Friday, July 4, 2025

food

ಕಂಡೀಶ್ನರ್ ಬಳಸುವ ಬದಲು ಮನೆಯಲ್ಲೇ ಇದನ್ನು ತಯಾರಿಸಿ ಬಳಸಿ..

https://youtu.be/-swWvHyW4eM ನಾವು ಕೂದಲ ಆರೋಗ್ಯಕ್ಕಾಗಿ ಏನೆಲ್ಲ ಮಾಡುತ್ತೇವೆ. ಕಾಸ್ಟ್ಲಿ ಶ್ಯಾಂಪೂ ಬಳಸುತ್ತೇವೆ. ಹೆಚ್ಚು ದುಡ್ಡು ಕೊಟ್ಟು ಎಣ್ಣೆ ತಂದು ಬಳಸುತ್ತೇವೆ. ಕೆಲವರು ದುಡ್ಡು ಕೊಟ್ಟು ಮಿನರಲ್ ವಾಟರ್ ತಂದು ಅದರಿಂದ ತಲೆ ಸ್ನಾನ ಮಾಡುತ್ತಾರೆ. ಇಷ್ಟೆಲ್ಲ ಮಾಡಿದ್ರೂ, ಕೂದಲ ಸ್ಥಿತಿ ಮಾತ್ರ ಹಾಗೆ ಇರುತ್ತದೆ. ಆದ್ರೆ ನಾವಿಂದು ಹೇಳುವ ಹೇರ್ ರೆಮಿಡಿಯನ್ನು ನೀವು ಟ್ರೈ ಮಾಡಿದ್ರೆ,...

ಕಡಿಮೆ ಮಾತನಾಡುವವರಲ್ಲಿ ಈ 8 ಉತ್ತಮ ಗುಣಗಳಿರುತ್ತದೆ- ಭಾಗ 2

https://youtu.be/XKz75Tr6tn8 ನಾವು ಮೊದಲ ಭಾಗದಲ್ಲಿ ಕಡಿಮೆ ಮಾತನಾಡುವವರಿಗೆ ಎಂಥ 4 ಉತ್ತಮ ಗುಣಗಳಿರುತ್ತದೆ ಅನ್ನೋ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಇನ್ನುಳಿದ 4 ಗುಣಗಳ ಬಗ್ಗೆ ಮಾತನಾಡೋಣ. ಐದನೇಯದಾಗಿ ಕಡಿಮೆ ಮಾತನಾಡುವವರು ಮಾತಿಗೆ ಮಾತು ಬೆಳೆಸಿ, ಜಗಳವಾಡುವುದಿಲ್ಲ. ಬದಲಾಗಿ ಅರ್ಧದಲ್ಲೇ ಜಗಳ ಮೊಟಕುಗೊಳಿಸಿ, ಸುಮ್ಮನಾಗುತ್ತಾರೆ. ತಮ್ಮ ಮೌಲ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇದರಿಂದ ಜಗಳ ಮುಂದುವರಿಸಲು ಯತ್ನಿಸುವವರು ಸೋಲುತ್ತಾರೆ....

ಕಡಿಮೆ ಮಾತನಾಡುವವರಲ್ಲಿ ಈ 8 ಉತ್ತಮ ಗುಣಗಳಿರುತ್ತದೆ- ಭಾಗ 1

https://youtu.be/SWOFc4QOdUA ಜನರಲ್ಲಿ ಹಲವು ರೀತಿಯ ಗುಣವುಳ್ಳವರಿರುತ್ತಾರೆ. ಕೆಲವರು ಪಟ ಪಟ ಮಾತನಾಡಿದರೆ, ಇನ್ನು ಕೆಲವರು ಗುಸು ಗುಸು ಮಾಡುವವರಿರುತ್ತಾರೆ. ಕೆಲವರು ಕೋಪದಲ್ಲಿ ಮುಖಕ್ಕೆ ಹೊಡೆದವರ ಹಾಗೆ ಮಾತನಾಡುವವರಿದ್ದರೆ, ಇನ್ನು ಕೆಲವು ಗೊಣಗುತ್ತ ಕೋಪ ತೋರಿಸುವವರಿರುತ್ತಾರೆ. ಆದ್ರೆ ಇವರೆಲ್ಲರಿಗಿಂತ ಕಡಿಮೆ ಮಾತನಾಡುವವರಲ್ಲಿ 8 ಉತ್ತಮ ಗುಣಗಳಿರುತ್ತದೆಯಂತೆ. ಆ 8 ಉತ್ತಮ ಗುಣಗಳಲ್ಲಿ ನಾವು 4 ಗುಣಗಳ ಬಗ್ಗೆ...

