Friday, October 18, 2024

Family Man-2

ಕೋರ್ಟ್ ನಲ್ಲಿ ನಟಿ ಸಮಂತಾಗೆ ಹಿನ್ನಡೆ..!

ನಟಿ ಸಮಂತಾ –ನಾಗಚೈತನ್ಯ ವಿಚ್ಚೇಧನ ಆಗಿ ಹೋಗಿದೆ. ಆದ್ರೆ  ಇದಕ್ಕೂ ಮೊದಲು ಇವರಿಬ್ಬರ ಬಗ್ಗೆ ಸಾಕಷ್ಟುಗಾಳಿ ಸುದ್ದಿಹರಿದಾಡುತ್ತಿದ್ವು. ಇದರಿಂದ ಸಿಡಿದೆದ್ದಿದ್ದ ಸಮಂತಾ ತಮ್ಮ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಅಪಪ್ರಚಾರ ಮಾಡಿದ್ದವರ ಮೇಲೆ ಕಾನೂನು ಸಮರ ಸಾರಿದ್ದಾರೆ. ಹೌದು, ನಟಿ ಸಮಂತಾರವರ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ತಿಂಗಳಿಂದ ಹಲವು ಸುದ್ದಿಗಳು ಹರಿದಾಡಿದ್ದವು. ಅದರಲ್ಲಯಾವ ಸುದ್ದಿ...
- Advertisement -spot_img

Latest News

Dharwad News: ಧಾರವಾಡದಲ್ಲಿ ಸತತ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ

Dharwad News: ಧಾರವಾಡ: ಧಾರವಾಡದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 4 ಮಳೆಗೆ ಕೊಚ್ಚಿಹೋಗಿದ್ದು, ಧಾರವಾಡದ ರಮ್ಯ ರೆಸಿಡೆನ್ಸಿಯ...
- Advertisement -spot_img