ಡಿಸೆಂಬರ್ 16ಕ್ಕೆ ಪ್ರಾರಂಭ ವಾಗುವ ಧನುರ್ಮಾಸ ಜನವರಿ 14ನೇ ತಾರಿಕ್ಕು ಮುಗಿಯುತ್ತದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದಿಲ್ಲ ಬದಲಾಗಿ ದೇವತಾ ಕಾರ್ಯಗಳನ್ನು ಹೆಚ್ಚಾಗಿ ಮಾಡುತ್ತಾರೆ . ಸಾಕ್ಷಾತ್ ಕೃಷನು ನಾನು ಮಾಸಗಳಲ್ಲಿ ಮಾರ್ಗಶಿರ ಮಾಸ ಎಂದು ಹೇಳಿಕೊಂಡಿದ್ದಾನೆ, ಅಂತಹ ಅದ್ಭುತವಾದ ಮಾಸ. ಹಾಗಾದರೆ ಧನುರ್ಮಾಸದ ವಿಶೇಷತೆ ಏನು..? ಈ ಮಾಸದಲ್ಲಿ ಯಾವರೀತಿ...
Skin care:
ಒಣ ತ್ವಚೆ ಇರುವವರು ಚಳಿಗಾಲದಲ್ಲಿ ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಇಲ್ಲವಾದಲ್ಲಿ ತ್ವಚೆಯ ಗಂಭೀರ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಇದಕ್ಕಾಗಿ ತ್ವಚೆಯನ್ನು ಹೇಗೆ ಕಾಳಜಿ ವಹಿಸಬೇಕು ಎಂದು ಈಗ ತಿಳಿಯೋಣ.
ತ್ವಚೆಗೆ ಸಂಬಂಧಿಸಿದ ಹಲವು ಬಗೆಯ ಫೇಸ್ ವಾಶ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳ ಬಳಕೆಯಿಂದ ಚರ್ಮದ ಸಮಸ್ಯೆಗಳ ಅನೇಕ...
Hair care:
ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆ ಹೆಚ್ಚು ಮಾರುಕಟ್ಟೆಯಲ್ಲಿ ಸಿಗುವ ಆ್ಯಂಟಿ ಡ್ಯಾಂಡ್ರಫ್ ಶಾಂಪೂಗಳನ್ನು ಡ್ಯಾಂಡ್ರಫ್ ಹೋಗಲಾಡಿಸಲು ಬಳಸಲಾಗುತ್ತದೆ. ಆದರೆ, ಅದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ. ಫಲಿತಾಂಶ ಸಿಕ್ಕಿದರು ಅದು ತಕ್ಷಣದ ಫಲಿತಾಂಶ ಅಷ್ಟೇ ಮತ್ತೆ ಮತ್ತೆ ಬರುತಿರುತ್ತದೆ. ನಮ್ಮ ಮನೆಯಲ್ಲಿ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ತಲೆಹೊಟ್ಟು ಸಮಸ್ಯೆಯನ್ನು ಪರಿಶೀಲಿಸಬಹುದು. ಹೇಗೆ ಎಂದು ತಿಳಿಯಲು ಈ...
vastu tips:
ಮನೆಯಲ್ಲಿ ಶಾಂತಿ ನೆಲೆಸುವಲ್ಲಿ ವಾಸ್ತು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ನೀವು ಸರಿಯಾದ ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸಿದರೆ, ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಸುಧಾರಿಸಬಹುದು. ವಾಸ್ತು ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಮುಖ್ಯವಾಗಿ ಯಾವ ವಾಸ್ತು ನಿಯಮಗಳು ಮನೆಗೆ ಶಾಂತಿಯನ್ನು ತರುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮನೆಯ ಪ್ರವೇಶ ದ್ವಾರದಲ್ಲಿ ಗಣೇಶ ಮೂರ್ತಿ:
ವಾಸ್ತು...
Devotional:
ಜೀವನದಲ್ಲಿ ಶನಿದೋಷವನ್ನು ತೊಡೆದುಹಾಕಲು, ಶನಿವಾರದಂದು ಶನಿ ದೇವರಿಗೆ ವಿಶೇಷ ಪೂಜೆ ಮತ್ತು ಪರಿಹಾರಗಳನ್ನು ಸೂಚಿಸಲಾಗುತ್ತದೆ. ಶನಿಗ್ರಹವನ್ನು ಮೆಚ್ಚಿಸಲು ಶನಿವಾರದಂದು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆಯಾದರೂ ಶನಿಯ ಪ್ರಭಾವವನ್ನು ಎದುರಿಸಬೇಕಾಗುತ್ತದೆ. ಶನಿದೋಷದಿಂದಾಗಿ ವ್ಯಕ್ತಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ಮನುಷ್ಯನು ಮಾಡುವ...
Winter Skin care:
ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಹೆಚ್ಚು ಗಮನ ನೀಡಬೇಕು. ಇಲ್ಲದಿದ್ದರೆ ತಣ್ಣನೆಯ ಗಾಳಿಯು ತ್ವಚೆಯ ಮೇಲಿನ ತೇವಾಂಶವನ್ನು ನಾಶಪಡಿಸುತ್ತದೆ. ನಿಮ್ಮ ಸ್ಕಿನ್ ಡ್ರೈ ಆಗುತ್ತದೆ, ಚಳಿಗಾಲದಲ್ಲಿ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ನಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಬಹುದು. ಎಂದು ತಿಳಿಯಲು ಈ ಸ್ಟೋರಿ ಓದಿ.