ನಿಮಗೆ ಅವಮಾನಿಸಲು ಬಯಸುವವರಿಗೆ ಬುದ್ಧಿ ಕಲಿಸುವುದು ಹೇಗೆ..?

https://youtu.be/ziTPEk-4Y68 ಜೀವನ ಅಂದ ಮೇಲೆ ಹಲವು ರೀತಿಯ ಜನ ನಮ್ಮ ಜೀವನದಲ್ಲಿ ಬಂದು ಹೋಗ್ತಾರೆ. ಕೆಲವರು ಉಳಿಯುತ್ತಾರೆ. ಹಾಗೆ ಉಳಿದವರಲ್ಲಿ ಹುಳುಕು ಬುದ್ಧಿಯ ಜನರೂ ಇರ್ತಾರೆ. ಇವರು ಯಾವಾಗಲೂ ನಿಮ್ಮ ಚಿಕ್ಕ ಪುಟ್ಟ ತಪ್ಪುಗಳನ್ನು ಎತ್ತಿ ತೋರಿಸಿ, ನಿಮಗೆ ಅವಮಾನವಾಗುವಂತೆ ಮಾಡುವ ಗುರಿಯನ್ನು ಹೊಂದಿರುತ್ತಾರೆ. ಆದ್ರೆ ಅವರು ಬೆಟ್ಟದಂಥ ತಪ್ಪು ಮಾಡಿದ್ರೂ, ಅದು ತಪ್ಪು ಅಂತಾ ಅವರ...

‘ಸ್ಲಿಮ್ ಆಗಲು ಸರ್ಜರಿ ಮಾಡಿಕೊಳ್ಳುವುದು ಎಷ್ಟು ಡೆಂಜರಸ್ ಗೊತ್ತಾ’

https://youtu.be/c51ZACJeRpE ಫಿಟ್‌ನೆಸ್ ಕೋಚ್ ಭೂಮಿಕಾ ಮಂಜುನಾಥ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಫ್ಯಾಟ್ ಬರ್ನ್ ಸರ್ಜರಿ ಎಷ್ಟು ಡೇಂಜರಸ್ ಅಂತಾ ಹೇಳಿದ್ದಾರೆ. ಫ್ಯಾಟ್ ಬರ್ನ್ ಸರ್ಜರಿ ಮಾಡುವುದರಿಂದ ಏನು ಸಮಸ್ಯೆ ಬರುತ್ತದೆ ಅನ್ನೋ ಬಗ್ಗೆಯೂ ಭೂಮಿಕಾ ಹೇಳಿದ್ದಾರೆ. ಇತ್ತೀಚೆಗಷ್ಟೇ ಫ್ಯಾಟ್ ಬರ್ನ್ ಮಾಡಲು ಹೋಗಿ ಸಾವನ್ನಪ್ಪಿದ ನಟಿಯ ಬಗ್ಗೆ ಮಾತನಾಡಿರುವ ಭೂಮಿಕಾ, ಸಡೆನ್‌ ಆಗಿ, ರಾತ್ರೋ ರಾತ್ರಿ...

