Sunday, October 5, 2025

ForestDepartment

ಹನೂರು ವಲಯದಲ್ಲಿ ಮತ್ತೆ ಹುಲಿ ಹತ್ಯೆ, ಶಂಕಿತರು ವಶಕ್ಕೆ!

ಮಲೆ ಮಹದೇಶ್ವರ ಬೆಟ್ಟದ ಹನೂರು ವಲಯದಲ್ಲಿ ಮತ್ತೊಂದು ಹುಲಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ, ಪಚ್ಚೆದೊಡ್ಡಿತಾಂಡಾದ ಇಬ್ಬರು ಶಂಕಿತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. – ಪಚ್ಚೆಮಲ್ಲು ಮತ್ತು ಮಂಜುನಾಥ ಎಂಬ ಶಂಕಿತರನ್ನ ಗುರುತಿಸಲಾಗಿದೆ ಹನೂರು ವಲಯದ ಅರಣ್ಯಾಧಿಕಾರಿಗಳ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, 12 ವರ್ಷದ ಗಂಡು ಹುಲಿಗೆ...

ರೈಲ್ವೆ ಇಲಾಖೆಯ ‘ಮಹಾ’ ಮಿಸ್ಟೇಕ್ – 1 ಕೋಟಿ ರೂ. ಹಣ ಕೊಟ್ಟು ಬಕ್ರಾ ಆಯ್ತಾ ರೈಲ್ವೆ ಇಲಾಖೆ?

ಒಂದು ಮರದ ಮೌಲ್ಯ ಲೆಕ್ಕಹಾಕುವಲ್ಲಿ ರೈಲ್ವೆ ಇಲಾಖೆ ಭಾರೀ ತಪ್ಪು ಮಾಡಿಕೊಂಡಿದೆ. ಮರವನ್ನ ಕೆಂಪು ಶ್ರೀಗಂಧದ ಮರವೆಂದು ಭಾವಿಸಿ ಒಂದು ಕೋಟಿ ರೂಪಾಯಿ ಮೊತ್ತವನ್ನ ಪಾವತಿಸಿದ್ದಾರೆ. ಆದ್ರೆ ನೀವು ಆ ಮರದ ಬೆಲೆಯನ್ನ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಹೌದು ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕರಣಕ್ಕೆ ಇಂಟ್ರೆಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ. ಒಂದು ಪ್ರಾಚೀನ ಮರದ...
- Advertisement -spot_img

Latest News

ಹೊಸ ಪಕ್ಷ, ಹೊಸ ಸರ್ಕಾರ 1, JCB ಗೆ ಯತ್ನಾಳ್ ಪೂಜೆ – ರಾಜ್ಯದಲ್ಲಿ ಬುಲ್ಡೋಜರ್ ಸರ್ಕಾರ?

ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...
- Advertisement -spot_img