Tuesday, October 14, 2025

fisherman

ಸಮುದ್ರದಲ್ಲಿ ಸರ್ಜಿಕಲ್ ಸ್ಟ್ರೈಕ್ – ನಡುನೀರಲ್ಲಿ ನಡುಕಿದ ಪಾಕಿಸ್ತಾನ

ಪಾಕಿಸ್ತಾನ ಭಾರತದ ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯೋದನ್ನ ಕೇಳಿದ್ದೀರಿ, ಸುಖಾಸುಮ್ಮನೆ ಪಾಕ್ ಸೈನಿಕರು ಗಡಿಯಲ್ಲಿ ಅಪ್ರಚೋದಿತ ಶೆಲ್ಲಿಂಗ್ ದಾಳಿ ಮಾಡ್ತಾನೆ ಇರ್ತಾರೆ. ಇನ್ನೊಂದ್ಕಡೆ ಪಾಕ್​​ನಿಂದ ಭಾರತದ ಒಳಕ್ಕೂ ಉಗ್ರರು ನುಸುಳುತ್ತಲೇ ಇರ್ತಾರೆ.. ಇಂಥದ್ದೇ ಕಿತಾಪತಿ ಮಾಡ್ತಿರೋ ಪಾಕಿಸ್ತಾನಕ್ಕೆ ಭಾರತ ಹಲವು ಬಾರಿ ಬುದ್ಧಿ ಕಲಿಸಿದೆ.. ಭಾರತದ ಈ ಹಿಂದೆ ಪಾಕಿಸ್ತಾನಕ್ಕೆ ನುಗ್ಗಿ ಸರ್ಜಿಕಲ್...

ಮೀನುಗಾರ ಈಗ ಕೋಟಿ ವೀರ…!

www.karnatakatv.net :ಮಹಾರಾಷ್ಟ್ರದ ಮೀನುಗಾರನೊಬ್ಬ ಕಣ್ಮುಚ್ಚಿ ಕಣ್ಣು ತೆಗೆಯೋಷ್ಟರಲ್ಲೇ ಕೋಟಿ ಒಡೆಯನಾಗಿದ್ದಾನೆ. ಸೀ ಗೋಲ್ಡ್ ಅಂತಾನೇ ಕರೆಸಿಕೊಳ್ಳೋ ವಿಶಿಷ್ಟ ತಳಿಯ ಮೀನುಗಳು ಆತ ಬಿಸಿದ್ದ ಬಲೆ ಬಿದ್ದು ಆತನ ಅದೃಷ್ಟ ಖುಲಾಯಿಸಿದೆ. ಇಲ್ಲಿನ ಪಾಲ್ಘರ್ ಜಿಲ್ಲೆಯ ಮೀನುಗಾರ ಚಂದ್ರಕಾಂತ್ ಎಂಬುವರಿಗೆ ಘೋಲ್ ಅನ್ನೋ ವಿಶಿಷ್ಟ ತಳಿಯ ಮೀನು ದೊರೆತಿವೆ.  ಇನ್ನು ಅಪರೂಪದ ಗುಣಗಳನ್ನು ಹೊಂದಿರೋ ಈ ಮೀನುಗಳಿಂದ...

ಮೀನುಗಾರರ ಹೊಟ್ಟೆ ಮೇಲೆ ಬರೆ ಎಳೆದ ಮಳೆ

ಧಾರವಾಡ: ಇತ್ತೀಚೆಗೆ ಸುರಿದ  ಮಳೆ ಉತ್ತರ ಕರ್ನಾಟಕ ಭಾಗದ ರೈತರನ್ನೆಲ್ಲ ಹೈರಾಣು ಮಾಡಿ ಹಾಕಿದೆ. ಸದ್ಯ ಮಳೆ ನಿಂತಿದೆಯಾದರೂ ಮಳೆಯಿಂದ ಆಗಿರುವ  ಹಾನಿಗಳು ಮಾತ್ರ ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇವೆ. ಧಾರವಾಡ ಜಿಲ್ಲೆಯಲ್ಲಿ ರೈತರಂತೆಯೇ ಮೀನುಗಾರರು ಸಹ ಮಳೆಯಿಂದ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸಮುದ್ರ ಇಲ್ಲ. ನದಿಯಂತೂ ಇಲ್ಲವೇ ಇಲ್ಲ. ಆದರೂ...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img