Saturday, April 12, 2025

expres highway

ಎಕ್ಸ್ ಪ್ರೆಸ್ ಹೈವೆಯಲ್ಲಿ ಟೋಲ್ ಕಂಟಕ

bengalore news   ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಉದ್ಗಾಟನೆಗೊಂಡ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೆ  ರಸ್ತಯಲ್ಲಿ ಹತ್ತು ಹಲವಾರು ತೊಂದರೆಗಳಿವೆಯಯೆಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ರಸ್ತೆಯಲ್ಲಿ ತುಂಬಾ ಅಡೆತಡೆಗಳಿದ್ದೂ ಈಗ ಟೋಲ್ ವಿಚಾರವಾಗಿ ಸವಾರರು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಕೈಗೊಳ್ಳುತಿದ್ದಾರೆ. ಇಂದಿನಿಂದ ಎಕ್ಸಪ್ರೆಸ್ ಹೈವೆ ರಸ್ತೆಯಲ್ಲಿ ಟೋಲ್...
- Advertisement -spot_img

Latest News

ತಾನೇ ಹೆತ್ತ ಮಕ್ಕಳ ಅನ್ನಕ್ಕೆ ವಿಷ ಹಾಕಿ, ತಾನೂ ಜೀವ ಕಳೆದುಕೊಳ್ಳಲು ಯತ್ನಿಸಿದ ತಾಯಿ

Dharwad News: ಧಾರವಾಡ: ಧಾರವಾಡದಲ್ಲಿ ಹೆತ್ತ ಮಕ್ಕಳಿಗೆ ಪಾಪಿ ತಾಯಿಯೊಬ್ಬಳು ಊಟದಲ್ಲಿ ವಿಷ ಹಾಕಿಕೊಟ್ಟಿದ್ದಾರೆ. ಅಲ್ಲದೇ ತಾನೂ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಧಾರವಾಡ ಜಿಲ್ಲೆ ಯಮನೂರು...
- Advertisement -spot_img