ಸ್ಟ್ರೀಟ್ ಸ್ಟೈಲ್ ಕಚೋರಿ ಈಗ ಮನೆಯಲ್ಲೇ ತಯಾರಿಸಿ..

https://youtu.be/UdqbgDu9fo0 ಈಗಿನ ಕಾಲದಲ್ಲಿ ಸ್ಟ್ರೀಟ್ ಫುಡ್ ಇಷ್ಟಪಡದ ಜನ ಇಲ್ಲವೇ ಇಲ್ಲ. ಪಾನೀಪುರಿ, ಮಸಾಲೆ ಪುಡಿ, ಸಮೋಸಾ, ಸ್ಯಾಂಡ್‌ವಿಚ್, ಗೋಬಿ ಹೀಗೆ ಸುಮಾರು ರೀತಿಯ ಸ್ಟ್ರೀಟ್ ಫುಡ್‌ಗಳು ಇಂದಿನ ಯುವಜನತೆಯ ಫೇವರಿಟ್ ತಿಂಡಿಗಳಾಗಿದೆ. ಇದರೊಂದಿಗೆ ಕಚೋರಿ ಪ್ರಿಯರ ಸಂಖ್ಯೆಯೇನು ಕಮ್ಮಿ ಇಲ್ಲ. ಆದ್ರೆ ನೀವಿಗ ಸ್ಟ್ರೀಟ್ ಸ್ಟೈಲ್ ಕಚೋರಿಯನ್ನ ಮನೆಯಲ್ಲೇ ತಯಾರಿಸಬಹುದು. ಅದು ಹೇಗೆ ಅನ್ನೋ...

ನಿಮ್ಮ ಸಕಲ ಸೌಂದರ್ಯ ಸಮಸ್ಯೆಗೂ ಒಂದೇ ಮನೆ ಮದ್ದು..

https://youtu.be/CEbw5S3ai-Q ಕೆಲವರಿಗೆ ತಲೆ ಕೂದಲು ಉದುರುವ ಸಮಸ್ಯೆ. ಇನ್ನು ಕೆಲವರಿಗೆ ಮೊಡವೆಗಳ ಸಮಸ್ಯೆ, ಮತ್ತೆ ಕೆಲವರಿಗೆ ಸುಟ್ಟ ಗಾಯದ ಕಲೆಯ ಸಮಸ್ಯೆ. ಹೀಗೆ ಹಲವರಿಗೆ ಹಲವು ಸಮಸ್ಯೆಗಳಿರತ್ತೆ. ಆದ್ರೆ ಆ ಸಮಸ್ಯೆಗಳಿಗೆ ಸಲ್ಯೂಷನ್ನೂ ಇರತ್ತೆ. ಹಾಗಂತ ನೀವು ಬೇರೆ ಬೇರೆ ಕ್ರೀಮ್ ಬಳಸಿ ಇದಕ್ಕೆ ಪರಿಹಾರ ಹುಡುಬೇಕಿಲ್ಲ. ಬದಲಾಗಿ ನಿಮ್ಮ ಗಾರ್ಡ್‌ನ್‌ನಲ್ಲೇ ಇರುವ ಒಂದು ವಸ್ತುವಿನಿಂದ...

ಈ ರೀತಿ ಸಾಂಬಾರ್ ಪುಡಿ ಮಾಡಿ ಬಳಸಿದ್ರೆ, ಜನ ನಿಮ್ಮ ಸಾಂಬಾರ್ನ ಫ್ಯಾನ್ ಆಗಿ ಬಿಡ್ತಾರೆ..

https://youtu.be/CEbw5S3ai-Q ಹಲವರದ್ದು ಒಂದೇ ಕಾಮೆಂಟ್ ನಮ್ಮ ಮನೆಯಲ್ಲಿ ಸಾಂಬಾರ್ ರುಚಿನೇ ಇರಲ್ಲ. ಸ್ಮೆಲ್ ಏನೋ ಚೆನ್ನಾಗೇ ಬರ್ತಿರತ್ತೆ. ಆದ್ರೆ ಟೇಸ್ಟ್ ಮಾತ್ರ ಇರೋದೇ ಇಲ್ಲ ಅಂತಾ. ಹಾಗಾಗಿ ಇಂದು ನಾವು ಸಾಂಬಾರ್ ಪೌಡರ್ ರೆಸಿಪಿಯನ್ನ ನಿಮಗಾಗಿ ತಂದಿದ್ದೀವಿ. ಈ ಸಾಂಬಾರ್‌ ಪುಡಿ ರೆಡಿ ಮಾಡಿ, ನೀವು ಸಾಂಬಾರ್‌ಗೆ ಬಳಸಿ ನೋಡಿ. ಬೇಕಾಗುವ ಸಾಮಗ್ರಿ: ಮುಕ್ಕಾಲು ಕಪ್ ಉದ್ದಿನ...

