Sunday, April 20, 2025

eagle

ಕಟ್ಟಡದ ಕಿಟಕಿಗೆ ಸಿಲುಕಿ ನರಳಾಡಿದ ಹದ್ದು

ಮಂಡ್ಯ: ಕಟ್ಟಡದ ಕಿಟಕಿಗೆ ಸಿಲುಕಿ ಹದ್ದೊಂದು ರಾತ್ರಿಯಿಡಿ ನರಳಾಡಿತ್ತು. ಹಕ್ಕಿಯ ಮೂಕರೊಧನೆ ಕೇಳುವವರು ಯಾರು ಇರಲಿಲ್ಲ. ಇಡೀ ರಾತ್ರಿ ಹದ್ದು ನರಳುತ್ತಾ ನನ್ನ ಜೀವ ಉಳಿಸಿ ಎಂಬಂತೆ ಅರಚುತ್ತಿತ್ತು. ಹಾರಾಡೊ ಹಕ್ಕಿಗೆ ರೆಕ್ಕೆನೆ ಮೂಲ ಆಧಾರ. ಅದೇ ರೆಕ್ಕೆಗೆ ಕುತ್ತು ಬಂದರೆ ಮೂಕ ಪಕ್ಷಿ ಹಾರುವುದಾದರೂ ಹೇಗೆ? ಕಟ್ಟಡದ ಕಿಟಕಿಗೆ ಸಿಲುಕಿ ಹದ್ದೊಂದು ರಾತ್ರಿಯಿಡಿ ನರಳಾಡಿದೆ....
- Advertisement -spot_img

Latest News

ಜನಿವಾರ ತೆಗೆಸಿದ ಪ್ರಕರಣ: ಬೀದರ್ ವಿದ್ಯಾರ್ಥಿಗೆ ಫ್ರೀ ಎಂಜನಿಯರಿಂಗ್ ಸೀಟ್ ಎಂದ ಸಚಿವ ಈಶ್ವರ್ ಖಂಡ್ರೆ

Bidar News: ಜನಿವಾರ ಧರಿಸಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಈಶ್ವರ್ ಖಂಡ್ರೆ, ವಿದ್ಯಾರ್ಥಿ ಮನೆಗೆ ಭೇಟಿ ನೀಡಿ,...
- Advertisement -spot_img