದ್ರೆ ಸಾಕು ನಾಯಿ, ಬರೀ ಪ್ರಾಣಿಯಾಗಿ ಅಲ್ಲ, ಆ ಮನೆಯ ಮಗುವಿನಂತೆ ಇರತ್ತೆ. ಹಾಗಾಗಿ ನಾಯಿ ಸಾಕಿದವರಿಗಷ್ಟೇ, ಅದರ...

ಇವು ಜಗತ್ತಿನ ಚಿಕ್ಕ ಗಾತ್ರದ ನಾಯಿಗಳು..!

ಮುದ್ದು ಮುದ್ದಾಗಿರೋ ಸಾಕು ಪ್ರಾಣಿಗಳಲ್ಲಿ ನಾಯಿ ಕೂಡಾ ಒಂದು. ನಿಯತ್ತಿಗೆ ಹೆಸರುವಾಸಿಯಾಗಿರುವ ನಾಯಿ, ತನ್ನನ್ನು ಸಾಕಿರುವವರ ಜೊತೆ ತನ್ನ ಕೊನೆಯುಸಿರಿರುವವರೆಗೂ ನಿಯತ್ತಾಗಿರುತ್ತದೆ. ನಾಯಿಗಳಲ್ಲಿ ಹಲವಾರು ತಳಿಗಳಿದೆ. ಅಂಥ ನಾಯಿಗಳಲ್ಲಿ ನಾವಿವತ್ತು ಜಗತ್ತಿನ ಚಿಕ್ಕ ನಾಯಿಗಳು ಯಾವುದು..? ಅವುಗಳ ವಿಶೇಷತೆಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ. https://youtu.be/LJT-79zlat0 ಪೊಮರೇನಿಯನ್: ಜಗತ್ತಿನ ಪುಟ್ಟದಾದ, ಮುದ್ದಾದ ನಾಯಿಗಳಲ್ಲಿ ಒಂದು ಈ ಪೊಮರೇನಿಯನ್ ಪೆಟ್....

ಶ್ವಾನಗಳಿಗೆ ದೇವರು ಮತ್ತು ದೆವ್ವಗಳು ಕಾಣಿಸುತ್ತವೆಯಂತೆ..!

ಮನುಷ್ಯರಿಗೂ ಗೊತ್ತಾಗದ ಭವಿಷ್ಯದ ಸೂತನೆಗಳು, ಕೆಲ ಸೂಕ್ಷ್ಮತೆಗಳು ನಾಯಿಗಳಿಗೆ ಅರ್ಥವಾಗುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾದರೆ ನಾಯಿಗಳು ಯಾವ ಸಮಯದಲ್ಲಿ ಬೊಗಳಿದರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ದತ್ತಾತ್ರೇಯನ ವಾಹನವಾದ ಶ್ವಾನಕ್ಕೆ ಮನುಷ್ಯನಿಗಿಂತಲೂ ಹೆಚ್ಚಿನ ಶಕ್ತಿ ಇದೆ. ಅದಕ್ಕೆ ಮುಂದೆ ನಡೆಯುವ ಘಟನೆಯ ಬಗ್ಗೆ ಅರಿವಿರುತ್ತದೆ. ಆದರೆ...

ಸಮಸ್ಯೆಗಳ ಪರಿಹಾರಕ್ಕಾಗಿ ನಾಯಿಗೆ ಈ ಆಹಾರವನ್ನ ತಿನ್ನಿಸಿ..