ಸಬ್ಬಸಿಗೆ ಸೊಪ್ಪಿದ್ದರೆ ಸಾಕು, ರುಚಿ ರುಚಿಯಾದ ಸಿಂಪಲ್ ಸಾರು ರೆಡಿ ಮಾಡಬಹುದು..

https://youtu.be/iYBZZnWiAYs ಸಬ್ಬಸಿಗೆ ಸೊಪ್ಪು, ಮೆಂತ್ಯೆ ಸೊಪ್ಪು, ಪಾಲಕ್ ಸೊಪ್ಪು ಯಾವುದೇ ಸೊಪ್ಪಿರಲಿ. ಅದರಿಂದ ಸಿಂಪಲ್ ಆಗಿ ಸಾರನ್ನ ತಯಾರು ಮಾಡಬಹುದು. ಇದಕ್ಕೆ ಸಾಂಬಾರ್ ಪುಡಿಯಾಗಲಿ, ತೆಂಗಿನ ಕಾಯಿ ಮಸಾಲೆಯಾಗಲಿ ಬೇಕಾಗಿಲ್ಲ. ಬದಲಾಗಿ ಬೇಳೆಯೊಂದಿಗೆ ಈ ಸಾರನ್ನ ಬೇಗ ತಯಾರಿಸಬಹುದು. ಇದನ್ನ ಮಂಗಳೂರು ಬದಿ ಬೋಳು ಕೊದ್ಲು ಎಂದು ಕರೆಯಲಾಗತ್ತೆ. ಹಾಗಾದ್ರೆ ಸಬ್ಬಸಿಗೆ ಸೊಪ್ಪಿನ ಬೋಳು ಕೊದ್ಲು...

ಬೇರು ಹಲಸಿನ ಕಾಯಿ ಸ್ಪೆಶಲ್, ಹುಳಿ ಮೇಲರ ರೆಸಿಪಿ..

https://youtu.be/TbMGuVVIuao ಅರ್ಧ ಬೇಸಿಗೆಗಾಲದಿಂದ ಅರ್ಧ ಮಳೆಗಾಲದವರೆಗೂ ಕೈಗೆಟಕುವ ತರಕಾರಿ ಅಂದ್ರೆ ಬೇರು ಹಲಸು. ಬೇರು ಹಲಸಿನಕಾಯಿಯ ಖಾದ್ಯದ ರುಚಿ ತಿಂದವರಿಗೇ ಗೊತ್ತು. ಕರಾವಳಿ, ಮಲೆನಾಡು ಭಾಗದಲ್ಲಿ ಈ ತರಕಾರಿಯನ್ನ ಹೆಚ್ಚಾಗಿ ಬಳಸಲಾಗುತ್ತದೆ. ಬೇರು ಹಲಸಿನ ದೋಸೆ, ಫೋಡಿ, ತವ್ವಾ ಫ್ರೈ, ಚಿಪ್ಸ್, ಸಾಂಬಾರ್ ಇದೆಲ್ಲವನ್ನ ಮಾಡಿದ್ರೆ, ರೆಡಿಯಾದ ಅರ್ಧಗಂಟೆಯಲ್ಲಿ ಖಾಲಿಯಾಗಿ ಬಿಡತ್ತೆ. ಅಷ್ಟು ರುಚಿಕರವಾಗಿರತ್ತೆ ಈ ಖಾದ್ಯಗಳು....
- Advertisement -spot_img

Latest News

ರಾಜ್ಯದ ಸಿಎಂ ಯಾರಾದರೆ ನನಗೇನು..? ಎಷ್ಟು ವರ್ಷ ಇದ್ದರೆ ನನಗೇನು..?: ಕೇಂದ್ರ ಸಚಿವ ಕುಮಾರಸ್ವಾಮಿ

Political News: ಮಂಡ್ಯದಲ್ಲಿಂದು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದ ಬಗ್ಗೆ...
- Advertisement -spot_img