ಚಳಿಗಾಲದಲ್ಲಿ ತಣ್ಣನೆಯ ಗಾಳಿಯು ತ್ವಚೆಯ ಮೇಲಿನ ತೇವಾಂಶವನ್ನು ನಾಶಪಡಿಸುತ್ತದೆ. ಚರ್ಮವು ಒಣಗುತ್ತದೆ...
Beauty tips:
ರೇಷ್ಮೆಯಂತಹ ನಯವಾದ ಕೂದಲನ್ನು ಪಡೆಯಲು ಅನೇಕ ಜನರು ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್ಗಳ ಕಂಡೀಷನರ್ಗಳನ್ನು ಬಳಸುತ್ತಾರೆ. ಆದರೆ ಖರೀದಿಸಿದ ಕಂಡೀಷನರ್ ಎಷ್ಟು ಉತ್ತಮವಾಗಿದ್ದರೂ, ಅದು ರಾಸಾಯನಿಕಗಳನ್ನು ಹೊಂದಿರುತ್ತದೆ ಮತ್ತು ಇದು ಕೂದಲಿಗೆ ಹಾನಿ ಮಾಡುತ್ತದೆ. ನೈಸರ್ಗಿಕ ಪದಾರ್ಥಗಳೊಂದಿಗೆ ಮನೆಯಲ್ಲಿ ಕಂಡಿಷನರ್ ಅನ್ನು ತಯಾರಿಸುವುದು ಉತ್ತಮ.
ನೈಸರ್ಗಿಕ ಕಂಡೀಷನರ್ಗೆ ಬಾಳೆಹಣ್ಣುಗಳು ಬೇಕಾಗಿರುವುದು. ಬಾಳೆಹಣ್ಣು ಸ್ಕ್ಯಾಲ್ಪ್ ನ ಆಳಕ್ಕೆ...
Vastu Tips:
ಮನೆಯನ್ನು ಪ್ರತಿಯೊಬ್ಬರೂ ವಾಸ್ತುಪ್ರಕರವಾಗಿಯೇ ಕಟ್ಟುಕೊಳ್ಳುತ್ತಾರೆ.ಯಾವುದೇ ಮನೆಯಾಗಲೀ ಚಿಕ್ಕ ಮನೆಯಿಂದ ಹಿಡಿದು ದೊಡ್ಡ ಮನೆಗಳಿಗೂ ವಾಸ್ತು ಸರಿಯಾಗಿರಬೇಕು ಎಂದುಕೊಳ್ಳುತ್ತಾರೆ. ವಾಸ್ತು ಶಾಸ್ತ್ರ ವಿದ್ವಾಂಸರ ಸಲಹೆಗಳ ಆಧಾರದ ಮೇಲೆ ವಾಸ್ತು ನಿಯಮಗಳನ್ನು ಅನುಸರಿಸಲಾಗುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆ ನಿರ್ಮಾಣ ಹೇಗಿರಬೇಕು. ಚಿಕ್ಕ ಮನೆಯಿಂದ ಹಿಡಿದು ದೊಡ್ಡ ಅಪಾರ್ಟ್ಮೆಂಟ್ವರೆಗೆ ವಾಸ್ತು ಸರಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ವಾಸ್ತು ವಿದ್ವಾಂಸರ...
Beauty tips:
ಮುಖ ಸುಂದರವಾಗಿ ಕಾಣುವಲ್ಲಿ ಹುಬ್ಬುಗಳು ಪ್ರಮುಖ ಪಾತ್ರವಹಿಸುತ್ತವೆ. ಇವು ದಪ್ಪವಾಗಿದ್ದಷ್ಟೂ ನಾವು ಸುಂದರವಾಗಿ ಕಾಣುತ್ತೇವೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಹುಬ್ಬುಗಳು ಎಲ್ಲರಿಗು ಒಂದೇ ಆಗಿರುವುದಿಲ್ಲ. ಕೆಲವರಿಗೆ ದುಂಡಾಗಿದ್ದರೆ ಇನ್ನು ಕೆಲವರಿಗೆ ಕಾಮನಬಿಲ್ಲಿನಂತಿರುತ್ತದೆ. ಹೆಚ್ಚಿನ ಜನರು ದಪ್ಪವಾಗಿದ್ದರೆ, ಕೆಲವರಿಗೆ ಪಾಪ ಇರುವುದಿಲ್ಲ. ಅಂತಹವರು ಹುಬ್ಬು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ....
Health tips:
ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಆದರೆ ಖಂಡಿತವಾಗಿ ಪ್ರತಿದಿನ ಹಾಲು ಕುಡಿಯಬೇಕು ಎಂದೇನಿಲ್ಲ .ಏಕೆಂದರೆ ಬಿಳಿ ಎಳ್ಳು ಸಹ ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುತ್ತದೆ. ಹಾಗಾಗಿ ಹಾಲಿನ ಬಗ್ಗೆ ನಮ್ಮ ತಿಳುವಳಿಕೆಯಲ್ಲಿ ಬದಲಾವಣೆ ಆಗಬೇಕು.
ಬಿಸಿಯಾದ ಆಹಾರವನ್ನು ಸೇವಿಸುವುದರಿಂದ ಆರೋಗ್ಯವಾಗಿರಬಹುದು:
ಮಕ್ಕಳು ಮತ್ತು ವಯಸ್ಕರು ಹೆಚ್ಚು ಸೊಪ್ಪು ತರಕಾರಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಖಂಡಿತವಾಗಿ ವಾರಕ್ಕೆ...
ಶಿವಮೊಗ್ಗ : ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ಶಾಸಕರ ಬಲ ಕುಸಿಯುತ್ತಿದೆ. ಜೆಡಿಎಸ್ 58 ಸ್ಥಾನಗಳನ್ನು ಪಡೆದಿತ್ತು. ಆ ಬಳಿಕ ಅದರಲ್ಲಿ...