ಮನುಷ್ಯ ಅಂದ ಮೇಲೆ ಕಷ್ಟ ಕಾರ್ಪಣ್ಯಗಳು ಬಂದೇ ಬರುತ್ತದೆ. ಆದರೆ ಆ ಸಮಸ್ಯೆಗಳಿಗೆಲ್ಲ ಒಂದು ಪರಿಹಾರ ಅನ್ನೋದು ಇದ್ದೇ ಇರತ್ತೆ. ಇಂಥ ಪರಿಹಾರಗಳಲ್ಲಿ ಪ್ರಾಣಿಗಳಿಗೆ ಆಹಾರ ನೀಡುವುದೂ ಕೂಡ ಒಂದು ಪರಿಹಾರ. ಆದ್ದರಿಂದ ನಾವಿವತ್ತು ನಾಯಿಗಳಿಗೆ ಯಾವ ಆಹಾರವನ್ನ ನೀಡಿದ್ರೆ ನಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ನಾಯಿ ಮತ್ತು ಕಾಗೆಯಿಂದ ಮನುಷ್ಯ ಕಲಿಯಬೇಕಾದ ಗುಣಗಳೇನು ಗೊತ್ತಾ..?

ನಾವು ಪ್ರತಿದಿನ ಚಾಣಕ್ಯ ನೀತಿಯ ಬಗ್ಗೆ ಹೇಳುತ್ತಿದ್ದೇವೆ. ಜೀವನದ ಬಗ್ಗೆ, ಯಶಸ್ಸಿನ ಬಗ್ಗೆ, ಹೆಣ್ಣಿನ ಬಗ್ಗೆ, ಪ್ರಾಣಿಗಳ ಬಗ್ಗೆ ಹಲವಾರು ವಿಷಯಗಳನ್ನ ಹೇಳಿರುವ ಚಾಣಕ್ಯರು, ಮನುಷ್ಯ ಯಾವ ರೀತಿ ಜೀವಿಸಬೇಕು ಅಂತ ಕೂಡ ಹೇಳಿದ್ದಾರೆ. ಪ್ರಾಣಿಗಳಿಂದ ಯಾವ ಪಾಠಗಳನ್ನ ಕಲಿಯಬೇಕು ಅಂತಲೂ ಹೇಳಿದ್ದಾರೆ. ಅದರಲ್ಲೂ ನಾಯಿ ಮತ್ತು ಕಾಗೆಗಳಿಂದ ಯಾವ ಪಾಠಗಳನ್ನ ಕಲಿಯಬೇಕು ಅನ್ನೋ...

ಮನೆಯಲ್ಲಿ ಇಂಥ ಪ್ರಾಣಿಗಳನ್ನ ಎಂದಿಗೂ ಸಾಕಬೇಡಿ..!

ಪ್ರಾಣಿ ಪ್ರಿಯರು ಮನೆಯಲ್ಲಿ ನಾಯಿ, ಬೆಕ್ಕು, ದನ ಕರುವನ್ನು ಸಾಕುವುದು ಸಾಮಾನ್ಯ. ಇನ್ನು ಕೆಲವು ಪ್ರಾಣಿ ಪಕ್ಷಿಗಳು ನಾವು ಕರೆಯದೇ ಮನೆಗೆ ಬರುತ್ತದೆ. ಆದ್ರೆ ನಾವು ಸಾಕುವ ಪ್ರಾಣಿಗಳು, ನಮ್ಮ ಮನೆಗೆ ಬರುವ ಪ್ರಾಣಿಗಳು ನಮ್ಮ ಆರೋಗ್ಯ ಹದಗೆಡಲು ಕಾರಣವಾಗುತ್ತದೆ ಅನ್ನೋ ವಿಷಯ ಗೊತ್ತಾ..? ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು...

ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನ ನೋಡಿದ್ರೆ ನಿಮ್ಮ ದಿನ ಲಾಭದಾಯಕವಾಗಿರುತ್ತದೆ..!

