Devotional story:
ರಾವಣನ ತಾಯಿ ಕೈಕಸಿಯು ,ಅವಳ ವೃದ್ಯಾಪ್ಯದಲ್ಲಿ ತುಂಬಾ ನಿಶಕ್ತಳಗಿರುತ್ತಾಳೆ .ಒಮ್ಮೆ ಶಿವನ ದರ್ಶನ ಪಡೆಯಲು ರಾವಣನ ಬಳಿ ಕೇಳುತ್ತಾಳೆ,ಆದಕಾರಣ ರಾವಣನು ಕೈಲಾಸ ಪರ್ವತವನ್ನು ಲಂಕೆಗೆ ತೆಗೆದುಕೊಂಡು ಬರಬೇಕು ಎಂದು ನಿರ್ಧಾರ ಮಾಡುತ್ತಾನೆ ,ಹಾಗೆಯೆ ದಕ್ಷಿಣ ದಿಕ್ಕಿನ ಕಡೆಯಿಂದ ನಡೆದುಕೊಂಡು ಬಂದು ಕೈಲಾಸ ಪರ್ವತವನ್ನು ಸೇರುತ್ತಾನೆ ,ನಂತರ ಕೈಲಾಸ ಪರ್ವತವನ್ನು ಎತ್ತಲು ಪ್ರಯತ್ನ ಮಾಡಿ...