ನಾವು ಬೆಳಿಗ್ಗೆ ಎದ್ದು ಯಾವ ರೀತಿ ದಿನ ಶುರು ಮಾಡಿರುತ್ತೆವೋ ಅದೇ ರೀತಿ ನಮ್ಮ ದಿನ ಅಂತ್ಯವಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಯಾವ ವಸ್ತುವನ್ನ ನೋಡಬೇಕು, ಯಾವ ದಿಕ್ಕಿನಲ್ಲಿ ಏಳಬೇಕು ಇತ್ಯಾದಿ ಅಂಶಗಳು ನಮ್ಮ ದಿನ ಶುಭ ಮತ್ತು ಅಶುಭವಾಗಿರಲು ಕಾರಣವಾಗುತ್ತದೆ. ಹಾಗಾದ್ರೆ ಬೆಳಿಗ್ಗೆ ಎದ್ದು ಯಾವ ವಸ್ತುವನ್ನು ಕಂಡರೆ ನಮ್ಮ ದಿನ ಉತ್ತಮವಾಗಿರುತ್ತೆ...

ಮನುಷ್ಯರ ಸಾವಿನ ಬಗ್ಗೆ ನಾಯಿ ಹೇಗೆ ಸೂಚನೆ ನೀಡುತ್ತದೆ..?!

ನಾಯಿ.. ನಿಯತ್ತಿಗೆ ಹೆಸರಾಗಿರುವ ಪ್ರಾಣಿ. ಕಾಲ ಭೈರವನ ಪ್ರತೀರೂಪ. ನಮಗೆ ತಿಳಿಯದ ಕೆಲ ಮುನ್ಸೂಚನೆಗಳು ಈ ನಾಯಿ ನೀಡುತ್ತದೆ. ಯಾವ ಯಾವ ಸೂಚನೆಗಳನ್ನು ನಾಯಿ ನೀಡುತ್ತೆ ಅನ್ನೋ ಬಗ್ಗೆ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ. ಒಂದು ವೇಳೆ ಮನೆ ಜನ ಒಡೆಯನ ವಿರುದ್ಧ ಹೋಗಬಹುದು. ಆದ್ರೆ ಸಾಕುನಾಯಿ ಸಾಯುವವರೆಗೂ ಅನ್ನ ಹಾಕಿದರವರಿಗೆ ಋಣಿಯಾಗಿರುತ್ತದೆ ಎಂಬ ಮಾತಿದೆ. ಇನ್ನು...

ಪ್ರೀತಿಯ ನಾಯಿ ತಿಥಿ ಕಾರ್ಯ ನೆರವೇರಿಸಿದ ರೈತ

ಮದ್ದೂರು : ಮನುಷ್ಯನಿಗೆ ಅತಿ ಪ್ರೀತಿ ಪಾತ್ರ ಪ್ರಾಣಿಗಳಲ್ಲಿ ನಾಯಿಯೂ ಒಂದು. ಹೀಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುಂದನಕುಪ್ಪೆ ಗ್ರಾಮದಲ್ಲಿ ರಾಮಲಿಂಗಣ್ಣ ಎಂಬುವರು ಸಾಕಿದ್ದ ಕೆಂದ ಎಂಬ ನಾಯಿ ಮೃತಪಟ್ಟಿತ್ತು.. ನಾಯಿ ಸತ್ತಾಗ ಅದನ್ನ ಎಲ್ಲರಂತೆ ಬಿಸಾಡದ ರಾಮಲಿಂಗಣ್ಣ ಕೆಂದನಿಗೆ ಮನುಷ್ಯರು ಸತ್ತ್ಆಗ ಮಣ್ಣು ಮಾಡುವಂತೆಯೇ ಅಂತ್ಯ ಸಂಸ್ಕಾರ ಮಾಡಿದ್ರು. ಇಂದು ಕೆಂದನ...
- Advertisement -spot_img

Latest News

ಬಣ್ಣ – ಬಣ್ಣದ ರಂಗೋಲಿಯಿಂದ ಅರಳಿದ ಮೈಸೂರು ದಸರಾ ವೈಭವ!

ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆ ವೈಭವದಿಂದ ಜರುಗಿತು. ಕುರುಬರಹಳ್ಳಿಯ ಕಲಾವಿದ ಪುನೀತ್ ಅವರು ಅಂಬಾರಿ...
- Advertisement -spot_img